ಎನಗಿಂತ ಕಿರಿಯರಿಲ್ಲ, ಶಿವ ಚಕ್ತರಿಗಿಂತ ಹಿರಿಯರಿಲ್ಲ
ನಿಮ್ಮ ಪಾದಸಾಕ್ಷಿ, ಎನ್ನ ಮನಸಾಕ್ಷಿ
ಕೂಡಲಸಂಗಮದೇವಾ ಎನಗಿದೇ ದಿಭ್ಯ.

— ಬಸವಣ್ಣ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಗಾಂಧಿಯವರನ್ನು, ಮ್ಯಾಂಚೆಸ್ಟರ್ ನ ಹತ್ತಿ-ಗಿರಣಿ ಕೆಲಸಗಾರರು ಅಭಿನಂದಿಸುತ್ತಿರುವ ದೃಶ್ಯ

ಗಾಂಧಿಯವರು ಇಂಗ್ಲೆಂಡ್ ಭೇಟಿ ಮಾಡಿದ ಸಮಯ :

ಮ್ಯಾಂಚೆಸ್ಟರ್ ನಲ್ಲಿ ಮಹಾತ್ಮ ಗಾಂಧಿಯವರನ್ನು ಅಲ್ಲಿನ ಹತ್ತಿ-ಗಿರಣಿ ಕೆಲಸಗಾರರು ಸಂಧಿಸಿ ತಮ್ಮ ಕಷ್ಟ ಸುಖಗಳನ್ನು ಹಂಚಿಕೊಂಡರು. ಬ್ಯಾರಿಸ್ಟರ್ ಗಾಂಧಿಯವರು, ಆಗಲೇ ಅಹ್ಮದಾಬಾದಿನ ಹತ್ತಿ- ಗಿರಣಿ ಕೆಲಸಗಾರರ ಹಕ್ಕುಗಳಿಗಾಗಿ ಹೋರಾಡಿ ತಮ್ಮ ಸಹಾಯಹಸ್ತವನ್ನು ನೀಡಿದ್ದರು.

ಗಾಂಧಿಯವರ ತತ್ವ, ಸ್ವದೇಶಿ ವಸ್ತುಗಳ ಉಳಿವು ; ಮತ್ತು ಪರದೇಶಿವಸ್ತುಗಳ ಅಮದನ್ನು ತಡೆಯುವ ಪ್ರಯತ್ನ.
ನಮ್ಮ ದೇಶದ ಜನರಿಗೆ ತಮ್ಮ ಕರ-ಕುಶಲ ಕೈಗಾರಿಕೆಯ ವಸ್ತುಗಳನ್ನು ಪರದೇಶಕ್ಕೆ ಮಾರಿ, ನಮ್ಮ ದೇಶದ ಕಾರೀಗರರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಸದುದ್ದೇಶವೇ ವಿನಃ, ಭಾರತದ ವಸ್ತ್ರೋದ್ಯೋಗ ಮತ್ತು ನಮ್ಮದೇಶದ ಜನರ, ಯಂತ್ರೋದ್ಯಮದ ವಿರುದ್ಧದ ಹೊಡೆದಾಟವಲ್ಲ !

Courtesy : The Indian Textile Journal, Bombay.

ಗಾಂಧಿಯವರನ್ನು,   ಮ್ಯಾಂಚೆಸ್ಟರ್ ನ ಹತ್ತಿ-ಗಿರಣಿ  ಕೆಲಸಗಾರರು ಅಭಿನಂದಿಸುತ್ತಿರುವ ದೃಶ್ಯ
No votes yet