ಏ.... ಔದು ಕಣಣ್ಣೋ, ಅಣ್ಣಾವ್ರು , ಕನಸ್ನಾಗೆ ಬಂದಿದ್ರು .......ನಿಜ್ವಾಗ್ಲು ... !

ರಾಜ್ ಕುಮಾರ್ ಅಂದ್ರೆ, ಅದೇನೊ ಮೈಯಲ್ಲಾ ’ಜುಂ” ಅನ್ನುವಷ್ಟು ನಮ್ಮ ಮೇಲೆ ಮೋಡಿ ಮಾಡಿಹೋಗಿಬಿಟ್ಟಿದ್ದಾರೆ. ನಿನ್ನೆ ನಮ್ಮ ಪಕ್ಕದ ಮನೆಯ ಮನೋಜ್, " ಅಂಕಲ್ , ನಿನ್ನೆ ನನಗೆ ಕನಸ್ ನಲ್ಲಿ ಆಣ್ಣಾವ್ರು ಬಂದಿದ್ರು " ಅಂದಾಗ ನನಗೇನು ಅದು ಹೊಸದೆಂದು ಅನ್ನಿಸಲಿಲ್ಲ. ಅವರ ಕೆಲಸಗಳು ಕರ್ನಾಟಕದ ಜನತೆಯ ಮೇಲೆ ಮಾಡಿರುವ ಪ್ರಭಾವ ಅಳಿಸಲಾಗದ್ದು. ಮಾತಿನಲ್ಲಿ ಗತ್ತು, ಗಾಂಭೀರ್ಯ, ಸ್ಪಷ್ಟವಾದ ಉಚ್ಚಾರಣೆ ಮೇಲಾಗಿ ಅವರ ವ್ಯಕ್ತಿತ್ವ, ಎಂತಹವರನೂ ಮೋಡಿ ಮಾಡಿತ್ತು. ಇನ್ನು ಪಾರ್ವತಮ್ಮನವರು ಅದಕ್ಕೆ ಹೊರತೆ ?
ಈ ವಿಶೇಷ ಚಿತ್ರ, ನನ್ನ ಆಲ್ಬಮ್ ನಲ್ಲಿ ಬಹುದಿನಗಳಿಂದ ಇತ್ತು. ಅದನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಕಾಲ ಈಗ ಬಂತು. ಕಾಲಾಯ ತಸ್ಮೈ ನಮಃ !

- Login or register to post comments
- 433 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: