"ನಾನು ಅವಧೂತನಾಗಿ ಹೋಗುವುದಿಲ್ಲ. ಕನ್ನಡವು ತನ್ನ ಸ್ಥಾನವನ್ನು ಅಧಿಕೃತವಾಗಿ ಪಡೆಯುವತನಕ, ನನ್ನ ಪ್ರಾಣವಿರುವತನಕ, ಕನ್ನಡಕ್ಕಾಗಿ ದುಡಿಯುವುದು, ಕನ್ನಡಕ್ಕಾಗಿ ವ್ಯಕ್ತಿಗಳನ್ನು ದುಡಿಯಲು ಪ್ರಚೋದಿಸುವುದು, ಅದಕ್ಕಾಗಿ ಭಗವಂತನಲ್ಲಿ ಮೊರೆಯಿಡುವುದು ಮಾಡುತ್ತೇನೆ. ನನ್ನೆಲ್ಲ ತಪಃಶಕ್ತಿಯನ್ನು ಅಥವಾ ಪ್ರಾರ್ಥನಾ ಶಕ್ತಿಯನ್ನು ಕನ್ನಡದ ಸೇವೆಗಾಗಿ ಮೀಸಲಿಡುತ್ತೇನೆ.... "
ಪ್ರತಿಕ್ರಿಯೆಗಳು
ಉ: ಜೋಗ ವೈಭವ - ೫
ಮಾನವ್ನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ ?
ಸಾಯೊತನ್ಕ್ ಸಂಸಾರ್ದೊಳ್ಗೆ ಗಂಡಾ ಗುಗುಂಡಿ.
........... ಜೋಗಾದ್ ಗುಂಡಿ !
-ಮಲ್ಲಪ್ಪನವರ ಅನಿಸಿಕೆಗಳಿಗೆ ಮೂರ್ತರೂಪು ಕೊಟ್ಟಿದೆ, ನಿಮ್ಮ ಕ್ಯಾಮರ ಕಣ್ಣು !