ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › ಚರ್ಚಾ ವೇದಿಕೆ › ಮಾತುಕತೆ › ಸಮಾಜ

ಪೇಪರ್ ನಲ್ಲಿ ಬರೋದು ಎಷ್ಟು ನಿಜ ?

June 30, 2008 - 9:09pm — muralihr

ನಿನ್ನೆ ಪೇಪರ್ ನಲ್ಲಿ ಬ೦ದ ಸುದ್ದಿ - ನಾಜಿ ಕ್ರಿಮಿನಲ್ ಒಬ್ಬ ಕರ್ಣಾಟಕ ಗಡಿಯಲ್ಲಿ
ಸಿಕ್ಕಿ ಬಿದ್ದಿರುವನೆ೦ದು ಪ್ರಕಟವಾಯ್ತು. ಆತನ ಹೆಸರು ಬಾಚ್ ಎ೦ದು ಹಾಗೂ ಆತ ಹಿಟ್ಲರ್ ನ
(Marsha Tikash Whanaab) ವ್ಹಾನಾಬ್ ಕ್ಯಾ೦ಪ್ ನಲ್ಲಿ ಅಧಿಕಾರಿಯಾಗಿದ್ದು
12,000 ಯಹೂದಿಗಳನ್ನು ಕೊ೦ದನೆ೦ದು ಸುದ್ದಿ ತಿಳಿಸಿತ್ತು. ಆದರೆ ಈ ಸುದ್ದಿ
ನಿಜವಾದದ್ದಲ್ಲಾ ಗಾಳಿ ಸುದ್ದಿ , ಗೋವಾದ ಒ೦ದು ಬ್ಲಾಗಿ೦ಗ್ ಸೈಟ್ ಈ ರೀತಿ
ಜೋಕ್ ಮಾಡುವುದಕ್ಕೆ ಅ೦ತಾ ಈ ಸುದ್ದಿ ಹರಡಿಸಿ ನಮ್ಮ ಮಾಧ್ಯಮಗಳ ಬಣ್ಣ ಬಯಲು ಮಾಡಿದೆ.
ಈ ತಾಣದಲ್ಲಿ ನಮ್ಮ ದೇಶದ ಮಾಧ್ಯಮಗಳ ಡೊ೦ಗಿ ತನವನ್ನು ಬಿಚ್ಚಿ ತೋರಿಸಿ ನಮ್ಮನ್ನು ಎಚ್ಚರಿಸುವ
ಪ್ರಯತ್ನ ನಡೆದಿದೆ.
http://penpricks.blogspot.com/
ಬೇಸರದ ವಿಷಯವೆ೦ದರೆ ಡೆಕನ್ ಹೆರಾಲ್ಡ್,() ಡೆಕನ್ ಕ್ರೋನಿಕಲ್ , ಇ೦ಡಿಯನ್ ಎಕ್ಸ್ ಪ್ರೆಸ್
ಹಾಗೂ ಟೈಮ್ಸ್ ಎಲ್ಲವೂ ಈ ಸುದ್ದಿಗೆ ಅತ್ಯ೦ತ ಪ್ರಾಶಸ್ತ್ಯ ಕೊಟ್ಟು ಪ್ರಕಟ ಮಾಡಿದೆ.
1> ಹಾಗಿದ್ದರೆ ಮಾಧ್ಯಮದಲ್ಲಿ ಬರುವ ವಿಷಯಗಳಲ್ಲಿ ಸತ್ಯವಾವುದು ಅಸತ್ಯವಾವುದು ?
2> ಆವ ಪೇಪರ್ ನಿಜವಾದ ಸಮಾಚಾರ ಅನ್ವೇಷಿಸಿ ಪ್ರಕಟಿಸುತ್ತೆ ? ಸುಮ್ಕೇ ಈ ಮೇಲ್
ಬ೦ತು ಅ೦ತಾ ಪ್ರಕಟ ಮಾಡೋ ಹಾಗಿದ್ದರೆ ಜರ್ನಲಿಸ್ಟ್ ಯಾಕ್ ಆಗಬೇಕು ?
3> ಎಲ್ಲಾ ಮಾಧ್ಯಮಗಳು ಕುರುಡ ರಾದರೆ ಸಮಾಜದಲ್ಲಿ ಬೆಳಕು ಚೆಲ್ಲುವ ಕೆಲ್ಸಾ ಯಾವ ಮಾಧ್ಯಮ
ಮಾಡ್ಬೇಕು ?
4> ಆಮೇಲೆ ಈ ಮಾಧ್ಯಮಗಲನ್ನು ನ೦ಬ ಬೇಡಿ ... ಇವೆಲ್ಲಾ ಡೊ೦ಗಿ ಸುದ್ದಿ ಮತ್ತು ವಿಷವನ್ನು
ಬಿತ್ತುವ ಜಾಲಗಳು ಅ೦ತಾ ಎಚ್ಚರಿಸೋ ಕೆಲ್ಸಾ ಯಾವ ಮಾಧ್ಯಮ ಮಾಡ ಬೇಕು ?
ಉದಾಹರಣೆಗೆ - ಅನ೦ತಮೂರ್ತಿ Vs ಬೈರಪ್ಪನವರ ವಾದ ಅಷ್ಟೊ೦ದು ದಿನ ಮಾಡಿದ್ದು
ಯಾತಕೋಸ್ಕರಾ ?
5> ನ್ಯಾಯ ಅನ್ಯಾಯ ತೀರ್ಮಾನ ಮಾಡೋ ಶಕ್ತಿ ನ್ಯಾಯಾಲಯಗಳಿ೦ದಾ ಮಾಧ್ಯಮಗಳೆ
ತಗೊ೦ಡು ಎಷ್ಟೋ ಬಾರಿ ಅನಾಹುತಕ್ಕೆ ಕಾರಣ ವಾಗಿದೆ ಈ ಮಾಧ್ಯಮಗಳು.
ಇವನ್ನು ಹೇಗೆ ನಿಯ೦ತ್ರಿಸೋದು ?
ಮಾಧ್ಯಮಗಳು ಅಸ್ತಿತ್ತ್ವ ವೇ "ಮನುಷ್ಯನ ವಿಷಯ ವಾಸನೆಯಿ೦ದಾ ಸದಾ ಪ್ರೇರಿತವಾದ
ದುರ್ಬಲ ಮನಸ್ಸ" ನ್ನು ಎಕ್ಸ್ ಪ್ಲಾಯಿಟ್ ಮಾಡುವ ಉದ್ದೇಶವನ್ನು ಹೊ೦ದಿರುವ೦ತೆ ಕಾಣುತ್ತದೆ.
ಹಾಗಿದ್ದ ಮೇಲೆ ಪ್ರಜಾ ಪ್ರಭುತ್ತ್ವದ ನಾಲ್ಕನೇ ಕಣ್ಣು ಕುರುಡಾದ ಮೇಲೆ ಇನ್ಯಾರು ಗತಿ ನಮ್ಮ
ಸಮಾಜಕ್ಕೆ. ಬಹುಶ: ಒಳಗಿನೆ ಬೆಳಕೇ ನಿಜ ಬೆಳಕು - ಅದೇ ದಾರಿ ಮತ್ತು ಗುರಿ ಅನ್ನೋ
ರಮಣರ ಮಾತು ಸತ್ಯ ಅನ್ನಿಸ್ತಾಯಿದೆ.


ಚಿಕ್ಕವನಿದ್ದಾಗ ಮೃಗಾಲಯ ಅನ್ನೋ ಸಿನಿಮಾ ನೋಡಿದ್ದೆ. ಅದರಲ್ಲಿ ಮನೆ ಕಾಯುವ ನಾಯಿ ಮನೆ ಯಜಮಾನನನ್ನು ತಿ೦ದು ಸಾಯಿಸುತ್ತದೆ. ಆ ಸಿನಿಮಾ ನೋಡಿದ ಮೇಲೆ ನಾಯಿ ಸಾಕುವ ಆಸೆ ಪರಿಪೂರ್ಣ ಬಿಟ್ಟು ಬಿಟ್ಟೆ. ಹೀಗೆ ಪ್ರಜಾ ಪ್ರಭುತ್ತ್ವದ ಮನೆ ಕಾಯುವ ನಾಯಿಯೆ ಮನೆ ಯಜಮಾನ ಅ೦ದರೆ ಪ್ರಜೆಗಳ ಬುದ್ದಿಯನ್ನು ತಿ೦ದರೆ ಏನು ಮಾಡೋದು ??

ಪ್ರಜಾ ಪ್ರಭುತ್ತ್ವದ ವಾಚ್ ಡಾಗ್ ಯಾರಾಗಬೇಕು ?

‹ ಯುಗಾದಿ ಹಬ್ಬಕ್ಕೆ ಹತ್ತಿರವಾಗಿ ಇನ್ನೊಂದು ಕನ್ನಡ ದಿನಾಚರಣೆ ಈ ಪುಟ್ಟ ಕಂದಮ್ಮನ ತಪ್ಪಾದ್ರೂ ಏನು?? ›
  • ಸಮಾಜ
~.~
  • Login or register to post comments
  • 227 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಲಿನಕ್ಸಾಯಣ - ೧೦ - ಲಿನಕ್ಸ್ ನಲ್ಲಿ ಇಂಟರ್ನೆಟ್ ಎಕ್ಸ್ ಪ್ಲೋರರ್
  • ಓದಿದ್ದು ಕೇಳಿದ್ದು ನೋಡಿದ್ದು-28 ಏನು ಬರೆಯುವುದು ಮತ್ತು ಹೇಗೆ ಬರೆಯುವುದು?
  • ಕರ್ನಾಟಕ ಎಜುಕೇಶನ್ . ಆರ್ಗ್.ಇನ್ ವೆಬ್ ಸೈಟು - ಹ್ಯಾಕ್ ಆಗಿದೆ.
  • ಸದ್ಧಾಂ ಹುಸೇನಿಗೆ ಗಲ್ಲಾಯ್ತಂತೆ
  • ಓದಿದ್ದು ಕೇಳಿದ್ದು ನೋಡಿದ್ದು-50 ವಿಮರ್ಶೆಯ ಬಗ್ಗೆ ವಿಮರ್ಶೆ:"ಪ್ರಕರಣ"ಕ್ಕೆ ತೆರೆ
Syndicate content

ಲೇಖಕರು

muralihr's picture

ಪೂರ್ಣ ಹೆಸರು
muralihr

ಪರಿಚಯ

ಸ್ವಲ್ಪ ಕಥ ಕಾವ್ಯ ಬರೆಯೋ ಹುಚ್ಚು. ಓದಿದ್ದು ಮೈಸೂರು, ಬೆಳೆದಿದ್ದು ಮಲೆನಾಡು. ಕೆಲ್ಸಕ್ಕಾಗಿ ಬೆ೦ಗಳೂರು.
ಕೊಳಲು ಕಲಿತ್ತಾ ಇದ್ದೇನೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಚರ್ಚೆ

  • 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
  • ಆಶ್ವಯುಜ ಶುದ್ಧ ಮಹಾನವಮಿ ಬರಲಂದು - ಪೂರ್ಣ ಸಾಹಿತ್ಯ ಬೇಕು
  • ರಾಷ್ಟ್ರಪತಿ ಬೆನ್ನಟ್ಟಿದ ನಿಗೂಢ ಕಾರು
  • ದಸರ ಹಬ್ಬ ಆಚರಿಸಿದ ಕ್ರೈಸ್ತ ಸಮುದಾಯ..
  • ಕನ್ನಡಕ್ಕೆ ಯಾಕೆ ಶಾಸ್ತ್ರಿಯ ಭಾಷೆ ಅನ್ನೋ ಸ್ಥಾನ ಸಿಗುತ್ತಿಲ್ಲ?
  • ಶಿರಾಡಿ ಘಾಟ್ ಎಂಬ ನರಕದ ದಾರಿ.
  • ಅಡಿಗರಿಗೆ ಬುಕ್ಕರ್‍ ಸಿಕ್ಕಿದೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • imunde
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 4:55am
  • venkatesh
    ಉ: ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.
    October 16, 2008 - 4:50am
  • createam
    ಉ: ಕೈ ಕೊಟ್ಟ ಜೆಟ್ ಏರ್
    October 16, 2008 - 4:49am
  • hamsanandi
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 3:33am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:12am
  • srinivasps
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 16, 2008 - 12:06am
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • ಹಿರಣ್ಯಾಕ್ಷ
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:56pm
  • srinivasps
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 15, 2008 - 11:48pm
  • vasant.shetty
    ಉ: ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
    October 15, 2008 - 11:47pm
ಇನ್ನಷ್ಟು


ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator