'ಸಂಪದ' ಟಿ-ಶರ್ಟ್
ಮೈಸೂರನ್ನು ಸ್ವರ್ಗವಾಗಿಸಿದ ತಾಣಗಳಲ್ಲಿ ಇದೂ ಒಂದು.
ದಿಟವಾದ ಮಾತು. ನಾನು ಒಂದೂವರೆ ವರ್ಷ ಮೈಸೂರಲ್ಲಿದ್ದೆ. ದಿನಾ ಓಡಾಡಕ್ಕೆ ಕುಕ್ಕರಹಳ್ಳಿ ಕೆರೆಗೆ ಹೋಗ್ತಿದ್ದೆ. ಈಗ ಬೆಂಗಳೂರಿಗೆ ಬಂದ್ಮೇಲೆ ಬೇಜಾರಗತ್ತೆ. ದಿನಾ ಎಷ್ಟೊಂದು ಹಕ್ಕಿಗಳನ್ನ ನೋಡ್ಬೋದಿತ್ತು. ಎಲ್ಲಾ ಮಿಸ್ ಮಾಡ್ಕೋತಿದೀನಿ. ಕೀರ್ತಿ ಕಿರಣ್ ಎಂ
ಕಿರಣ್ ರವರೆ,
ನನ್ನಂತೆಯೇ ಭಾವಿಸುವ ನಿಮ್ಮ ಸಂದೇಶ ಸಂತಸ ತಂದಿದೆ. ನಾನೂ ಸಹ ಬೆಂಗಳೂರಲ್ಲಿಯೇ ಇದ್ದೇನೆ. ತಿಂಗಳಿಗೊಮ್ಮೆ ಮೈಸೂರಿಗೆ ಹೋಗ್ತೇನೆ. ಈ ಬಾರಿ ನಿಮ್ಮೊಂದಿಗೆ ಹಂಚಿಕೊಳ್ಳೋಣ ಅನ್ನಿಸ್ತು.
ಧನ್ಯವಾದಗಳು. ಸಿಗೋಣ.
ದತ್ತಾತ್ರಿ
ಪೂರ್ಣ ಹೆಸರು Dattatri
ಪರಿಚಯ
ಮಲೆನಾಡು ಮೂಲ. ಮೈಸೂರಲ್ಲಿ ಮನೆ. ಬೆಂಗಳೂರಲ್ಲಿ ಕೆಲಸ - ಕಂಪನಿ ಸೆಕ್ರೆಟರಿ ಮತ್ತು ಕಾನೂನು ವ್ಯವಹಾರ
ಬಿಪಾಸರ್, ರಾಜಸ್ಥಾನ
(ಫೋಟೋ: ಫರ್ಹದ್ ಕಾಂಟ್ರಾಕ್ಟರ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.
— ಹಿತೋಪದೇಶ
ಪ್ರತಿಕ್ರಿಯೆಗಳು
ಉ: ಮೈಸೂರಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ನೆಡೆವಾಗ...೬
ದಿಟವಾದ ಮಾತು. ನಾನು ಒಂದೂವರೆ ವರ್ಷ ಮೈಸೂರಲ್ಲಿದ್ದೆ. ದಿನಾ ಓಡಾಡಕ್ಕೆ ಕುಕ್ಕರಹಳ್ಳಿ ಕೆರೆಗೆ ಹೋಗ್ತಿದ್ದೆ. ಈಗ ಬೆಂಗಳೂರಿಗೆ ಬಂದ್ಮೇಲೆ ಬೇಜಾರಗತ್ತೆ. ದಿನಾ ಎಷ್ಟೊಂದು ಹಕ್ಕಿಗಳನ್ನ ನೋಡ್ಬೋದಿತ್ತು. ಎಲ್ಲಾ ಮಿಸ್ ಮಾಡ್ಕೋತಿದೀನಿ.
ಕೀರ್ತಿ ಕಿರಣ್ ಎಂ
ಉ: ಮೈಸೂರಿನ ಕುಕ್ಕರಹಳ್ಳಿ ಕೆರೆ ಏರಿ ಮೇಲೆ ನೆಡೆವಾಗ...೬
ಕಿರಣ್ ರವರೆ,
ನನ್ನಂತೆಯೇ ಭಾವಿಸುವ ನಿಮ್ಮ ಸಂದೇಶ ಸಂತಸ ತಂದಿದೆ. ನಾನೂ ಸಹ ಬೆಂಗಳೂರಲ್ಲಿಯೇ ಇದ್ದೇನೆ. ತಿಂಗಳಿಗೊಮ್ಮೆ ಮೈಸೂರಿಗೆ ಹೋಗ್ತೇನೆ. ಈ ಬಾರಿ ನಿಮ್ಮೊಂದಿಗೆ ಹಂಚಿಕೊಳ್ಳೋಣ ಅನ್ನಿಸ್ತು.
ಧನ್ಯವಾದಗಳು. ಸಿಗೋಣ.
ದತ್ತಾತ್ರಿ