ಹೌದು, ತುಂಬಾ ಜನ ಬಂದಿದ್ದರು. ಒಳಗಿದ್ದವರಿಗಿಂತ ಹೊರಗೆ ಉಳಿದವರು, ಹಿಂತಿರುಗಿ ಹೋದವರೇ ಹೆಚ್ಚು ಎಂದು ಕೆಲವರು ಹೇಳುತ್ತಿದ್ದರು. ಈಟಿವಿ ಯಲ್ಲಿ ಈ ಕಾರ್ಯಕ್ರಮ ಸಧ್ಯದಲ್ಲೇ ಪ್ರಸಾರವಾಗಲಿದೆ...
ಹೆಸರು ಪ್ರಶಾಂತ ಪಂಡಿತ. ಮೂಲ ಉತ್ತರಕನ್ನಡ. ಸಧ್ಯಕ್ಕೆ ಬೆಂದಕಾಳೂರಿನಲ್ಲಿ ಉದ್ಯೋಗ, ವಾಸ. ಮಿತ್ರರೊಂದಿಗೆ lacefilms ಎಂಬ ಚಿತ್ರಸಮಾಜದಲ್ಲಿ ಸಕ್ರಿಯ ಪಾತ್ರ (lacefilms.googlepages.com)
ಪ್ರತಿಕ್ರಿಯೆಗಳು
ನಾದಲೀಲೆ
ಬೇಂದ್ರೆಯವರ ನಾದಲೀಲೆ ಕಾವ್ಯ ವಾಚನದಲ್ಲಿ ವಿಜಯ್ ಭಾರಧ್ವಾಜ್ ಭಾಗವಹಿಸತ್ತಿರುವ ವಿಷಯವಾಗಿ ಈ ದಿನ ಪ್ರಜಾವಾಣಿಯಲ್ಲಿ ಒಂದು ಸುದ್ಧಿ ಪ್ರಕಟವಾಗಿದೆ.
Re: ನಾದಲೀಲೆ
ನನಗೆ ಕಾರ್ಯಕ್ರಮ ನೋಡೋದಕ್ ಆಗ್ಲಿಲ್ಲ. ಯಾರು ಯಾರು ಭಾಗವಹಿಸಿದ್ರಿ (ಅಥವ ನೋಡೋಕ್ ಹೋಗಿದ್ರಿ?).
ಕೂತ್ಕೊಳ್ಳೋಕೂ ಜಾಗ ಇರ್ಲಿಲ್ಲ ಅಂತ ಸ್ನೇಹಿತರೊಬ್ಬರು ಹೇಳಿದ್ರು
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
Re: ನಾದಲೀಲೆ
ಹೌದು, ತುಂಬಾ ಜನ ಬಂದಿದ್ದರು. ಒಳಗಿದ್ದವರಿಗಿಂತ ಹೊರಗೆ ಉಳಿದವರು, ಹಿಂತಿರುಗಿ ಹೋದವರೇ ಹೆಚ್ಚು ಎಂದು ಕೆಲವರು ಹೇಳುತ್ತಿದ್ದರು. ಈಟಿವಿ ಯಲ್ಲಿ ಈ ಕಾರ್ಯಕ್ರಮ ಸಧ್ಯದಲ್ಲೇ ಪ್ರಸಾರವಾಗಲಿದೆ...
Re: ನಾದಲೀಲೆ
ಇವತ್ತು ಬೆಳಿಗ್ಗೆ ಡೆಕ್ಕನ್ ಹೆರಾಲ್ಡಿನಲ್ಲಿ ಸುದ್ದಿ ಓದಿ ಖುಷಿಯಾಯ್ತು. ಶುಶ್ರುತ್ ಕೂಡ ಕಾರ್ಯಕ್ರಮದ ಬಗ್ಗೆ ಚೆಂದವಾಗಿ ಬರೆದಿದ್ದಾರೆ.
ಕಾರ್ಯಕ್ರಮ ಲೈವ್ ಪ್ರಸಾರವಾಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"