Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

ಈ ಅಸಮಾನ್ಯ ಬಾಲಕ, ಮೊಹನ್ ದಾಸ್ ಗೆ, ಇಂದು ೧೩೮ ನೆ ವರ್ಷದ ಹುಟ್ಟಿದ ಹಬ್ಬ !

October 2, 2007 - 5:26am — venkatesh
ಈ ಅಸಮಾನ್ಯ ಬಾಲಕ, ಮೊಹನ್ ದಾಸ್ ಗೆ,  ಇಂದು ೧೩೮ ನೆ ವರ್ಷದ ಹುಟ್ಟಿದ ಹಬ್ಬ !

ಈ ಮಗು ನಮಗೆ , ತೊರಿಕೆಗೆ ಅತಿ ಸಾಮಾನ್ಯ ಮಗುವಿನಂತೆ ಕಂಡರೂ, ಅಸಮಾನ್ಯ ವ್ಯಕ್ತಿತ್ವವನ್ನು ತನ್ನಲ್ಲಿ ಅಳವಡಿಸಿಕೊಂಡು, ಮುಗಿಲೆತ್ತರಕ್ಕೆ ಬೆಳೆದು, ಭಾರತೀಯರನ್ನಲ್ಲಾ ಸಂಘಟಿಸಿ, ತನ್ನ ಜೀವಾವಧಿಯಲ್ಲೇ ಭಾರತದ ಜನರಿಗೆ ಕೊಟ್ಟ ಕೊಡುಗೆ, ಅಮೋಘ !

ನಮ್ಮ ಭಾರತಾಂಬೆಯ, ಶತ-ಶತಮಾನಗಳ ದಾಸ್ಯದ ಸಂಕೋಲೆಗಳನ್ನು ಹರಿದುಬಿಸಾಡಲು, ತಮ್ಮ ತನು, ಮನ, ಧನಗಳನ್ನು ಸಂಪೂರ್ಣವಾಗಿ ಸಮರ್ಪಿಸಿದ, ಯುಗಪುರುಷ, ಮೋಹನದಾಸ್ ಕರಮಚಂದ್ ಗಾಂಧಿ ! ಇವನೇ ಮುಂದೆ ಭಾರತದ ಒಬ್ಬ ಅವಿಸ್ಮರಣೀಯವ್ಯಕ್ತಿಯಾಗಿ ತನ್ನ ದೈತ್ಯಪ್ರತಿಭೆಗಳ ಮೂಲಕ, ನಮ್ಮದೇಶದ ಪ್ರಗತಿಗೆ ಮೂಲಕಾರಣರಾಗಿದ್ದು , ಒಂದು ಚಾರಿತ್ರ್ಯಿಕ ಘಟನೆ. ವಿಶ್ವದ ಚರಿತ್ರೆಯಲ್ಲಿ ಅಮರವಾಗಿ ಎಂದೆಂದಿಗೂ ಮಾದರಿಯಾಗಿ ನಿಲ್ಲುವ ಕಾರ್ಯವನ್ನು ರಚಿಸಿ ಅಸ್ತಂಗತರಾಗಿದ್ದಾರೆ.

ಮೋಹನದಾಸ್, ಜನಿಸಿದ್ದು ಇಂದಿಗೆ ಸುಮಾರು ೧೩೮ ವರ್ಷಗಳ ಹಿಂದೆ, ೨, ಅಕ್ಟೋಬರ್, ೧೮೬೯ ರಲ್ಲಿ, ಗುಜರಾತಿನ ಪುಟ್ಟಗ್ರಾಮ, ಪೋರ್ಬಂದರಿನಲ್ಲಿ.[ಸುದಾಮಪುರುವೆಂದು ಅದಕ್ಕೆ ಮೊದಲಿನ ಹೆಸರು.] ತಂದೆ, ಕಾಬಾ ಗಾಂಧಿ.(ಕರಮಚಂದ್ ಗಾಂಧಿ) ಅವರ ಅಜ್ಜನ ಹೆಸರು, ಉತ್ತಮ ಚಂದ್ ಗಾಂಧಿ ಅಥವಾ ಓಟಾ ಗಾಂಧಿ. ಇವರೆಲ್ಲಾ ಪೋರ್ಬಂದರ್, ರಾಜ್ಕೋಟ್ , ಮತ್ತು ಹತ್ತಿರದ ನವಾಬರ ಬಳಿ ದಿವಾನರಾಗಿ ಹೆಸರು ಮಾಡಿದವರು.

