ಪರಮ ಯೋಗಾಚಾರ್ಯ, ಶ್ರೀ ಶ್ರೀ ಮಲ್ಲಾಡಿಹಳ್ಳಿ ಸ್ವಾಮೀಜಿಯವರು ತಮ್ಮ ’ ಯೋಗಶಿಬಿರ ’ದಲ್ಲಿ ತೋರಿಸಿದ ಒಂದು ಕಸರತ್ತಿನ ದೃಷ್ಯ

ಪರಮ ಯೋಗಾಚಾರ್ಯ, ಯತಿವರ್ಯ, ಶ್ರೀ ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿಯವರು ತಮ್ಮ " ಅನಾಥ ಸೇವಾಶ್ರಮ " ದ ಭವ್ಯ ಪ್ರಾಂಗಣದಲ್ಲಿ ಸಹಸ್ರಾರು ಭಕ್ತವರ್ಯರ ಸಮ್ಮುಖದಲ್ಲಿ "ವಾರ್ಷಿಕ ಯೋಗ ಶಿಬಿರ "ದಲ್ಲಿ ಕುಸ್ತಿ, ಕಸರತ್ತು, ಯೋಗ, ಮಲ್ ಖಂಬ್, ಇತ್ಯಾದಿಗಳನ್ನು ಪ್ರದರ್ಶಿಸುತ್ತಿದ್ದರು. ಈಗ ಅದು ಒಂದು ಕಳೆದು ಹೋದ ’ವಾರಿತ್ರ್ಯಿಕ ಘಟನೆ ’ಯಾಗಿದೆ. ಆದರೆ ಅದನ್ನು ನೋಡಿದವರಿಗೆ ಅದೊಂದು ರಸದೌತಣ. ಇದರ ಜೊತೆ-ಜೊತೆಗೆ ಅವರು ಆಯೋಜಿಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿದ್ದವರಿಗೆ ಮಾತ್ರ ಅದರ ಸೊಗಸು ತಿಳಿಯುತ್ತದೆ.
ಮಲ್ಲಾಡಿಹಳ್ಳಿ, ಒಂದು ಪುಣ್ಯ ಭೂಮಿ- ಸಾಹಿತ್ಯ, ಯೋಗಾಸಕ್ತರಿಗೆ ಕರ್ಮಭೂಮಿ. ಮತ್ತು ದೇಶಸೇವಾಮನೋಭಾವಗಳನ್ನು ಜಾಗೃತ ಗೊಳಿಸಿದ, " ಬಾಪುಜೀ "ಯವರ ’ಸ್ವರಾಜ್ಯ ’ದ ಕನಸನ್ನು ಹೊತ್ತ
ದಿವ್ಯ ಮಂದಿರ ! ಇಡೀ ಹಳ್ಳಿಯೇ ಒಂದು ಮರೆಯಲಾರದ ಭವ್ಯ ತಾಣ ವಾಗಿತ್ತು !
-ಚಿತ್ರ ; ಸ್ವಾಮೀಜಿಯವರ ಆತ್ಮಚರಿತ್ರೆ ’ ಜೋಳಿಗೆಯ ಪವಾಡ’ ಪುಸ್ತಕದಿಂದ ಆಯ್ದದ್ದು.

- Login or register to post comments
- 571 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಜೋಳಿಗೆಯ ಪವಾಡ -ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿಗಳ ಆತ್ಮಚರಿತ್ರೆ,
- ಮಲ್ಲಾಡಿಹಳ್ಳಿ ಶ್ರೀ ಶ್ರೀ ರಾಘವೇಂದ್ರ ಸ್ವಾಮಿಗಳು, ಮಲ್ಲಾಡಿಹಳ್ಳಿ
- ಶ್ರೀ. ಶ್ರೀ ರವಿಶಂಕರ್ ರವರ, ’ ಆರ್ಟ್ ಆಫ್ ಲಿವಿಂಗ್, ’ ಸಂಸ್ಥೆಯಲ್ಲಿ ದುಡಿಯುತ್ತಿರುವ ಭಾರತೀಯ ಸ್ವಯಂಸೇವಕರುಗಳು !
- ಶ್ರೀ ಶ್ರೀ ಶಂಕರಲಿಂಗ ಭಗವಾನ್ ಸರಸ್ವತಿ ಪರಮಹಂಸರು , 'ರಂಗನಾಥಾಶ್ರಮ', ನೂಲೇನೂರ್ ಮತ್ತು ಕುಮಾರನಹಳ್ಳಿ
- ಕನ್ನಡಸಾಹಿತ್ಯ.ಕಾಂ ಬೆಂಬಲಿಗರ ಬಳಗ ಪುಣೆ ಭೇಟಿ ೧೦-೦೯-೨೦೦೬


RSS: