ಕಿವಿಯ೦ ದನಿಯೊಳು ಮನವನರ್ಥಧಿ೦
ಭವದರ್ಶನದೊಳು ಬುದ್ದಿಯನು
ನವರಸದಿ೦ ಹ್ಹೃದಯವ ತಣಿಸದ ಕೃತಿ
ಬುವಿಗೆ ತರದು ರಸಬುದ್ದಿಯನು

— - ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಬ್ಯಾರಿಸ್ಟರ್ ಎಮ್. ಕೆ. ಗಾಂಧಿಯವರು !

ಗಾಂಧಿ ನೆನಪು : ೨

ಮಹಾತ್ಮಾಗಾಂಧಿಯವರು ಬ್ಯಾರಿಸ್ಟರ್ ಆಗಿ ಭಾರತಕ್ಕೆ ಬಂದು, ತಮ್ಮ ಲಾಯರ್ ಕೆಲಸಕ್ಕೆ ದಕ್ಷಿಣಆಫ್ರಿಕಕ್ಕೆ ಹೋದರು. ಆದರೆ, ಬೇರೆ ಎಲ್ಲ ಲಾಯರ್ ಗಳಂತೆ ಅವರು, ಹಣ ಸಂಪಾದನೆಯನ್ನೊಂದನ್ನೇ ತಮ್ಮ ಧ್ಯೇಯವಾಗಿ ಇಟ್ಟುಕೊಳ್ಳಲಿಲ್ಲ. ಎಲ್ಲ ವಿಷಯಗಳಲ್ಲೂ ಅವರು ಹೊಸತನ, ಹೊಸ ಆಲೋಚನಾ ಸರಣಿಯನ್ನು ತಮ್ಮ ಕಾರ್ಯಚರಣೆಗಳಲ್ಲಿ ತೋರಿಸುತ್ತಿದ್ದರು.

-ಸಂಗ್ರಹದಿಂದ.

ಬ್ಯಾರಿಸ್ಟರ್ ಎಮ್. ಕೆ. ಗಾಂಧಿಯವರು !
No votes yet