18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಚೆನ್ನೈನಲ್ಲಿ ಮುಂಗಾರು ಮಳೆ!

July 31, 2007 - 11:50pm
girishwill
ಗೆಳೆಯ - ಗೆಳತಿಯರೆ ..... ಚೆನ್ನೈ ನಲ್ಲಿ ಮಳೆಯಂತು ಬರುವುದಿಲ್ಲ , ಅದಕ್ಕೆ ಕರುಣಾಮಯಿಗಳಾದ ನಾವು ಕನ್ನಡಿಗರು ಕಾವೇರಿ ನೀರಿನ ಜೊತೆಗೆ ಮುಂಗಾರು ಮಳೆಯನ್ನೂ ಕೊಟ್ಟಿದ್ದೇವೆ. ಕನ್ನಡಿಗ -ಗಿರೀಶ

ಪ್ರತಿಕ್ರಿಯೆಗಳು

Submitted by mahesha on
ಕೇಳ್ರಪ್ಪೋ ಕೇಳಿ.. ತಮಿಳು ಕೋಟೆಯೊಳಗೂ ನಮ್ಮ ಮುಂಗಾರು ಮಳೆ ಮಿಂಚಿತ್ತದೆ. ಬೊಂಬಾಟ್.. ಗಿರೀಶ ನನ್ನಿ! ==================================== ತಿಳಿದಷ್ಟು ತಿಳಿಯಾಗುವುದು ತಿಳಿವು !