ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ ನೋಡಿ ಮೂಡಣದ ದಿಗಂತದಿ ಮೂಡುವೆಣ್ಣಿನ ಮೈಸಿರಿ ರಂಜಿಸುತ್ತಿರೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ
ಕುವೆಂಪು "ದೋಣಿ ಸಾಗಲಿ" ಕವನವನ್ನು ಕುಕ್ಕರಹಳ್ಳಿಯ ಕೆರೆಯ ಮೇಲೆ ದೋಣಿವಿಹಾರದಲ್ಲಿದ್ದಾಗ ಬರೆದರಂತೆ. ಅದು ನಿಜವಾದರೆ ಈ ನೋಟ ಕಂಡೇ ಆ ಸಾಲುಗಳು ಬರೆದಿರಬೇಕು.
ಕುಕ್ಕನ ಹಳ್ಳಿ ಇರಬಹುದೇ ?
ಭವ್ಯವಾದ ದೃಷ್ಯ !
ಪರಿಚಯ
ಅಧ್ಯಾಪಕ, ಸಾಹಿತ್ಯ ವಿದ್ಯಾರ್ಥಿ, ಓದುಗ, ಲೇಖಕ
ವಿದ್ಯುತ್ ಉಚಿತ, ಆದರೆ ನೀರಿಲ್ಲ!
(ಚಿತ್ರ: ಹರಿ ಪ್ರಸಾದ್ ನಾಡಿಗ್.)
ವಾರದ ಲೇಖನ ವಿದ್ಯುತ್ ಉಚಿತ... ಷಾಕ್ ಖಚಿತ...!
ವಾರದ ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನುಡಿಯೊಳು ಹೊಳೆವುದು ನಾಡಿನ ನಡವಳಿ. ನುಡಿಯೊಳು ಕ೦ಪಿಡುವುದು ಬದುಕು ನುಡಿಯಿರದವನಿಗೆ ಇಲ್ಲವು ನಾಡೂ ನುಡಿಯಲಿ ಸಲ್ಲನದಾವುದಕೂ.
— ಪು ತಿ ನ
ಪ್ರತಿಕ್ರಿಯೆಗಳು
ದೋಣಿ ಸಾಗಲಿ ...
ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸಿ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸಿ
ನೋಡಿ ಮೂಡಣದ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿರೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ
ಕುವೆಂಪು "ದೋಣಿ ಸಾಗಲಿ" ಕವನವನ್ನು ಕುಕ್ಕರಹಳ್ಳಿಯ ಕೆರೆಯ ಮೇಲೆ ದೋಣಿವಿಹಾರದಲ್ಲಿದ್ದಾಗ ಬರೆದರಂತೆ. ಅದು ನಿಜವಾದರೆ ಈ ನೋಟ ಕಂಡೇ ಆ ಸಾಲುಗಳು ಬರೆದಿರಬೇಕು.
ಉ: ದೋಣಿ ಸಾಗಲಿ ...
ಕುಕ್ಕನ ಹಳ್ಳಿ ಇರಬಹುದೇ ?
ಭವ್ಯವಾದ ದೃಷ್ಯ !