ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ನಿರೀಕ್ಷಿಸಿ: ಡಾ. ಉಲ್ಲಾಸ್ ಕಾರಂತರೊಂದಿಗಿನ ಮಾತುಕತೆ, ಸಂದರ್ಶನ

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಕದಡುತ್ತಿರುವ ಮಲೆನಾಡಿನ ನೆಮ್ಮದಿ..!

June 10, 2008 - 5:41pm — sprasad

ಪ್ರಶಾಂತವಾಗಿದ್ದ ಮಲೆನಾಡನಲ್ಲಿ ಬಂದೂಕಿನ ನಳಿಕೆಯಡಿ ಸಮಾನತೆಯನ್ನು ಸಾಧಿಸಲು ಹೊರಟಿರುವ ನಕ್ಸಲರ ಪ್ರಯತ್ನ ಎಷ್ಟರ ಮಟ್ಟಿಗೆ ಪ್ರಸ್ತುತ ಹಾಗು ಎಷ್ಟರ ಮಟ್ಟಿಗೆ ಸಾಕಾರಗೊಳ್ಳುತ್ತಿದೆ ಎನ್ನುವುದು ಒಂದು ದೊಡ್ಡ ಪ್ರಶ್ನೆಯೆ ಸರಿ. ನಿಜ ಹೇಳಬೇಕೆಂದರೆ ಈ ಚಳುವಳಿಯಿಂದ ಎಷ್ಟುಜನ ಬಡವರಿಗೆ ಉಪಕಾರಿಯಾಗಿದೆಯೋ ಗೊತ್ತಿಲ್ಲ, ಆದರೆ ನಕ್ಸಲರ ಹಾಗು ಪೋಲೀಸರ ನಡುವೆ ಸಿಕ್ಕಿ ಹಲವು ಕುಟುಂಬಗಳು ನಾಶಗೊಂಡಿದ್ದಂತೂ ಸತ್ಯ! ಈ ಕಾಡಿನ ಆಜುಬಾಜಿನ ಹಳ್ಳಿಗಳಲ್ಲಿ, ನಕ್ಸಲರಿಗೆ ಆಶ್ರಯ ನೀಡುವವನೆಂದು ಪೋಲಿಸರ ದೌರ್ಜನ್ಯದಿಂದ  ಹಾಗು ಪೋಲಿಸರ  ಇನ್‍ಫಾರ್ಮರ್ಎಂದು ನಕ್ಸಲರ ಉಪಟಳದಿಂದ ಹಲವಾರು ಸಂಸಾರಗಳು ನಾಶವಾಗಿ ಹೋಗಿವೆ. ಇದೆಲ್ಲಾ ಯಾಕೆ ಬರೆದೆನೆಂದರೆ, ನಿನ್ನೆ TV9 ಚಾನೆಲ್‍ನಲ್ಲಿ ತೋರಿಸಲಾದ ಭೂ ಮಾಫಿಯಾದ ಆಮಿಷ(ದೌರ್ಜನ್ಯ?) ಬಲಿಯಾಗಿ ಜಮೀನನ್ನು ಮೂರುಕಾಸಿಗೆ ಮಾರಿಕೊಂಡು, ಈಗ ತಮ್ಮದೆ ಜಮೀನಿನಲ್ಲಿ ಮನೆಕಟ್ಟಿಕೊಂಡವರ ಮನೆಯಲ್ಲಿ ಮನೆಗೆಲಸದವರಾಗಿ ದುಡಿಯುತ್ತಾ ಜೀವನ ಸವೆಸುತ್ತಾ ಇರುವ ಬೆಂಗಳೂರಿನ ಸುತ್ತಮುತ್ತಲಿನ ಹಳ್ಳಿಯ ಬಡರೈತರ ಸ್ಥಿತಿಯನ್ನು ನೋಡಿ ಹಾಗು ಇದಕ್ಕೆ ಪೂರಕವಾದ ನಕ್ಸಲರನ್ನು ಬೆಂಗಳೂರಿಗೆ ಆಹ್ವಾನಿಸಿದ ವಿಕಾಸ್ ಹೆಗಡೆಯವರ ಈ ಲೇಖನವನ್ನು ಓದಿ ಒಂದಿಷ್ಟು ಚಿಂತನೆಗೆ ಹಚ್ಚಿತು..

