May 11, 2009 - 9:01pm
ಊರ ಜನರೇ ಪೆಂಡಾಲ್ ನಿರ್ಮಿಸಿದರು.ಕೆಲವು ತರುಣರು ಬಾಳೆಕಂದು, ಮಾವಿನಸೊಪ್ಪು ತಂದರು. ಮದುವೆ ಮಂಟಪನಿರ್ಮಿಸಿದರು.ತಳಿರುತೊರಣ ಕಟ್ಟಿದರು.ಊರ ಜನರೆಲ್ಲರಿಗೂ ಸಡಗರವೋ ಸಡಗರ.ಮೇ ೬ ರಂದು ಹಾಸನ ಜಿಲ್ಲೆಯ ಹರಿಹರಪುರದಲ್ಲಿ ನಡೆದ ಲಕ್ಷ್ಮೀಶ ಮತ್ತು ಹೇಮಲತಾ ಮದುವೆಯ ವೈಶಿಷ್ಠ್ಯ.





ಪ್ರತಿಕ್ರಿಯೆಗಳು
ಉ: ಪೆಂಡಾಲಿನಲ್ಲಿ ಮದುವೆ
ಉ: ಪೆಂಡಾಲಿನಲ್ಲಿ ಮದುವೆ
ಉ: ಪೆಂಡಾಲಿನಲ್ಲಿ ಮದುವೆ
ಉ: ಪೆಂಡಾಲಿನಲ್ಲಿ ಮದುವೆ