ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚಿತ್ರ ಪುಟಗಳು › ಕಾರ್ಯಕ್ರಮಗಳ ಚಿತ್ರಗಳು

ಡಾ. ಯು. ಆರ್. ಅನಂತಮೂರ್ತಿಯವರ "ಋಜುವಾತು ಪುಸ್ತಕದ ಅನಾವರಣ" ಇಂದು - ಬೆಂಗಳೂರಿನಲ್ಲಿ.

April 8, 2007 - 10:31am — venkatesh
ಡಾ.  ಯು. ಆರ್. ಅನಂತಮೂರ್ತಿಯವರ "ಋಜುವಾತು ಪುಸ್ತಕದ ಅನಾವರಣ"   ಇಂದು - ಬೆಂಗಳೂರಿನಲ್ಲಿ.

ಇನ್ನೇನು ಕೆಲವೇ ನಿಮಿಷಗಳಲ್ಲಿ ಬೆಂಗಳೂರಿನ ಬಸವನಗುಡಿಯ, ಬೀ.ಪೀ. ವಾಡಿಯಾ ರಸ್ತೆಯಲ್ಲಿರುವ ಪ್ರತಿಷ್ಠಿತ Indian Institute of World Culture ನ ಸಭಾಂಗಣದಲ್ಲಿ ಡಾ. ಅನಂತಮೂರ್ತಿಯವರ "ಋಜುವಾತು ಕಾದಂಬರಿ" ಯ ಅನಾವರಣವಾಗಲಿದೆ. ಇದರ ಜೊತೆಗೆ 'ಸಂವಾದ,' ವೂ ಇದೆ. ಇದು ಸಂಪದಿಗರಿಗೆಲ್ಲಾ ಶುಭ ಸಂದೇಶ ! ಅನಂತಮೂರ್ತಿಯವರು ನಮ್ಮ ಕರ್ಣಾಟಕದ ಒಬ್ಬ ಪ್ರಭಾವಿ ಲೇಖಕರು, ಮತ್ತು ಚಿಂತಕರು - ಮೇಲಾಗಿ ಅವರೂ ಒಬ್ಬ ಶ್ರೇಷ್ಟ ಸಂಪದಿಗರು ! ಅವರ ಅಂಕಣವನ್ನು ನಾವು ಓದಿ ಅದರ ರಸಾನುಭವವನ್ನು ಮಾಡಿದ್ದೇವೆ.

ಈ ಕಾರ್ಯಕ್ರಮ ನಮ್ಮ ಕಲ್ಯಾಣನಗರಿ, ಮಾಹಿತಿತಂತ್ರಜ್ಞಾನದ ತವರೂರು, ಸಾಂಸ್ಕೃತಿಕ ಕಾರ್ಯಕ್ರಮಗಳ ಗೂಡಾದ, ಬೆಂಗಳೂರಿನಲ್ಲಿ ಆಯೋಜಿಸಲ್ಪಟ್ಟಿದೆ ; ಇಂದಿಗೂ ಈ ನಗರದ ಖ್ಯಾತಿಗೆ ಸ್ವಲ್ಪವೂ ಚ್ಯುತಿ ಬಂದಿಲ್ಲ.

ಈ ಸಂಸ್ಥೆಯನ್ನು [Indian Institute of World Culture,] ಶ್ರೀ ಬೊಮನ್ ಜೀ ಪೆಸ್ತೊನ್ ಜೀ ( ೧೮೮೧-೧೯೫೮ ) ಮತ್ತು ಅವರ ಪತ್ನಿಯವರು ೧೧, ನೇ ಆಗಸ್ಟ್, ೧೯೪೫ ರಲ್ಲೇ ಬೆಂಗಳೂರಿನ ಕೃಷ್ಣರಾವ್ ಪಾರ್ಕಿನ ಬಳಿ ಕಟ್ಟಿ ಬೆಳಸಿದ್ದರು. ನಗರದ ಎಲ್ಲಾ ವರ್ಗದ ಜನರ ಮಧ್ಯೆ ಸೌಹಾರ್ದ, ಹಾಗೂ ಪ್ರೇಮವನ್ನು ಸಂಸ್ಥಾಪಿಸುವ ಮೂಲ ಉದ್ದೇಶ್ಯದಿಂದ ಈ ಸಂಸ್ಥೆಯನ್ನು ಅನಾವರಣ ಮಾಡಲಾಗಿತ್ತು. ಇದರ ಮೂಲ ದ್ರವ್ಯವೇ ಸಾಂಸ್ಕೃತಿಕ ಕರ್ಯಕ್ರಮಗಳ ಆಯೋಜನೆ. ಹಾಗಾಗಿ ಸಂಗೀತ, ನೃತ್ಯ, ಸಂಭಾಷಣೆಗಳು, ಉಪನ್ಯಾಸಗಳು ಇಲ್ಲಿ ಪ್ರತಿವಾರವೂ ಸತತವಾಗಿ ನಡೆದುಕೊಂಡು ಬರುತ್ತಿವೆ. ನಾನಂತೂ ಈ ಸಂಸ್ಥೆಯ ಪುಸ್ತಕಾಲಯದಲ್ಲಿ ಹೆಚ್ಚು ಕಡಿಮೆ, ದಿನಕ್ಕೊಮ್ಮೆಯಾದರೂ ಬಂದು ಹೊಗುತ್ತಿದ್ದೆ. ಡಾ. ಜಯಂತ್ ವಿಷ್ಣು ನಾರ್ಲೀಕರ್ ರವರ ಭಾಷಣವನ್ನು ಸಭಾಂಗಣದ ಹೊರಗಡೆ ನಿಂತು ಆಲಿಸಿದ್ದು ಇಂದಿಗೂ ನೆನಪಿನಲ್ಲಿದೆ. ಸಭಾಂಗಣ ತುಂಬಿ-ತುಳುಕುತ್ತಿತ್ತು !

ಮೇಲಿನ ಸುಮಧುರ ಸ್ಮೃತಿಗಳೊಂದಿಗೆ "ಋಜುವಾತು ಪುಸ್ತಕದ, ಅನಾವರಣ ಕಾರ್ಯಕ್ರಮ" ದ ಪೂರ್ಣ ಯಶಸ್ಸಿಗೆ ನಮ್ಮೆಲ್ಲರ ಶುಭಹಾರೈಕೆಗಳು.

ಸಿರಿ ಕನ್ನಡಕ್ಕೆ ಜಯವಾಗಲಿ.

ವೆಂಕಟೇಶ್, ಮುಂಬೈ.
ಆದಿತ್ಯವಾರ, ಏಪ್ರಿಲ್ ೮, ೨೦೦೭

  • ಕಾರ್ಯಕ್ರಮಗಳ ಚಿತ್ರಗಳು
~.~
  • Login or register to post comments
  • 488 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೊಸ ಛಂದ ಪುಸ್ತಕಗಳು
  • ಬೆಂಗಳೂರಿನಲ್ಲಿ ಕಿಟ್ಟೆಲ್ಲರ ಪ್ರತಿಮೆ.
  • ಗಾನಯೋಗಿ ಪಂಚಾಕ್ಷರಿ ಗವಾಯಿ ಸ್ಮೃತಿ ಸಂಗೀತ ಸಭಾ, ಸಂಗೀತ ಕಾರ್ಯಕ್ರಮ
  • ಸಿಂಬಿಯೋಸಿಸ್ ಪುಣೆ, ತನ್ನ ವಿಶ್ವಭವನದ ಪ್ರಾಂಗಣದಲ್ಲಿ ಕಾಮನ್ ಮ್ಯಾನ್ ನ ಪುತಳಿ ಅನಾವರಣ ಮಾಡಿ ಗೌರವಿಸಿತ್ತು.
  • " ಕರ್ಣಾಟಕ ಸಂಗೀತಯಾತ್ರೆ ", ಮೈಸೂರ್ ಅಸೊಸಿಯೇಷನ್, ಮಾಟುಂಗ, ಮುಂಬೈ ನಲ್ಲಿ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಹವಾಯಿದ್ವೀಪದ ಇನ್ನೊಂದು ಬಗೆಯ ಪುಷ್ಪದಾನಿ !

ಇತ್ತೀಚಿನ ಪ್ರತಿಕ್ರಿಯೆಗಳು

  • sprasad
    ಉ: ಗಜಲ್
    October 6, 2008 - 6:10pm
  • hndivya
    ಉ: ಇಂದು ಗಾಂಧಿ ಜಯಂತಿ .. ತುಂಬ ಬೇಸರ ತರುವ ವಿಷಯ ........... ಯಾಕೆ ಗೊತ್ತ ????
    October 6, 2008 - 5:44pm
  • hndivya
    ಉ: ಹುಡುಗಿಯರೇ ಹುಷಾರ್
    October 6, 2008 - 5:41pm
  • ತಿಮ್ಮಯ್ಯ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 6, 2008 - 5:40pm
  • hndivya
    ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.
    October 6, 2008 - 5:39pm
  • hndivya
    ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.
    October 6, 2008 - 5:38pm
  • hndivya
    ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.
    October 6, 2008 - 5:36pm
  • madhava_hs
    ಉ: ಮಲೆನಾಡಿನ ಹಾಸನ ಬೇಲೂರಿನ ನೆನಪುಗಳು
    October 6, 2008 - 5:36pm
  • hndivya
    ಉ: ಇಂತ ಒಂದು ದಿನ ನನ್ನ ಜೀವನದಲ್ಲಿ ಮತ್ತೆ ಬಾರದಿರಲಿ.
    October 6, 2008 - 5:35pm
  • ಸಂಗನಗೌಡ
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 6, 2008 - 5:30pm
ಇನ್ನಷ್ಟು


ಕೈನಿಂದ ಕೆಲಸವಾಗಲಿ ಮತ್ತು ಹೃದಯದಲ್ಲಿ ಭಕ್ತಿ ಇರಲಿ

— ವಿನೋಬಾ ಭಾವೆ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator