ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಸಮುದಾಯ › ಸಮುದಾಯ

ಪಲ್ಲವಿ ವಿಷಯವಾಗಿ...

June 2, 2008 - 12:47pm — shreedevikalasad

ಬ್ಲಾಗ್ ಮಿತ್ರರೇ...
ಪಲ್ಲವಿ ಸಂಪದಕ್ಕೆ ಬಂದಾಗ್ಲಿಂದಾನೂ ಅವಳನ್ನ ನೋಡ್ತಾನೇ ಇದ್ದೀನಿ. ನಿಮ್ಮ ಹಾಗೇ ನಾನೂ ಯಾರಪ್ಪಾ ಇದು? ಎಂದು ಹುಬ್ಬೇರಿಸಿದ್ದುಂಟು. ಆದ್ರೆ ಪ್ರತಿಕ್ರಿಯಿಸಿಲ್ಲ. ನಿಮ್ಮ ಹಾಗೂ ಅವಳ ನಡುವೆ ಏರ್ಪಟ್ಟ ಸವಾಲ್ ಜವಾಬ್ ನ್ನ ತಪ್ಪದೇ ಗಮನಿಸ್ತಾ ಹೋದೆ. ಅವಳ ಬರಹ, ವಿಚಾರಧಾರೆ, ಪ್ರತಿಕ್ರಿಯಿಸುವ ಚಾಕಚಕ್ಯತೆ ಎಲ್ಲವೂ ವಿಶೇಷ ಗಮನ ಸೆಳೆಯಿತು. ಈ ಬೆಳವಣಿಗೆ ಕಂಡಾಗ ಅಕ್ಷರಗಳನ್ನೇ ಉಸಿರಾಡುತ್ತ ಅಕ್ಷರಗಳನ್ನೇ ಧ್ಯಾನಿಸುವವಳು ಪಲ್ಲವಿ ಎಂಬುದು ದಟ್ಟವಾಗುತ್ತಾ ಹೋಯಿತು. ವಯಸ್ಸಿಗೆ ಮೀರಿದ ಅನುಭಾವ, ಗಟ್ಟಿ ಭಾವವಲಯ ಅವಳದು. ಅವಳಿಗದು ಅರಿವಿದೆಯೋ ಇಲ್ಲವೋ.... ಸಂಪದದ ಮೂಲಕ ತನ್ನೊಂದಿಗೆ ಇತರರನ್ನೂ ಬೆಳೆಸುತ್ತ ಸಾಗಿರುವ (ಅಕ್ಷರ ಕಾಯಕ) ವೈಶಾಲ್ಯ ನಿಜಕ್ಕೂ ಖುಷಿ ವಿಷಯ.
ಎನಿ ವೇ ಗುಡ್ ಲಕ್ ಪಲ್ಲವಿ..... ಜಿಡ್ಡು ಹಿಡಿದ, ಸವೆಕಲಾದ, ವಿಚಾರಧಾರೆಯಿಂದ ಆಚೆ ಬರಲು ಹವಣಿಸುವ ಪ್ರಯತ್ನಕ್ಕೆ ಮನದಲ್ಲೇ ನನ್ನದೊಂದು ಪುಟ್ಟ ಧನ್ಯವಾದ.
ಇದನ್ನು ಬರೆಯಲು ಪ್ರೇರೇಪಿಸಿದ ಸುನಿಲ್ ಜಯಪ್ರಕಾಶ್ ಅವರಿಗೆ ‘ವಿಶೇಷ’ ಧನ್ಯವಾದಗಳು....

‹ ಮಂಗಳೂರು ಕನ್ನಡ ಪ್ರಶ್ನೋತ್ತರ ಪ್ರಾರಂಭಿಸಿದರೆ ಹೇಗೆ? ›
  • ಸಮುದಾಯ
~.~
  • Login or register to post comments
  • 481 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 2, 2008 - 2:46pm — pallavi.dharwad

ಉ: ಪಲ್ಲವಿ ವಿಷಯವಾಗಿ...

pallavi.dharwad's picture

ಶ್ರೀದೇವಿ ಅವರೇ,

ವ್ಯಕ್ತಿಗಿಂತ ವಿಷಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ದೊರೆಯಬೇಕು. ಅಕ್ಷರ ಕಾಯಕ ನಾನೊಬ್ಬಳೇನಾ ಮಾಡ್ತಿರೋದು? ಸಂಪದದ ಬ್ಲಾಗ್‌ ಬಂಧುಗಳು ಮಾಡುತ್ತಿರುವುದೂ ಅದನ್ನೇ. ಆದರೆ, ಈ ಕಾಯಕದಲ್ಲಿ ಸುನೀಲ್‌ ಬರೆದಂಥ ಕೆಟ್ಟ ಭಾವನೆ ಯಾರಿಂದಲೂ ಬರುವುದು ಬೇಡ. ಇದು ನನ್ನ ನಮ್ರ ಪ್ರಾರ್ಥನೆ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 3:31pm — Sunil Jayaprakash

ಉ: ಪಲ್ಲವಿ ವಿಷಯವಾಗಿ...

Sunil Jayaprakash's picture

ವ್ಯಕ್ತಿಗಿಂತ ವಿಷಯಕ್ಕೆ ಹೆಚ್ಚಿನ ಪ್ರಾಧಾನ್ಯತೆ ದೊರೆಯಬೇಕು.

ಹೇಳುವುದು ಒಂದು, ಮಾಡುವುದು ಇನ್ನೊಂದು. ನಂಬುವುದು ಹೇಗೋ ಕಾಣೆ.

ಪಲ್ಲವಿ, ಇದು ತುಂಬಾ ಮೋಸ, ನನ್ನ ಬ್ಲಾಗಿನಲ್ಲಿ ವಿಷಯವನ್ನು ಬಿಟ್ಟುಬಿಟ್ಟು, "ಸಂಯಮ, ವ್ಯಕ್ತಿತ್ವ, ಅಭಿಪ್ರಾಯ" ಅಂತೆಲ್ಲ ಹೇಳಿಬಿಟ್ಟು, ಈಗ ಇಲ್ಲಿ ನೋಡಿದ್ರೆ, ವ್ಯಕ್ತಿಗಿಂತ ವಿಷಯ ಅಂತೀರಲ್ಲ. ಅದು ಹೋಗ್ಲಿ, "ವ್ಯಕ್ತಿಗಿಂತ ವಿಷಯ" ಅಂತ ಹೇಳ್ತಾನೇ, ನನ್ನನ್ನು ಬಲವಂತವಾಗಿ ಈ ಎಳೆಗೆ ಎಳೆದುತರೋದು ಏಕೆ ಬೇಕಿತ್ತು ? ಬ್ಲಾಗ್ ಬಗ್ಗೆ ಹೇಳ್ತಾ ಇದ್ದೀರಾ. ಆದರೆ ಅದನ್ನು ವ್ಯಕ್ತಿಯ ಮಟ್ಟದಲ್ಲಿ ಏಕೆ ಕಾಮೆಂಟಿದಿರಿ ? ಯಾಕೀ ದ್ವಂದ್ವ ? ಅಥವಾ ನಿಮ್ಮ ಈ ದ್ವಂದ್ವ ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 3:39pm — shreedevikalasad

ಉ: ಪಲ್ಲವಿ ವಿಷಯವಾಗಿ...

shreedevikalasad's picture

ಸುನಿಲ್ ಅವರೆ,
ನೀವು ನಿಜವಾಗಲೂ ಗೊಂದಲದಲ್ಲಿದ್ದೀರಿ ಅನ್ನಿಸುತ್ತೆ. ಪಲ್ಲವಿಗೆ ಪ್ರತಿಕ್ರಿಯಿಸಬೇಕಾಗಿರುವುದನ್ನ ನನಗೇಕೆ ಕಳುಹಿಸಿದ್ದೀರಿ? ಸಮಾಧಾನ.... ಸುಧಾರಿಸಿಕೊಳ್ಳಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 3:50pm — Sunil Jayaprakash

ಉ: ಪಲ್ಲವಿ ವಿಷಯವಾಗಿ...

Sunil Jayaprakash's picture

ನಾನು ನಿಮ್ಮ ಬ್ಲಾಗಿನಲ್ಲಿ ಕಮೆಂಟಿದಾಗ, ನಿಮೊಗಂದು ಮೇಯ್ಲ್ ಬರುವಂತೆ ಮಾಡಬಹುದು. ಹಾಗಾಗಿ, ಇದಕ್ಕೂ ಗೊಂದಲಕ್ಕೂ ನಂಟು ಬೆಸೆಯಬೇಡಿ, ಶ್ರೀದೇವಿ. ದಮ್ಮಯ್ಯ. ಆದರೂ ನೀವು ಸರಿ. ನನ್ನಿಂದ ತಪ್ಪಾಯ್ತು. ಮನ್ನಿಸಿ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 3:53pm — shreedevikalasad

ಉ: ಪಲ್ಲವಿ ವಿಷಯವಾಗಿ...

shreedevikalasad's picture

ಪರವಾಗಿಲ್ಲ ಬಿಡಿ....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 3:59pm — Sunil Jayaprakash

ಉ: ಪಲ್ಲವಿ ವಿಷಯವಾಗಿ...

Sunil Jayaprakash's picture

ಕ್ಷಮ್ಸಿದ್ದೀರಾ ತಾನೇ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 3:05pm — mahesha

ಉ: ಪಲ್ಲವಿ ವಿಷಯವಾಗಿ...

mahesha's picture

ಆಲಾಪ..

ಹೀಗೆ ಒಬ್ಬ ಸದಸ್ಯರ ಮೇಲೆ ಚರ್ಚೆ ನಡೆಯುತ್ತಿರುವುದು ಮೊದಲ ಸರತಿ ಇರಬೇಕು...

ಇದು ಪಲ್ಲವಿಗೆ embarrassment ಆಗದಿರಲಿ..
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 3:20pm — shreedevikalasad

ಉ: ಪಲ್ಲವಿ ವಿಷಯವಾಗಿ...

shreedevikalasad's picture

ಮಹೇಶ್ ಅವರೆ, ‘ಪಲ್ಲವಿ’ ಇಲ್ಲಿ ನೆಪ ಮಾತ್ರ. ಅಂತೂ ಜನರಿಗೆ ವಿಚಾರಕ್ಕಿಂತ ವ್ಯಕ್ತಿ ಮೇಲೆಯೇ ಹೆಚ್ಚು ಗಮನ ಅಂದಹಾಗಾಯ್ತು. ಈ ವಿಷಯ ‘ಪಲ್ಲವಿ‘ ಮೂಲಕ prove ಆದಹಾಗಾಯ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 3:32pm — mahesha

ಉ: ಪಲ್ಲವಿ ವಿಷಯವಾಗಿ...

mahesha's picture

Smiling ಏನ್ experimentಅಅ?

ಪಲ್ಲವಿ ಒಬ್ಬರು ಹೆಂಗಸು ಅನ್ನೋದೇ ಎಲ್ಲರ ಗುಮಾನಿ ಕಾರಣವಾಗಿ ಹೋಗಿರೋ ಹಾಗಿದೆ.
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 3:51pm — shreedevikalasad

ಉ: ಪಲ್ಲವಿ ವಿಷಯವಾಗಿ...

shreedevikalasad's picture

ಮಹೇಶ್ ಅವರೆ...
experimentaaa?
ಲಿಂಗಕ್ಕಿಂತ ವಿಚಾರಕ್ಕೆ ಪ್ರಾಧಾನ್ಯ ಇರಲಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 3:58pm — Sunil Jayaprakash

ಉ: ಪಲ್ಲವಿ ವಿಷಯವಾಗಿ...

Sunil Jayaprakash's picture

ಲಿಂಗಕ್ಕಿಂತ ವಿಚಾರಕ್ಕೆ ಪ್ರಾಧಾನ್ಯ

ನನಗೆ ನಿಜಕ್ಕೂ ಬೇಸರವಾಗ್ತಾ ಇದ್ಯಪ್ಪಾ. ನೋಡಿ ಶ್ರೀದೇವಿ, ನೀವೂ ಇದನ್ನೇ ಹೇಳ್ತೀರಾ. ಆದರೆ ನನಗೆ ಮಾತ್ರ

ನೀವು ನಿಜವಾಗಲೂ ಗೊಂದಲದಲ್ಲಿದ್ದೀರಿ ಅನ್ನಿಸುತ್ತೆ.

ಅಂತೀರಪ್ಪಾ. ಇದು ವ್ಯಕ್ತಿಗತವಾಗಲಿಲ್ಲವೇ. ಅದಿರಲಿ, ನಾನು ನಿಮಗೆ ಏನೂ ಪ್ರತಿಕ್ರಿಯೆ ನೀಡದೇ ಇದ್ದರೂ,

ಪಲ್ಲವಿಗೆ ಪ್ರತಿಕ್ರಿಯಿಸಬೇಕಾಗಿರುವುದನ್ನ ನನಗೇಕೆ ಕಳುಹಿಸಿದ್ದೀರಿ? ಸಮಾಧಾನ.... ಸುಧಾರಿಸಿಕೊಳ್ಳಿ.

ಅಂತ ಬೇರೆ ಹೇಳ್ತೀರಪ್ಪಾ. ನಾನು ನಿಮಗೆ ಏನು ಪ್ರತಿಕ್ರಿಯ ಕಳುಹಿದೆ ?. ಇದು ನಿಮ್ಮ ಬ್ಲಾಗಾದ್ದರಿಂದ ಯಾರು ಏನೇ ಕಾಮೆಂಟಿದರೂ ನಿಮಗೆ ಬರುವುದು.

ಅದಕ್ಕೆ, ಹಿರಿಯರು ಹೇಳಿದ್ದು. "ನೋಡಿದ್ದು ಸುಳ್ಳಾಗಬಹುದು, ಕೇಳಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು".

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 2, 2008 - 4:40pm — shreedevikalasad

ಉ: ಪಲ್ಲವಿ ವಿಷಯವಾಗಿ...

shreedevikalasad's picture

ಸುನಿಲ್ ಅವರೆ,
ಆದರೆ ನಿಧಾನ.... ನೀವಂದುಕೊಂಡಿದ್ದೆಲ್ಲ ನಿಜ ಅಂತೇನಲ್ಲ.... ಯೋಚಿಸಿ. ಅಷ್ಟಕ್ಕೂ ಕ್ಷಮಿಸಲಿಕ್ಕೆ ನಾನಾರು? ಪರವಾಗಿಲ್ಲ. ಅನಗತ್ಯ ಚರ್ಚೆ ಬೇಡ ಎನಿಸುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಪಲ್ಲವಿ ವಿಷಯವಾಗಿ...
  • ಸಂಪದಿಗರಿಗೆ ವಿದಾಯ...
  • ಅವಳು ಮಾತುಗಾರ್ತಿ....
  • ಕವಿತೆ ಬರೆಯೋಣ್ವಾ?
  • ಕವಿತೆ ಬರೆಯೋಣ್ವಾ?
Syndicate content

ಲೇಖಕರು

shreedevikalasad's picture

ಪೂರ್ಣ ಹೆಸರು
ಶ್ರೀದೇವಿ ಕಳಸದ

ಪರಿಚಯ

ಸಂತೆಯಾಗುತ್ತಿರುವ ಪತ್ರಿಕೋದ್ಯಮದಲ್ಲಿ ಸೂಕ್ಷ್ಮತೆಯ ನಾದದ ಎಳೆ ಹಿಡಿಯಲು ಯತ್ನಿಸುತ್ತಿರುವವಳು. ಓದಿದ್ದು ಧಾರವಾಡ ಹಾಗೂ ಬೆಂಗಳೂರು. ಸದ್ಯ ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ಕೆಲಸ. ಈ ನಾದದ ಎಳೆ ಎಲ್ಲಿಗೆ ತಲುಪಿಸುತ್ತದೋ!
http://thamboori.blogspot.com/

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಆ ಹುಡುಗಿಯ ಮನಸ್ಸು
    December 3, 2008 - 1:05am
  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • ಗಣೇಶ
    ಉ: ನನ್ನ ಮೃದಂಗಾಭ್ಯಾಸ
    December 2, 2008 - 11:10pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
ಇನ್ನಷ್ಟು


ಯಾರಾದರೂ ಸಮುದ್ರದಲ್ಲಿ ಇಳಿಯ ಬಯಸಿದರೆ 'ದೋಣಿ ತೆಗೆದುಕೊಂಡು ಹೋಗು' ಎನ್ನುವೆವು. ಇದೇ ಕರ್ಮ ಯೋಗ. ದಂಡೆಯ ಮೇಲೆ ನಿಂತು ನೋಡುವುದು ಸನ್ಯಾಸ. ಇವೆರಡರ ಆನಂದವೂ ಒಂದೇ. ಎರಡರಲ್ಲಿಯೂ ಮನುಷ್ಯ ಮುಳುಗುವುದಿಲ್ಲ. ಸಾಕ್ಷಿಯಂತೆ ಸಮುದ್ರವನ್ನು ನೋಡುತ್ತಾನೆ, ಇದರಲ್ಲೇ ಇರುವುದು ಆನಂದ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator