ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಾಹಿತ್ಯ, ಭಾಷೆ › ವ್ಯಾಕರಣ

ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು

June 4, 2008 - 3:36pm — mahesha

ಕನ್ನಡದಲ್ಲಿ ಎಸ್ಟು ಅಕ್ಕರಗಳಿವೆ? ಅಂದ ಕೂಡಲೇ ಮಂದಿ ೫೨ ಎನ್ನುವರು..

ಆದರೆ ಕನ್ನಡದಲ್ಲಿ ಬರೆಯಲು ಬೇಕಾಗಿರುವ ಒಟ್ಟು ಗುರುತುಗಳು/ಸಂಕೇತಗಳು ಎಸ್ಟು.. ಅಂತ ತುಸು ನೋಡಣ.

ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ ಅಂ ಅಂ - ೧೬ + ೧೬ ಗುಣಿತಕ್ಕರದ ಗುರುತುಗಳು ( ತಲೆಕೊಟ್ಟು, ಇಳಿ, ದೀರ್ಗ, ಕೊಂಬು....)

ಕ ...
... ಮ ೨೫ + ೨೫ ಒತ್ತು-ಗುರುತಗಳು ( ಕ್ಕ, ಅಖ್ಖ ... )

ಯ ರ ಲ ವ ಶ ಷ ಸ ಹ ಳ ಱ ೞ - ೧೧ + ೧೧ ಒತ್ತು ಗುರುತುಗಳು

+ ಅರೆ ಕ ವೊತ್ತು

ಒಟ್ಟು
೧೬ + ೧೬ + ೨೫ + ೨೫ + ೧೧ + ೧೧ + ೧= ೧೦೫ ಒಟ್ಟು ನೂರ ಅಯಿದು ಗುರುತುಗಳಂನು ಕಲಿತರೇನೇ ಕನ್ನಡವನ್ನ ಸರಿಯಾಗಿ ಓದಲು ಬರೆಯಲು ಆರುವುದು...

ಈಗ ನಮಗೆ ಇಸ್ಟೊಂದು ಬರೆವಣಿಗೆ ಗುರುತುಗಳು ಬೇಕೇ ಬೇಕಾ?

‹ ವ್ಯಾಕರಣ : ತದ್ಧಿತ ಕನ್ನಡಿಗರಿಗೆ ಸಂಸ್ಕೃತದ ಯಥಾಯುಕ್ತ ಜ್ಞಾನದ ಅವಶ್ಯಕತೆ ›
  • ವ್ಯಾಕರಣ
~.~
  • Login or register to post comments
  • 417 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 4, 2008 - 3:52pm — Sunil Jayaprakash

ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು

Sunil Jayaprakash's picture

ಈ ಚರ್ಚೆಯಲ್ಲಿ, ಕನ್ನಡಿಗರು ಉಲಿಯುತ್ತಿರುವ ಆದರೆ ಬರವಣಿಗೆಯಲ್ಲಿ ಇನ್ನೂ ಅದಕ್ಕೆ ಗುರುತು ಸಿಗದ ಬಳಕೆಗಳಿಗೆ ಜಾಗ ಇದೆಯೇ ? ಕನ್ನಡದ ಏತ್ವಗಳು ಎಳೆಯಲ್ಲಿ, ಕೆಲವು ಗೆಳೆಯರು ಇದರ ಕುರಿತು ಓವಿ ಚರ್ಚೆಮಾಡಿದ್ದರು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 4, 2008 - 5:17pm — sindhu

ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು

sindhu's picture

ಮಹೇಶ,

ಒಳ್ಳೆಯ ವಿಚಾರದ ಪ್ರಸ್ತಾವನೆ.
ಈ ಬಗ್ಗೆ ಶಂಕರ ಬಟ್ ಎಂಬುವವರು ಪುಸ್ತಕವನ್ನೇ ಬರೆದಿದ್ದಾರೆ. ಮತ್ತು ಈ ವಿಷಯವಾಗಿ ಒಂದು ಸವಿವರ ಬ್ಲಾಗ್ ಬರಹ ಇಲ್ಲಿದೆ.
http://deraje.blogspot.com/2008/05/blog-post_30.html ಸುಧನ್ವಾ ದೇರಾಜೆ ಬರೆದಿರುವುದು. ಓದಿ.
ಅವರು ಈ ವಿಷಯವಾಗಿ ಅಧ್ಯಯನ ಮಾಡಿದ್ದಾರೆ ಅನಿಸಿರುವುದರಿಂದ ನಿಮ್ಮ ಕುತೂಹಲಕ್ಕೆ ಇಂಬಾಗಬಹುದು.