‹ ನಡುಗಿಸಲಿರುವ "ಮಾಮು ಫೈನು" ಕನ್ನಡ - ಸಂಸ್ಕೃತ = ತಮಿಳು ›
  • ಸಮಾಜ
~.~
  • Login or register to post comments
  • 203 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 11, 2008 - 11:44am — vikashegde

ಉ: ಕದಡುತ್ತಿರುವ ಮಲೆನಾಡಿನ ನೆಮ್ಮದಿ..!

vikashegde's picture

ಲೇಖನ... ನನ್ನ ಬ್ಲಾಗಲ್ಲಿ

[ನಕ್ಸಲೀಯರೇ ಬೆಂಗಳೂರಿಗೆ ಬನ್ನಿ|http://vikasavada.blogspot.com/2008/06/blog-post.html]

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 11, 2008 - 1:36pm — ಶ್ರೀನಿಧಿ

ಉ: ಕದಡುತ್ತಿರುವ ಮಲೆನಾಡಿನ ನೆಮ್ಮದಿ..!

ಶ್ರೀನಿಧಿ's picture

ನಿಜವಾಗಿಯೂ ಬೇಸರ ಆಗುತ್ತದೆ. ನಕ್ಸಲೀಯರಿಗೆ ರೈತರ ಉದ್ಧಾರ ಏಕೆ ಬೇಕು? ಅವರಿಗೆ ಅವರದೇ ಆದ "totalitarian" ರಾಜ್ಯ ಕಟ್ಟೋ ಆಸೆ ಇದೆ. ಅವರ ದುರಾಸೆಗೆ ಬಲಿಯಾಗುವುದು ಬಡ ರೈತರು ಹಾಗೂ ಅಷ್ಟೇ ಬಡ ಪೋಲೀಸ್ ಪೇದೆಗಳು. ಯಾರು ಸತ್ತರೇನು?
ನಕ್ಸಲಿಸಂನ ಹುಟ್ಟೂರು ನಕ್ಸಲ್ಬಾರಿ ಹಳ್ಳಿಯಲ್ಲಿ ಇಂದಿಗೂ ಯಾವ ಅಭಿವೃದ್ಧಿಯೂ ಆಗಿಲ್ಲ! ಮಾವೋವಾದದ ತವರಾದ ಚೀನಾದಲ್ಲಿ ಇಂದಿಗೂ ಸಾಮಾನ್ಯ ಜನರಿಗೆ ಮಾತಿನ ಹಕ್ಕಿಲ್ಲ. "Party" ಹೇಳಿದ್ದನ್ನು ಕೇಳಬೇಕು ಅಷ್ಟೇ. "Party" ಹೇಳಬೇಡಿ ಎಂದಿದ್ದನ್ನು ಹೇಳಬಾರದು. ಇದನ್ನೆಲ್ಲಾ ಚೀನಾಕ್ಕೆ ಹೋಗಿ ಬಂದು ಚೀನಾ ದೇಶದ ಹೊಗಳು ಭಟ್ಟರಾದ ನಮ್ಮ ಕೆಲವು ಸಾಹಿತಿಗಳು ಬಾಯಿ ಬಿಡುವುದಿಲ್ಲ. ಬಿಟ್ಟರೆ ತಮಗೆ ತಲುಪುವ ಯಾವುದೋ ವಿಶ್ವವಿದ್ಯಾಲಯದ ಸಿಂಡಿಕೇಟ್ ಸ್ಥಾನ, ಡಾಲರ್ಸ್ ಕಾಲೋನಿ ಅಥವಾ ಜೆ.ಪಿ. ನಗರದಲ್ಲಿ ಒಂದು ಮನೆ ಸಿಗದೇನೋ ಎನ್ನುವ ಯೋಚನೆ.

ಯಾಕೋ Orwell ಬರೆದ Animal Farm (http://en.wikipedia.org/wiki/Animal_Farm) ಪದೇ ಪದೇ ನೆನಪಿಗೆ ಬರುತ್ತದೆ.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನ್ನಡಿಗರನ್ನು ಅವಹೇಳನ ಮಾಡುವ ಕವನ ???
  • IT ಕನ್ನಡಿಗರಿಂದ ಕಾವೇರಿಗಾಗಿ ಹೋರಾಟ
  • ಹಿನ್ನೀರಿನಲ್ಲಿ ಬೆರೆತ ಕಣ್ಣೀರು (ರಕ್ತಕಣ್ಣೀರು?)
  • ಶಂಖನಾದ - ಭಾಗ ಎರಡು
  • ಪಟ್ಟಿ ಪ್ರಭಾವ : ನಕ್ಸಲರ ಹೋರಾಟ ಮತ್ತು ಬೆಂಬಲಿಗರ ಹಾರಾಟ !
Syndicate content

ಲೇಖಕರು

sprasad's picture

ಪೂರ್ಣ ಹೆಸರು
ಶಂಕರ್ ಪ್ರಸಾದ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಪರಿಶುದ್ಧ ಜಲ

(ಚಿತ್ರ: ವಸಂತ ಕಜೆ)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ನೆಗೞ್
  • ಬಂಡಿ, ಬಂಡೆ
  • ಪಂದಿ/ಹಂದಿ, ಪಂದೆ/ಹಂದೆ
  • ಸಾತ್ವಿಕ,ರಾಜಸ,ಥಾಮಸ ಆಹಾರಗಳು
  • ಮೊರೆ, ಮೊಱೆ
  • ಸ್ವತಂತ್ರವಾಗಿ ಕಾಶ್ಮೀರ ಆಸ್ತಿತ್ವ ಉಳಿಸಿಕೊಂಡೀತೇ?
  • ಜಮ್ಮು,ಕಾಶ್ಮೀರ ಮತ್ತು ಲಡಾಖ್:ಜನಮತಗಣನೆ ಮಾಡಬೇಕೇ?
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • pallavi.dharwad
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 6:32am
  • hpn
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 1:04am
  • omshivaprakash
    ಉ: ಲಿನಕ್ಸಾಯಣ ೧೫ - ಲಿನಕ್ಸ್ ಬೂಟಿಂಗ್ - ಭಾಗ ೧
    August 22, 2008 - 12:41am
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 22, 2008 - 12:20am
  • ಸಂಗನಗೌಡ
    ಉ: ಕನ್ನಡ ಬರ್ದೋನು ಕೋಡಂಗಿ
    August 22, 2008 - 12:06am
  • bhargava_nudi
    ಉ: ಮತ್ತೆ ಮಳೆ ಹುಯ್ಯುತಿದೆ
    August 22, 2008 - 12:02am
  • hamsanandi
    ಉ: ವರದಿಗಾರರಿಗೆ ಬುದ್ಧಿ ಬರುವುದು ಯಾವಾಗ?
    August 21, 2008 - 11:57pm
  • Sunil Jayaprakash
    ಉ: ಕನ್ನಡ ಬರ್ದೋನು ಕೋಡಂಗಿ
    August 21, 2008 - 11:44pm
  • ಸಂಗನಗೌಡ
    ಉ: ಹೌದು........ಈ ಬರೆಯೋ ಅಭ್ಯಾಸ ನಿಮಗೆ.........?
    August 21, 2008 - 11:15pm
  • ಸಂಗನಗೌಡ
    ಉ: ನೋಡಿ ಕಂಡದ್ದು
    August 21, 2008 - 11:11pm
ಇನ್ನಷ್ಟು


ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator