ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › ಚರ್ಚಾ ವೇದಿಕೆ › ಮಾತುಕತೆ › ರಾಜಕೀಯ

ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ

June 12, 2008 - 6:51pm — madhava_hs

ಮುಜರಾಯಿ ಇಲಾಖೆಯಿಂದ ಹೊರಡಿಸಿದ ಆದೇಶ ವಿವಾದವೆದ್ದು ಈಗ ಆದೇಶವನ್ನೇ ಹಿಂಪಡೆಯಲಾಗಿದೆ.

ಯಡಿಯೂರಪ್ಪನವರ ಹೆಸರಿನಲ್ಲಿ ಅರ್ಚನೆ ಮಾಡಿದ್ದರೆ ಏನು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿರಲಿಲ್ಲ. ಆದರೂ ಏಕೆ ವಿವಾದವೆಬ್ಬಿಸಿದರು?

ಹಿಂದೆ ರಾಜ ಮಹಾರಾಜರುಗಳ ಕಾಲದಲ್ಲಿ ಹೀಗೆಯೇ ನಡೆಸಲಾಗುತ್ತಿತ್ತು. ಈಗ ಏಕೆ ಇದಕ್ಕೆ ಗೊಣಗಾಟ?

ಮುಜರಾಯಿ ಇಲಾಖೆ ಇರುವುದೇ ದೇವಾಲಯಗಳ, ಅರ್ಚಕರ ಉಸ್ತುವಾರಿಗೆ. ಅವರವರ ನಂಬಿಕೆಯಂತೆ ಒಂದು ಸಣ್ಣ ಆದೇಶ ಹೊರಡಿಸಿದ್ದು ತಪ್ಪೇ?

‹ ನೈರುತ್ಯ ರೈಲ್ವೇ ವಲಯದ ಕನ್ನಡ ವಿರೋಧಿ ನಿಲುವಿನ ವಿರುದ್ಧ ಕ.ರ.ವೇ ಪ್ರತಿಭಟನೆ ಕೌನ್ ಬನೇಗಾ.... ಅಗಲಾ ಅಧಿನಾಯಕ್ ›
  • ರಾಜಕೀಯ
~.~
  • Login or register to post comments
  • 399 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 12, 2008 - 6:56pm — poornimas

ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ

poornimas's picture

ಬೇಕಾದರೆ ಸ್ವಂತ ಖರ್ಚಿನಲ್ಲಿ ಮಾಡಿಸಿಕೊಳ್ಳಲಿ.. ಯಾರು ಬೇಡವೆನ್ನುತ್ತಾರೆ Smiling

ರಾಜ ಮಹಾರಾಜರ ಕಾಲ ಬೇರೆ ಬಿಡಿ. ಆದರೆ ಪ್ರಜಾಪ್ರಭುತ್ವದಲ್ಲಿ ಹೀಗೆಲ್ಲಾ ಆದೇಶ ಹೊರಡಿಸುವುದು ನಾಚಿಕೆಗೇಡು ಬಿಡಿ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 12, 2008 - 8:28pm — roopablrao

ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ

roopablrao's picture

ಎಲ್ಲಾ ಸರಿ ಯಡಿಯೂರಪ್ಪನವರ ಹೆಸರಿನಲ್ಲಿ ಪೂಜೆ ಏಕೆ
ಹಿಂದೆ ಒಬ್ಬ ರಾಜ ಎಂದರೆ ಅವನು ಮತ್ತೊಬ್ಬರಿಗೆ ಉತ್ತರಾಧಿಕಾರತ್ವವನ್ನು ಕೊಡುವ ತನಕ ರಾಜನಾಗಿಯೇ ಇರುತ್ತಿದ್ದ . ಆದ್ದರಿಂದ ಅವನು ಸರಿಯಾಗಿದ್ದರೆ ರಾಜ್ಯ ಸರಿಯಾಗಿರುತ್ತದೆ ಎಂಬ ಆಶಯವಿತ್ತು
ಆದರೆ ಈಗ ಯಾರು ಯಾವಾಗ ಮಂತ್ರಿಯಾಗಿರುತ್ತಾರೆ ಎಂಬುದೇ ಸಂಶಯ
ಮೊದಲೇ ಪ್ರತಿ ಪಕ್ಶದವರ ಕಣ್ಣು ಹದ್ದಿನಂತೆ ಸರ್ಕಾರ ತಪ್ಪು ಮಾಡುವುದೇ ಕಾಯುತ್ತಿರುತ್ತದೆ . ಇಲ್ಲದಿದ್ದರೂ ಮಾಡುವಂತೆ ಮಾಡುತ್ತದೆ
ಇನ್ನು ಈ ರೀತಿಯ ಪ್ರಸಂಗ ಸರ್ಕಾರಕ್ಕೆ ಕಪ್ಪು ಚುಕ್ಕೆ ಆಗುವುದಂತೂ ಖಂಡಿತಾ

