May 11, 2009 - 10:28pm
ದಿನಾಂಕ ೫.೦೫.೨೦೦೯ ರಂದು ಮಂಗಳವಾರ ಸಂಜೆ ಹರಿಹರಪುರದಲ್ಲಿ ಲಕ್ಷ್ಮೀಶ ಮತ್ತು ಹೇಮಲತಾ ಇವರ ಮದುವೆಯ ಅಂಗವಾಗಿ ನಡೆದ ವರಪೂಜೆಗೆ ಮುಂಚೆ ತುಮಕೂರಿನ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿಯವರಿಂದ " ಸಾರ್ಥಕ ಬದುಕು" ಉಪನ್ಯಾಸ.