ಅದು ಏನೇ ಆದರೂ ನನಗೆ ನಿಮ್ಮ ಈ ಕನ್ನಡದ ಬರಹಗಳನ್ನು ಯಾವ ರೀತಿಯ ತರಾತುರಿಯಲ್ಲಿ ಇಲ್ಲದಾಗಲೇ ಓದಲಿಕ್ಕಾಗುವುದು. ಏಕೆಂದರೆ ನಿಮ್ಮ ಒಂದೊಂದು ಪದಪ್ರಯೋಗವೂ ನನ್ನನ್ನ ಹೊಸ ಹೊಸ ಯೋಚನೆಗಳಲ್ಲಿ ಮುಳುಗಿಸಿಬಿಡುತ್ತದೆ. Smiling ಉದಾ: ಅಕ್ಕರ..

ಪ್ರೀತಿಯಿಂದ
ಸಿಂಧು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 4, 2008 - 5:43pm — vikashegde

ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು

vikashegde's picture

ಹ್ಹ ಹ್ಹ. ಮಹೇಶರಿಗೇ ಶಂಕರ ಭಟ್ಟರ ಪುಸ್ತಕದ ಬಗ್ಗೆ ಹೇಳುತ್ತಿದ್ದೀರಲ್ಲ ಸಿಂಧಕ್ಕ!

ಅವರು ಅದನ್ನು ಅರೆದು ಕುಡಿದು ದಿನ ದಿನವೂ ಸಂಪದದ ಎಲ್ಲರಿಗೂ ಕುಡಿಸುತ್ತಾ ಇದ್ದಾರೆ Smiling

*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 2:40pm — mahesha

ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು

mahesha's picture

ಸಿಂದು

ಸುಧನ್ವಾ ದೇರಾಜೆ ಇವರು ನಿಮಗೆ ಗೊತ್ತಿದ್ದರೆ ನನಗೆ ಗೊತ್ತುಮಾಡಿಸಿರಿ.

ಹಾಗೇ ನಿಮಗೂ ಈ ಸಂಗತಿಯಲ್ಲಿ ಹೆಚ್ಚುಹುರುಪಿದ್ದರೆ ನನಗೆ ಒಂದು ಮಿನ್ನೋಲೆ/ಇ ಮೆಯಿಲು ಕಳುಹಿರಿ..

ನಂನಿ!

=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 4, 2008 - 9:00pm — ವೈಭವ

ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು

ವೈಭವ's picture

ಬೇಕಾಗಿಲ್ಲ. ಓಸುಗರ ನಿಂಗೊತ್ತು

--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 9:15am — sindhu

ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು

sindhu's picture

ಮಹೇಶ,

ನಾನು ಕನ್ನಡದ ಬಗ್ಗೆ ಬರೆದಿರುವ ನಿಮ್ಮ ಹಿಂದಿನ ಬರಹಗಳನ್ನು ಓದಿರಲಿಲ್ಲ ಮತ್ತು ಈ ಬರಹಗಳಲ್ಲಿ ನಿಮ್ಮ ಅನಿಸಿಕೆಯ/ಅಭಿಪ್ರಾಯದ ಆಧಾರ ಅಥವಾ ಆಕರ ಗ್ರಂಥಗಳ ಬಗ್ಗೆ ಬರೆಯದ ಕಾರಣ, ಶಂಕರಬಟ್ಟರ ಬಗ್ಗೆ ಬರೆದೆ. ಅಲ್ಲದೇ ನಿಮಗೇ ತಿಳಿಸಿಕೊಡಬೇಕು ಎಂಬ ರೀತಿಯಲ್ಲಿ ಅಲ್ಲ.
ವಿಕಾಸ ಈ ವಿಷಯ ಹೇಳಿದ್ದಕ್ಕೆ ಥ್ಯಾಂಕ್ಸ್.

ಪ್ರೀತಿಯಿಂದ
ಸಿಂಧು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 11:22am — mahesha

ಉ: ಕನ್ನಡ ಬರೆಯವಣಿಗೆಯಲ್ಲಿರುವ ತೊಡರುಗಳು - ಹೆಚ್ಚು ಬರವಣಿಗೆ ಗುರುತುಗಳು

mahesha's picture

ಸಿಂದು

ಅಡ್ಡಿಯಿಲ್ಲ.. ಶಂಕರಬಟ್ಟರ ಬಗ್ಗೆ ಸಾರುವವರು ನನಗೆ ಬಲು ಮೆಚ್ಚುಗೆಯಾಗುವವರು.. Smiling

ಅದಕ್ಕೆ ನಿಮ್ಮ ಮಾತು ನೆಚ್ಚಿದ್ದೀನಿ ಮೆಚ್ಚುಗೆಯಾಗಿದೆ

ನನ್ನ ಒರೆಬಳಕೆಗಳು ನಿಮಗೆ ಹೊಸ ಆಲೋಚನೆ/ಉಂಕು ನೀಡುವುವು ಎಂದರೆ ಅದು ನನಗೆ ನಲಿವೇ!!
=====================================
ಮಾಯ್ಸ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾ ಹೇಗೆ ಹೇಳಲಿ.....
  • ಸುಪರೀಮ್ ಕೋರ್ಟೇರಿದ ಕಾವೇರಿ ಕಾವು
  • ನಾನು ಮತ್ತು ದುಂಬಿ
  • ದ್ರಾವಿಡ ವಿಜಯ :)
  • how much, hom many ಕನ್ನಡದಲ್ಲಿ....
Syndicate content

ಲೇಖಕರು

mahesha's picture

ಪೂರ್ಣ ಹೆಸರು
ಮಹೇಶ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ಕೇರಳ ರಾಜ್ಯದ ಮುಖ್ಯಮಂತ್ರಿಯವರ ಹೇಳಿಕೆ
  • ಇಂಗ್ಲೀಷ್ ಇದ್ದದ್ದನ್ನು ಕನ್ನಡದಲ್ಲಿ ಬದಲಾಯಿಸುವುದು
  • ಉಗ್ರರ ವಿರುದ್ಧ ಏಕೆ ಫತ್ವ ಫೋಷಿಸಿಲ್ಲ?
  • "ಇಲಿಗೆ ಪ್ರಾಣ ಸಂಕಟ, ಬೆಕ್ಕಿಗೆ ಚೆಲ್ಲಾಟ"
  • ಈ ಒಗಟು ಬಿಡಿಸಿ
  • ಇಂಗ್ಲಿಶ್ ಅ ಹಾಗೆ ಕನ್ನಡವ್ ಅನ್ ಬರೆದರೆ ಹೇಗೆ?
  • ಗುರು, ಶುಕ್ರ ಮತ್ತು ಚಂದ್ರರ ಯುತಿಯನ್ನು ನೋಡುವ ಭಾಗ್ಯ ಲಭಿಸಿತು
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಆ ಹುಡುಗಿಯ ಮನಸ್ಸು
    December 3, 2008 - 1:05am
  • hamsanandi
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 3, 2008 - 12:12am
  • rasikathe
    ಉ: ಒಗಟು - ಬಿಡಿಸಿ!
    December 2, 2008 - 11:58pm
  • savithru
    ಉ: ಮತಾಂತರದ ಬಗ್ಗೆ: ಸ್ವಲ್ಪ late ಆದರೂ ನನ್ನ ಅನಿಸಿಕೆಗಳು
    December 2, 2008 - 11:47pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:32pm
  • kalpana
    ಉ: ಉಗ್ರಗಾಮಿ ಹೇಡಿಗಳ ಹೀನ ಕೃತ್ಯದ ಹಿನ್ನೆಲೆಯಲ್ಲಿ ಒಂದು ಮನವಿ
    December 2, 2008 - 11:16pm
  • ಗಣೇಶ
    ಉ: ನನ್ನ ಮೃದಂಗಾಭ್ಯಾಸ
    December 2, 2008 - 11:10pm
  • mahesha
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 11:04pm
  • kannadakanda
    ಉ: ಕನ್ನಡದಲ್ಲಿ ’ಆಗಮ’ ಮತ್ತು ಲೋಪ ಸಂಧಿಗಳು
    December 2, 2008 - 10:58pm
  • mahesha
    ಉ: ಮಲ್ಲೂ ಟೇಬಲ್ಲು, ಗುಲ್ಟೂ ಟೇಬಲ್ಲು , ಬಿಹಾರಿ ಟೇಬಲ್ಲು, ಕನ್ನಡ ಟೆಬಲ್ಲು
    December 2, 2008 - 10:46pm
ಇನ್ನಷ್ಟು


ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? ।
ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।।
ಅನ್ಯಾಯದುನ್ಮತ್ತ ಕೋಲಾಹಲದ ಲೋಕ ।
ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator