ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?

ಈಗಿನ ರಾಷ್ಟ್ರಪತಿ, ಡಾ. ಕಲಾಂ ಮತ್ತೆ ಮರುಚುನಾವಣೆಗೆ ತಮ್ಮ ಒಪ್ಪಿಗೆ ನೀಡುವರೆ ? ಇದು ಇನ್ನೂ ಬಗೆಹರಿಯದ ಪ್ರಶ್ನೆ. ಈಗಾಗಲೇ ಹೊಸ ಅಭ್ಯರ್ಥಿಗಳು ಬರುತ್ತಲೇ ಇದ್ದಾರೆ. ಎಲ್ಲಾ ಪಕ್ಷೀಯರಿಗು ತಮ್ಮ ಅಭ್ಯರ್ಥಿಯೇ ಬರುವನೆಂಬ ನಂಬಿಕೆ. ನಾವು ಕಾದು ನೋಡಬೇಕಾಗಿದೆ.
ಆರ್. ಕೆ. ಲಕ್ಷ್ಮಣ್, ಕಲಾಂ ರವರನ್ನು ಕಂಡ ಬಗೆ ಹೀಗಿದೆ !
-ಟೈಮ್ಸ್ ಆಫ್ ಇಂಡಿಯ ಕೃಪೆಯಿಂದ.

- Login or register to post comments
- 813 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?
ಕಲಾಂ ಸಾಹೇಬರು ರಾಷ್ಟ್ರಪತಿಯಾಗಿ ಮುಂದುವರಿಸಲು ನಿರಾಕರಿಸಿಲ್ಲ! ಆಶ್ಚರ್ಯವೇ ಅಲ್ವೇ?
http://www.ibnlive.com/news/politics/06_2007/naidu-springs-surprise-says...
*ಅಶೋಕ್
ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?
ಹೌದು. ಯಾರಿಗೆ ತಾನೆ ರಾಷ್ಟ್ರಪತಿಭವನದ ಭವ್ಯ ಪರಿಸರವನ್ನು ಬಿಡುವ ಆಸೆ ಇರುತ್ತೆ ?
ಪ್ರತಿದಿನ ಸುದ್ದಿಯಲ್ಲಿ ಇರಬಹುದು. ಒಂದು "Rubber stamp and Pad " ಜೊತೆಯಲ್ಲಿ ಇಟ್ಟುಕೊಂಡರೆ ಸಾಕು !
ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?
ಸ್ವಲ್ಪ ಸಮಯದ ಹಿಂದೆ ನಾರಾಯಣ ಮೂರ್ತಿಯವರು ರಾಷ್ಟ್ರಪತಿ ಆದರೆ ಹೇಗೆ ಎಂದು ಕಲಾಂರನ್ನು ಕೇಳಿದಾಗ ಅವರು fanatastic ಎಮ್ದಿದ್ದರು.
ಮೊನ್ನೆ ಪ್ರತಿಭಾ ಪಾಟೀಲ್ ಅಭ್ಯರ್ಥಿ ಅಂತ ಗೊತ್ತಾದಾಗ ಅವರ ಪ್ರತಿಕ್ರಿಯೆ fantastic.
ಇಲ್ಲಿ ಕ್ಲಿಕ್ಕಿಸಿ:
http://prajavani.net/UserFiles/Image/Jun212007/CartoonLarge.jpg
*ಅಶೋಕ್
ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?
veena.
ಆದರೆ ಇವತ್ತು ನಮ್ಮ ರಾಷ್ಟ್ರಪತಿಗಳು ಒಂದು ಬೌನ್ಸರ್ ಹಾಕಿದ್ದಾರೆ ನೋಡಿ, ಗೆಲ್ಲುವ ಖಾತರಿ ಇದ್ದರೆ ಮಾತ್ರ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸುತ್ತಾರಂತೆ.
ಉ: ರಾಷ್ಟ್ರಪತಿ ನಿವಾಸಕ್ಕೆ ಡಾ. ಕಲಾಂ ಮತ್ತೆ ವಾಪಸ್ಸಾಗುವರೆ ?
ಒಂದು ಬೇಸರದ ಸಂಗತಿಯೆಂದರೆ, ನಮ್ಮ ಡಾ. ಕಲಾಂ ಅವರು, ರಾಷ್ಟ್ರಪತಿಗಳು ಮಾಡುವ ಕೆಲಸ ಬಿಟ್ಟು, ಬೇರೆ ಎಲ್ಲ ಸುಂದರವಾಗಿ ಮಡಿದಾರೆ, ಯಾರು ಇಲ್ಲಾ ಅಂದ್ರು !
ಮಕ್ಕಳನ್ನು ಪ್ರೀತಿಸೋದು, ಟೇಪ್ ಕತ್ರಿಸೋದು, ಭಾಷಣ ಬಿಗಿಯೋದೆ ಅವರ ಕೆಲಸ. ನೆನಪಿರಲಿ. ಕೆಲಸಗಳಲ್ಲಿ ಒಂದು. ಅಲ್ರಿ. ಬಾಂಬ್ ಸ್ಪೋಟ ಮಾಡಿರೋ ಖದೀಮನಿಗೆ ಶಿಕ್ಷೆ ವಿಧಿಸೋದ್ ನ ಹಾಗಿ ಪೆಂಡಿಂಗ್ ನಲ್ಲಿಟ್ಟು ನಮ್ಮ ಪ್ರತಿಭಕ್ಕನ ತಲೆನೋವಿಗೆ ಕಾರಣರಾಗಿದಾರೆ. ಆಕಿ, ಇನ್ನು ಬರ್ಲೊಬೇಡ್ವೊ ಎಂದು ಉಸ್ಸಪ್ಪ ಅಂತ ಕುರ್ಚಿಗೆ ಮೈ ಚೆಲ್ಲಿದರೊ; ಶುರುವಾಗತ್ತೆ ನೋಡಿ. ನಮ್ಮ ಬಿ. ಜೆ. ಪಿ ಯವರ ಕೂಗಾಟ. ನ್ಯಾಯ ಕೊಡಿ ಅಂತ. ಅಲ್ವೆ. ನಾವೂ ಅದನ್ನೆ ಕೇಳೋದು.