http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 2:51am — createam

ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ

createam's picture

"ಯಡಿಯೂರಪ್ಪನವರ ಹೆಸರಿನಲ್ಲಿ ಅರ್ಚನೆ ಮಾಡಿದ್ದರೆ ಏನು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿರಲಿಲ್ಲ"
ಪ್ರಶ್ನೆ ಲಕ್ಷಾಂತರ ರೂಪಾಯಿದೊ ಅಥವಾ ೧೦೦ ರುಪಾಯಿದೊ ಅಲ್ಲ, ಜನ ಕಟ್ಟೊ ತೆರಿಗೆನ ಪೂಜೆ ಮೇಲೆ ಖರ್ಚು ಮಾಡೊಕೆ ಅವ್ರಿಗೆ ಯಾರು ಒಪ್ಪಿಗೆ ಕೊಟ್ಟಿದ್ದು, ಅದು ಮುಖ್ಯಮಂತ್ರಿ ಹೆಸರಲ್ಲಿ. ಜನರ ನಂಬಿಕೆಗೆ ಬೆಲೆ ಕೊಡೋದು ಸರ್ಕಾರದ ಕರ್ತವ್ಯ (ಅದು ಯಾವುದೆ ರೀತೀಯ ಧಾರ್ಮಿಕ ಆಚರಣೆಗೆ ಅನುದಾನ ಕೊಡೋದೋ ಅಥವ ಪ್ರಾರ್ಥನಾ ಸ್ಥಳಗಳಿಗೆ ವ್ಯವಸ್ಥೆ ಮಾಡೋದು ಆಗಿರಬಹುದು) ಆದರೆ ಯಾವಾಗ ಸರ್ಕಾರ ಎಲ್ಲಾ ದೇವಸ್ಥಾನಗಳಲ್ಲಿ ಒಬ್ಬನ ಹೆಸ್ರಲ್ಲಿ ಪೂಜೆ ಮಾಡಿ ಅಂತೆಲ್ಲಾ ಹೇಳುತ್ತೊ ಆವಾಗ ಅದು ಅತಿ ಆಯ್ತು ಅನ್ಸುತ್ತೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 12:44pm — Srimatha

ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ

Srimatha's picture

ರಾಜಮಹಾರಾಜರಿಗೂ ಪ್ರಜಾಪ್ರತಿನಿಧಿಗಳಿಗೂ ವ್ಯತ್ಯಾಸ ಬೇಡ್ವಾ ಸಾರ್?? ಜನ ತೆರಿಗೆ ಕಟ್ಟೋದು ಇವತ್ತು ಬಂದು ನಾಳೆ ಹೋಗೋ ಮಂತ್ರಿಗಳ ಭವ್ಯಭವಿಷ್ಯಕ್ಕಾ?! ಸಾರ್ವಜನಿಕ ಹಣವನ್ನ ವ್ಯಕ್ತಿಯೊಬ್ಬನ ಹೆಸರಲ್ಲಿ ಪೂಜೆ ಮಾಡಿಸೋಕೆ ಹೇಗೆ ಖರ್ಚು ಮಾಡ್ತರೆ? ಇದು ಹಣದ ಮೊತ್ತದ ಪ್ರಶ್ನೆಯೇ ಅಲ್ಲ. ಲಕ್ಷನೋ ನೂರೋ ಹತ್ತೋ... ಆ ಧೋರಣೆ ಸರಿಯಿಲ್ಲ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 13, 2008 - 2:51pm — srinivasps

ಉ: ಯಡಿಯೂರಪ್ಪ ಹೆಸರಿನಲ್ಲಿ ಅರ್ಚನೆ

srinivasps's picture

ತಪ್ಪೇ!

>> ಯಡಿಯೂರಪ್ಪನವರ ಹೆಸರಿನಲ್ಲಿ ಅರ್ಚನೆ ಮಾಡಿದ್ದರೆ ಏನು ಲಕ್ಷಾಂತರ ರೂಪಾಯಿ ಖರ್ಚಾಗುತ್ತಿರಲಿಲ್ಲ.

ಒನ್ದು ತೆಂಗಿನಕಾಯಿ, ಬಾಳೆಹಣ್ಣು ಎಲ್ಲ ಸೇರಿ 10 ರೂಪಾಯಿ ಅಂತ ಇಟ್ಟುಕೊಂಡರೂ...ಸರಿ ಸುಮಾರು 200 ದೇಗುಲಗಳು ಇವೆ ಮುಜರಾಯಿ ಇಲಾಖೇಲಿ ನನಗೆ ತಿಳಿದ ಪ್ರಕಾರ, 365 ದಿನ ಪೂಜೆ ಮಾಡಿದರೆ ಎಷ್ಟಾಯ್ತು ಸಾರ್?

10*200*365 = ಸುಮಾರು ಏಳೂವರೆ ಲಕ್ಷ!!!

ಅಂದ ಹಾಗೆ, ರಾಜ್ಯದ ಜನರ ಹೆಸರಲ್ಲಿ ಈಗಾಗಲೆ ನಿತ್ಯ ಪೂಜೆ ನಡೆಯುತ್ತಿದೆಯಂತೆ...ತಿಳಿದೇ ಇರಲಿಲ್ಲ!
--ಶ್ರೀ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ದೇವಾಲಯಗಳ ಹಸ್ತಾಂತರ ಜಾತಿ ಸಂಘಷ೯ಕ್ಕೆ ಮೂಲವಾದೀತೇ ?
  • ಹಾವೇರಿಯ ಸಾವು , ಯಾರು ಹೊಣೆ ?
  • ನನಗೂ ನಿನಗೂ ಅಂಟಿದ ನಂಟಿನ ಕೊನೆ ಬಲ್ಲವರು ಯಾರು?
  • ದೇವಸ್ಥಾನವನ್ನು ಬಚ್ಚಲುಮನೆ ಮಾಡೋದು ಹೀಗೆ
  • ಗೆಳೆತನ
Syndicate content

ಲೇಖಕರು

madhava_hs's picture

ಪೂರ್ಣ ಹೆಸರು
ಮಾಧವ

ಪರಿಚಯ

ಕನ್ನಡಿಗ-ಭಾರತೀಯ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
  • "ಶಂಖದಿಂದ ಬಂದರೆ ತೀರ್ಥ..."
  • ವೈದ್ಯರೂ... ವಿಜ್ಞಾನವೂ... ಜ್ಯೋತಿಷ್ಯವೂ...
  • ನರಸಿಂಹ ಸಾಲಿಗ್ರಾಮ
  • ಮುಸುಱ್/ಮುಸುಱು
  • ಈಗಿನಂತೆ 4 ಸದಸ್ಯರು ಮತ್ತು 781 ಅತಿಥಿಗಳು ಆನ್ಲೈನ್ ಇರುವರು.
  • ವಿಶ್ವಾಸ ಮತ ಮತ್ತು ವಿಶ್ವಾಸಘಾತ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 5, 2008 - 6:36pm
  • savithasr
    ಉ: ನೀರವತೆ!
    September 5, 2008 - 6:31pm
  • ಸಂಗನಗೌಡ
    ಉ: ನೀರವತೆ!
    September 5, 2008 - 6:13pm
  • Narayana
    ಉ: IT - ಸಿಂಪ್ಟಮ್ಸ
    September 5, 2008 - 5:43pm
  • savithasr
    ಉ: IT - ಸಿಂಪ್ಟಮ್ಸ
    September 5, 2008 - 5:17pm
  • savithru
    ಉ: IT - ಸಿಂಪ್ಟಮ್ಸ
    September 5, 2008 - 5:15pm
  • savithru
    ಉ: IT - ಸಿಂಪ್ಟಮ್ಸ
    September 5, 2008 - 5:13pm
  • JAYADEV
    ಉ: IT - ಸಿಂಪ್ಟಮ್ಸ
    September 5, 2008 - 5:09pm
  • savithru
    ಉ: IT - ಸಿಂಪ್ಟಮ್ಸ
    September 5, 2008 - 5:00pm
  • srinivasps
    ಉ: IT - ಸಿಂಪ್ಟಮ್ಸ
    September 5, 2008 - 4:56pm
ಇನ್ನಷ್ಟು


ಸತ್ ಆವುದೋ ಅದ ಸ೦ಪರ್ಕಿಸದಿರೆ
ಹತ್ತಿರ ಸುಳಿಯದು ಆನ೦ದ
ಸತ್ ಇಗು ಆನ೦ದಕು ಕಲೆ ಸೇತುವೆ
ಉತ್ತಾನಿಪನರಿವಿನ ಛ೦ದ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator