21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ನವರಾತ್ರಿ ವೈಭವ

October 14, 2010 - 4:38pm
devaru.rbhat

ನವರಾತ್ರಿಗಾಗಿ ಶಿವಮೊಗ್ಗ ರವೀಂದ್ರನಗರದ ಶ್ರೀ ಪ್ರಸನ್ನಗಣಪತಿ ದೇವಲಯದಲ್ಲಿನ ದೇವಿ ದರ್ಶನ -  ಅನ್ನಪೂರ್ಣೇಶ್ವರಿ ದೇವಿಯ ರೂಪ ಕೋಲ್ಕತ್ತಾದ ಕಲಾವಿದರೊಬ್ಬರು ನಿರ್ಮಿಸಿದ ದೇವಿ ಪ್ರತಿಮೆಗೆ ನಮ್ಮ ಗೆಳೆಯ ಸಾಗರದ ರಚನಾ ಆರ್ಟ್ಸ್ ನ ಅಶೋಕ್, ಗೋಪಿ, ಮತ್ತು ನಾನು ಸೇರಿ ಥರ್ಮಾ ಕೋಲ್ ನಲ್ಲಿ ನಿರ್ಮಿಸಿದ ಮಂಟಪ