ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚಿತ್ರ ಪುಟಗಳು › ಪ್ರವಾಸ ಕಥನ ಚಿತ್ರಗಳು

ಬೆ೦ಕಿಯ ನಗರದ ಹಾದಿಯಲ್ಲಿ ಹೀಗೊ೦ದು ತಿರುವು.

September 20, 2008 - 11:52am — Deeparavishankar
ಬೆ೦ಕಿಯ ನಗರದ ಹಾದಿಯಲ್ಲಿ ಹೀಗೊ೦ದು ತಿರುವು.

ಶ್ರೀಲ೦ಕಾ, ಒ೦ದು ಪ್ರಾಚೀನ ನಗರ. ಪುರಾಣ ಪ್ರಸಿದ್ಧ ರಾವಣನ ರಾಜ್ಯ. ಆಶ್ಚರ್ಯವೆ೦ದರೆ ಅಲ್ಲೊ೦ದು ಇಲ್ಲೊ೦ದು ಕಥೆಗಳನ್ನು ಬಿಟ್ಟರೆ ರಾವಣನ ಕುರಿತಾದ ಯಾವುದೇ ಮಾಹಿತಿ ಇಲ್ಲಿಲ್ಲದಿರುವುದು. ಸ೦ಜೀವಿನಿ ಸಸ್ಯವನ್ನು ಪಡೆದ ನ೦ತರ ವಾಪಸ್ ಎಸೆಯಲಾಯಿತೆ೦ದು ಹೇಳುವ ಬೆಟ್ಟ, ಸೀತೆಯನ್ನು ಇರಿಸಿದ್ದ ಸೀತ ವಾಟಿಕ, ಮತ್ತು ರಾವಣಾಸುರನ ರಾಜಧಾನಿಯಾಗಿದ್ದ ನುಆರ ಎಲಿಯ ಅ೦ದರೆ ಬೆ೦ಕಿಯ ನಗರ ಇವೇ ಕೆಲವು ಸ್ಥಳಗಳನ್ನು ಬಿಟ್ಟರೆ ರಾವಣನ ಇನ್ಯಾವ ಕುರುಹೂ ಇಲ್ಲಿ ಕಾಣುವುದಿಲ್ಲ. ಹನುಮ೦ತನಿ೦ದ ಅಗ್ನಿಗಾಹುತಿಯಾದ ನಗರವೇ ನುಆರ ಎಲಿಯ. ಪ್ರಕೃತಿ ತನ್ನ ಸ೦ಪೂರ್ಣ ಸೌ೦ದರ್ಯವನ್ನು ಇಲ್ಲಿ ಮನಸೋ ಇಚ್ಚೆ ಸುರಿದಿದ್ದಾಳೆ. ಅಲ್ಲಿಗೆ ತಲುಪುವ ಮಾರ್ಗದಲ್ಲಿ ಹಸಿರ ರಾಶಿಯಲ್ಲಿ ತಣ್ಣಗೆ ಹರಿಯುತ್ತಿರುವ ಒಬ್ಬ ಅನಾಮಿಕೆ ನನ್ನ ಪತಿ ರವಿಶ೦ಕರ್ ಕ್ಯಾಮೆರಾಗೆ ಸೆರೆ ಸಿಕ್ಕಿದ್ದು ಹೀಗೆ.

  • ಪ್ರವಾಸ ಕಥನ ಚಿತ್ರಗಳು
~.~
  • Login or register to post comments
  • 143 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ರಾವಣನ ಪುನರ್ಜನ್ಮದ ಕಣಸು
  • ಕೋಚ್ ಬೇಕೇ?
  • "ರಾಮ-ಕರುಣಾನಿಧಿ""ಕರುಣಾನಿಧಿ-ಅಕರುಣಾ ಮುದಿಯ"
  • ರಾವಣ , ಕಣಸು ಮತ್ತು ಅಂತರ್ಜಾಲದಲ್ಲಿನ ನೀವೂ ನಾವು
  • ಬಿಲ್
Syndicate content

ಲೇಖಕರು

Deeparavishankar's picture

ಪೂರ್ಣ ಹೆಸರು
Deepa Ravishankar

ಪರಿಚಯ

ನಾನು ದೀಪಾ. ಮೂಲತಃ ಶಿವಮೋಗ್ಗದವಳಾದ ನಾನು ಪ್ರಸ್ತುತ ಬೆ೦ಗಳೂರು ನಿವಾಸಿ. ರ೦ಗಭೂಮಿ ನನ್ನ ನೆಲ. ಬರವಣಿಗೆ ನನ್ನಲ್ಲಿತ್ತೆ೦ಬುದು ಮರೆತು ಹೋಗಿತ್ತು ಎನ್ನುವಷ್ಟರ ಮಟ್ಟಿಗೆ ಹಳೆಯ ಹವ್ಯಾಸ. ಸ೦ಪದದ ಮೂಲಕ ನೆನಪಿಸಿಕೊಳ್ಳುವಾಸೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಅಭಿನವ ಬಿಂದ್ರಾ:ಬ್ಲಾಗು

ಇತ್ತೀಚಿನ ಪ್ರತಿಕ್ರಿಯೆಗಳು

  • vini.mysore
    ಉ: ಹಾಡುಗಳ ಜುಗಲ್ ಬಂದಿ ನೀವು ರೆಡೀನಾ ?
    December 4, 2008 - 1:39am
  • bvenkatraya
    ಉ: ಕನ್ನಡ ಬಳಸಿ, ಉಳಿಸಿ, ಕಲಿಸಿ
    December 4, 2008 - 1:26am
  • bvenkatraya
    ಉ: ಯುಗಾದಿ ಹಬ್ಬಕ್ಕೆ ಹತ್ತಿರವಾಗಿ ಇನ್ನೊಂದು ಕನ್ನಡ ದಿನಾಚರಣೆ
    December 4, 2008 - 1:17am
  • ajitmb
    ಉ: ಪಾರ್ಶ್ವ (ಒಂದು ಮಗ್ಗುಲು)
    December 4, 2008 - 12:59am
  • ajitmb
    ಉ: ಸಾಧ್ಯವಾದರೆ ಒಮ್ಮೆ
    December 4, 2008 - 12:52am
  • rasikathe
    ಉ: ಗಾದೆಗಳು!!!
    December 4, 2008 - 12:33am
  • srivathsajoshi
    ಉ: ಹೇಗೆ ಓದಿದರೂ ಒಂದೇ!!!
    December 4, 2008 - 12:31am
  • manjunath s reddy
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 4, 2008 - 12:19am
  • manjunath s reddy
    ಉ: ಹುತಾತ್ಮರಾದ ಇನ್ನಿತರ ಅ’ಸಾಮಾನ್ಯ’ ಯೋದರ ವಿವರ ನೀಡುವಿರಾ....
    December 4, 2008 - 12:16am
  • lsiddappa
    ಉ: ಸೀರೆಯುಟ್ಟ ನೀರೆ
    December 4, 2008 - 12:09am
ಇನ್ನಷ್ಟು


ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator