ಅದನ್ನು ಮೊದಲೇ ಓದಿಯಾಯಿತು ಮಾಯ್ಸಣ್ಣ.ಬಾಯಿಗೆ ಬ೦ದದ್ದೇಲ್ಲಾ ಹೇಳಿದ್ದಾರೆ. ಹಿ೦ದಿನ ಲೇಖನದ ಸಮರ್ಥನೆ ಎನ್ನುವ೦ತಿತ್ತು ಆ ಲೇಖನ (’ಎನ್ನುವ೦ತಿತ್ತು ’ಏಕೆ೦ದರೆ ಅದು ಈಗ ಅದುವೇ ಕನ್ನಡದಿ೦ದ ಮಾಯ !!)ತನ್ನ ಲೇಖನದ ನ೦ತರವಷ್ಟೇ ಕರವೇಯ "೧೪ ಸೂತ್ರಗಳನ್ನೊಳಗೊ೦ಡ ಮನವಿ ಪತ್ರ ಸಲ್ಲಿಸಲಾಯಿತು ಎನ್ನುವ೦ತೆ ಬರೆದಿದ್ದಾರೆ.ಆದರೆ ಲೇಖನ ಬ೦ದಿದ್ದು ಮೇ ೨೪ರ೦ದು ಅ೦ದೇ ಬೆಳಿಗ್ಗೆ ಕರವೇ ಮನವಿ ಪತ್ರ ಸಲ್ಲಿಸಿಯಾಗಿತ್ತು ಎನ್ನುವುದು ಪ್ರತಾಪಗೆ ಗೊತ್ತಿದ್ದ೦ತಿಲ್ಲ.ಹಾಗಾಗಿ ಜನ ಸಾಕಷ್ಟು ಉಗಿದು ಲೇಖನವನ್ನೆ ಮನೆಗೆ ಕಳುಹಿಸಿದ೦ತಿದೆ. ಅಲ್ಲದೇ ಕರವೇಗೆ ಸ೦ಬ೦ಧಿಸಿದ೦ತೆ ಪ್ರತಾಪ್ ರ orkut ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ ಪ್ರತಾಪ್
ಆ ಪುಟ ಮತ್ತು ಅದರ ನಂತರ ಪ್ರತಾಪ ಸಿಂಹ ಬರೆದ ಮತ್ತೊಂದು ಲೇಖನ ದಟ್ಸ್ ಕನ್ನಡದಿಂದ ಸದ್ಯಕ್ಕೆ ಮಾಯವಾಗಿವೆ.
ಓದುಗರು ಲೇಖಕರನ್ನು ತರಾಟೆಗೆ ತೆಗೆದುಕೊಂಡು ಹಿಗ್ಗಾ ಮುಗ್ಗಾ ಜಾಡಿಸಿದ್ದರು ಅದರಲ್ಲಿ.
ಉ: ಹೆಸರು ಜಾತಿ ಪರತಾಪ ಸಿಂಮ
ಗುಱುಱಾಜ
www.kannadaguru.blogspot.com
ಅದನ್ನು ಮೊದಲೇ ಓದಿಯಾಯಿತು ಮಾಯ್ಸಣ್ಣ.ಬಾಯಿಗೆ ಬ೦ದದ್ದೇಲ್ಲಾ ಹೇಳಿದ್ದಾರೆ. ಹಿ೦ದಿನ ಲೇಖನದ ಸಮರ್ಥನೆ ಎನ್ನುವ೦ತಿತ್ತು ಆ ಲೇಖನ (’ಎನ್ನುವ೦ತಿತ್ತು ’ಏಕೆ೦ದರೆ ಅದು ಈಗ ಅದುವೇ ಕನ್ನಡದಿ೦ದ ಮಾಯ !!)ತನ್ನ ಲೇಖನದ ನ೦ತರವಷ್ಟೇ ಕರವೇಯ "೧೪ ಸೂತ್ರಗಳನ್ನೊಳಗೊ೦ಡ ಮನವಿ ಪತ್ರ ಸಲ್ಲಿಸಲಾಯಿತು ಎನ್ನುವ೦ತೆ ಬರೆದಿದ್ದಾರೆ.ಆದರೆ ಲೇಖನ ಬ೦ದಿದ್ದು ಮೇ ೨೪ರ೦ದು ಅ೦ದೇ ಬೆಳಿಗ್ಗೆ ಕರವೇ ಮನವಿ ಪತ್ರ ಸಲ್ಲಿಸಿಯಾಗಿತ್ತು ಎನ್ನುವುದು ಪ್ರತಾಪಗೆ ಗೊತ್ತಿದ್ದ೦ತಿಲ್ಲ.ಹಾಗಾಗಿ ಜನ ಸಾಕಷ್ಟು ಉಗಿದು ಲೇಖನವನ್ನೆ ಮನೆಗೆ ಕಳುಹಿಸಿದ೦ತಿದೆ. ಅಲ್ಲದೇ ಕರವೇಗೆ ಸ೦ಬ೦ಧಿಸಿದ೦ತೆ ಪ್ರತಾಪ್ ರ orkut ನಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗಿಲ್ಲ ಪ್ರತಾಪ್
ಉ: ಹೆಸರು ಜಾತಿ ಪರತಾಪ ಸಿಂಮ
ಆ ಪುಟ ಮತ್ತು ಅದರ ನಂತರ ಪ್ರತಾಪ ಸಿಂಹ ಬರೆದ ಮತ್ತೊಂದು ಲೇಖನ ದಟ್ಸ್ ಕನ್ನಡದಿಂದ ಸದ್ಯಕ್ಕೆ ಮಾಯವಾಗಿವೆ.
ಓದುಗರು ಲೇಖಕರನ್ನು ತರಾಟೆಗೆ ತೆಗೆದುಕೊಂಡು ಹಿಗ್ಗಾ ಮುಗ್ಗಾ ಜಾಡಿಸಿದ್ದರು ಅದರಲ್ಲಿ.
*****************
......ನಾದವಂತೆ ವೇದವಂತೆ
ಒಂದೂ ತಿಳಿಯೇ ನಾ.........
*****************
ಉ: ಹೆಸರು ಜಾತಿ ಪರತಾಪ ಸಿಂಮ
ಅಯ್ಯೋ ಕಾಪಿ ಮಾಡಿಬಿಡಬೇಕಿತ್ತು !! ಮಿಸ್ ಮಾಡಿಕೊಂಡರು ಓದೇ ಹೋದವರು.
=====================================
ಮಾಯ್ಸ!