೧೯೪೮ ರ ಮುಂಬೈ ಮಾನ್ಸೂನ್ ಪರಿಸ್ಥಿತಿ !

೧೯೪೮ ರ ಮುಂಬೈ ಮಾನ್ಸೂನ್ ಪರಿಸ್ಥಿತಿ ! ಇದನ್ನು ಇಂದಿಗೂ ಮುಂಬೈ ನ ನಾಗರೀಕರು ಅನುಭವಿಸುತ್ತಿದ್ದಾರೆ.
ವ್ಯಂಗ್ಯ ಚಿತ್ರಕಾರ ಬೇರೇ ಯಾರೂ ಅಲ್ಲ. ಶ್ರೀ ಆರ್. ಕೆ. ಲಕ್ಷ್ಮಣ್. ಮುಂಬೈ ಲ್ಯಾಂಡ್ ಸ್ಕೇಪ್ ಅವರಿಗೆ ಪರಿಚಯವಿರುವಂತೆ ಬೇರೆಯವರಿಗಿಲ್ಲ. ಕಾರಣ ಮುಂಬೈ ನಗರವೇ ಅವರಿಗೆ ಸ್ಪೂರ್ತಿ ಕೊಟ್ಟ ಜಾಗ ; ತಮ್ಮ ಜೀವನದ ಬಹುಭಾಗ ಕಳೆದದ್ದು ಈ ನಗರದಲ್ಲೇ. ಇಲ್ಲಿ ಸಿಗುವ ವೈವಿಧ್ಯಮಯ ಸಂಗತಿಗಳು ವಿಶ್ವದ ಬೇರೆ ಎಲ್ಲೆಡೆಯೂ ಸಿಗುವುದು ಕಷ್ಟ ಎನ್ನುತ್ತಾರೆ ಅವರು. ಒಟ್ಟಾರೆ ಭಾರತವು ಅದಕ್ಕೆ ಹೊರತಲ್ಲ.
ಇಲ್ಲಿ ಗಮನಿಸಬೇಕಾದದ್ದು, ಚಿತ್ರದಲ್ಲಿ ಕಾಮನ್ ಮ್ಯಾನ್ ಎಲ್ಲೂ ಇಲ್ಲ. ಚಿತ್ರದ ವಿನ್ಯಾಸವೂ ಸ್ವಲ್ಪ ಬೇರೆಯಾಗಿದೆ. ಕ್ರಮೇಣ ಅವರ ಚಿತ್ರಗಳಲ್ಲಿ ಪ್ರೌಢಿಮೆ ಮೆರೆಯುತ್ತಾ ಹೋಗುತ್ತದೆ. ಕಾಮನ್ ಮ್ಯಾನ್ ಬಂದಮೇಲೆ !
-ಟೈಮ್ಸ್ ಆಫ್ ಇಂಡಿಯದ "The Illustrated Weekly, " ಸೌಜನ್ಯದಿಂದ.

- Login or register to post comments
- 592 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail



ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ
- ಮುಂಬೈ ಮಾನ್ಸೂನ್, ಪ್ರತಿವರ್ಷದಂತೆ ಈ ವರ್ಷವೂ ಸುದ್ದಿಮಾಡದಿದ್ದರೆ ಹೇಗೆ ? ರಸ್ತೆ, ಚರಂಡಿ, ನಾಲಗಳದುರಸ್ತಿ -ಇವೆಲ್ಲಾ ಮೀಡಿಯದಲ್ಲಿ ಓದಬೇಕು ಅಷ್ಟೆ !
- "ಏರ್ ಡೆಕ್ಕನ್ " ತಮ್ಮ ಏರ್ಲೈನ್ಸ್ ಗೆ, "ಕಾಮನ್ ಮ್ಯಾನ್ "ಲೋಗೋ ಆರಿಸಿದ್ದಾರೆ.
- ಮುಂಬೈನ ಪ್ರತಿಮಳೆಗಾಲದ ಬವಣೆ !
- ಹೊಸ ವರ್ಷದ್ ಭಾಷಣ ಪಾಡಾಗೈತ್ರಿ ಸಾಹೇಬ್ರೆ ; ಎಣ್ಣಿ ಬೆಲೆ ಏರಿದೆ, ಫಂಡ್ಸೆ ಇಲ್ರಿ, ರಫ್ತ್ ಬಂದಾಗದೆ, ಹಣದುಬ್ಬರ ಐತ್ರಿ. ಅದ್ಕೆ ಅವೆಲ್ಲ ನಾನು ಬಿಟ್ಟೀನಿ.
- ಸಿಂಬಿಯೋಸಿಸ್ ಪುಣೆ, ತನ್ನ ವಿಶ್ವಭವನದ ಪ್ರಾಂಗಣದಲ್ಲಿ ಕಾಮನ್ ಮ್ಯಾನ್ ನ ಪುತಳಿ ಅನಾವರಣ ಮಾಡಿ ಗೌರವಿಸಿತ್ತು.


RSS: