ಗಣಪ ಕೊಳಲೂದುತ್ತಿದ್ದಾನೆ ಎಂದು ಚಿತ್ರಕಲಾವಿದ ಮತ್ತು ಚಿತ್ರಪ್ರೇಕ್ಷಕ ಅಂದುಕೊಂಡಿದ್ದಾರೆ ಅಷ್ಟೇ. ತಪ್ಪಿಲ್ಲ, ಸುಂದರ ಸುಮಧುರ ಕಲ್ಪನೆಯೇ. ಆದರೆ ನಿಜ ಸಂಗತಿಯೆಂದರೆ ಕೊಳಲನ್ನು ಕಬ್ಬಿನ ಜಲ್ಲೆ ಎಂದು ತಿಳಿದು ಗಣಪ ಅದನ್ನು ಅಗಿಯಲು ಹೊರಟಿದ್ದಾನೆ!
ವೃತ್ತಿಯಿಂದ ನಾನೊಬ್ಬ ಸಾಫ್ಟ್ವೇರ್ ಇಂಜಿನಿಯರ್. ಪ್ರವೃತ್ತಿಯಿಂದ ಸಾಹಿತ್ಯ ಮತ್ತು ಕಲಾಭ್ಯಾಸಿ. ಓದುವುದು, ಚಿತ್ರ ಬಿಡಿಸುವುದು, ಆಗಾಗ ಕವನ-ಚುಟುಕ-ಲೇಖನ ಬರೆಯುವುದು, ಹರಟೆ ಕೊಚ್ಚೋದು, ಕನ್ನಡ ಸಿನಿಮಾ ನೋಡುವುದು ಇತ್ಯಾದಿ ಹವ್ಯಾಸಗಳು.
ಮತ್ತಷ್ಟು ವಿವರಗಳಿಗೆ ನನ್ನ ಬ್ಲಾಗ್ ಪುಟ ಮನದ ಮಾತು ನೋಡಿ.
ಪ್ರತಿಕ್ರಿಯೆಗಳು
Re: ಕೃಷ್ಣಾವತಾರಿ ಗಣಪ
ಚಿತ್ರ ಸೊಗಸಾಗಿದೆ.....ಗಣಪ ಕೃಷ್ಣಾವತಾರ ತಾಳಿದರೆ,ಕೊಳಲು ಊದುವುದು ತಾಪತ್ರಯವೇ ಸರಿ!
Re: ಕೃಷ್ಣಾವತಾರಿ ಗಣಪ
ಗಣಪ ಕೊಳಲೂದುತ್ತಿದ್ದಾನೆ ಎಂದು ಚಿತ್ರಕಲಾವಿದ ಮತ್ತು ಚಿತ್ರಪ್ರೇಕ್ಷಕ ಅಂದುಕೊಂಡಿದ್ದಾರೆ ಅಷ್ಟೇ. ತಪ್ಪಿಲ್ಲ, ಸುಂದರ ಸುಮಧುರ ಕಲ್ಪನೆಯೇ. ಆದರೆ ನಿಜ ಸಂಗತಿಯೆಂದರೆ ಕೊಳಲನ್ನು ಕಬ್ಬಿನ ಜಲ್ಲೆ ಎಂದು ತಿಳಿದು ಗಣಪ ಅದನ್ನು ಅಗಿಯಲು ಹೊರಟಿದ್ದಾನೆ!
ಧನ್ಯವಾದ: ಕೃಷ್ಣಾವತಾರಿ ಗಣಪ
ಅಶೋಕ್, ನಾಡಿಗ್ ಮತ್ತು ಶ್ರೀವತ್ಸ ಜೋಶಿಯವರೇ,
ನಿಮ್ಮ ಅನಿಸಿಕೆಗೆ ಧನ್ಯವಾದಗಳು. ಕೊಳಲನ್ನು ಕಬ್ಬು ಅಂತ ತಿಂದರೂ ಪರವಾಗಿಲ್ಲ; ಗಣಪ ತನಗಿರುವ ಒಂದು ಹಲ್ಲನ್ನೂ ಕಳೆದುಕೊಳ್ಳದಿದ್ದರೆ ಅಷ್ಟೇ ಸಾಕು!
- ಶ್ಯಾಮ್ ಕಿಶೋರ್