ಗಾಂಧಿ, ಮೆಟ್ರಿಕ್ ಪರೀಕ್ಷೆ ಪಾಸ್ ಮಾಡಿದರು. ಆಗಲೆ ಮದುವೆ, ಕಸ್ತೂರಿ ಬಾ ರವರ ಜೊತೆಗೆ. ಇಂಗೆಂಡಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹೋದರು. ಲಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ೧೮೯೧ ರಲ್ಲಿ ಭಾರತಕ್ಕೆ ವಾಪಸ್ಸಾದರು. ಅಲ್ಲಿಂದ ದಕ್ಷಿಣ ಆಫ್ರಿಕಾಕ್ಕೆ ನೌಕರಿಗೆಂದು ಹೋದರು. ಅಲ್ಲಿ ಅವರಿಗೆ ಬ್ರಿಟಿಷ್ ಜನರ ದಬ್ಬಾಳಿಕೆ ಕ್ರೌರ್ಯ, ಮತ್ತು ಅಮಾನುಷವರ್ತನೆಗಳು ಅಸಹನೀಯವಾಗಿ ಕಂಡವು. ಅದನ್ನುಮೊದಲು ಅವರು ಪ್ರತಿಭಟಿಸಿದರು. ತಮ್ಮ ಪುಟ್ಟ ಪತ್ರಿಕೆಗಳ ಮೂಲಕ. ಅಲ್ಲಿ ನೆಲಸಿದ್ದ ಭಾರತೀಯ ಸ್ನೇಹಿತರನ್ನು ಸಂಘಟಿಸಿದರು. ಭಾರತೀಯರಿಗೆ ತಮ್ಮ ದೇಶದ ಬಗ್ಗೆ ಪ್ರೀತಿ, ಗೌರವಗಳನ್ನು ಸರಿಯಾದ ರೀತಿಯಲ್ಲಿ ತಿಳಿಸಿಕೊಟ್ಟರು.

ಬೊಂಬಾಯಿಗೆ, ಅವರು, ವಾಪಸ್ಸಾದರು. ಫಿರಂಗಿಯವರನ್ನು ದೇಶಬಿಟ್ಟು ತೊಲಗಿಸಲು ಅವಿಶ್ರಾಂತವಾಗಿ ದುಡಿದರು. ಭಾರದ ಪ್ರಚಂಡ ಜನಸ್ತೋಮದ ಮನ್ನಣೆ, ಸಹಕಾರ ಅವರಿಗೆ ಸಿಕ್ಕಿತು. ಮುಂದೆ ಆದದ್ದು ಒಂದು ಮರೆಯಲಾರದ, ಹಿಂದೆಂದು ವಿಶ್ವದಲ್ಲಿ ಘಟಿಸದ, ಚಾರಿತ್ರ್ಯಿಕ ಘಟನೆ- ನಮಗೆ ಕೊಡಿಸಿದ ಸ್ವಾತಂತ್ರ್ಯ !

ಇಂದು ನಾವು, ಮಹಾತ್ಮಗಾಂಧಿಯವರಿಗೆ ಸಲ್ಲಿಸಬೇಕಾದ ಕಾರ್ಯವೆಂದರೆ, ಅವರ ಜೀವನಚರಿತ್ರ್ಯೆಯನ್ನು ಸ್ಮರಿಸಿ, ನಮ್ಮ-ನಮ್ಮ ಮನೆಗಳಲ್ಲಿ ನಮ್ಮ ಮಕ್ಕಳಿಗೆ ದೇಶಪ್ರೇಮದ ಬೀಜವನ್ನು ಬಿತ್ತಿ, ಅವರ ಮನಸ್ಸನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರೆಯಲು ಪ್ರೇರೇಪಿಸುವುದು. ಇದೇ ನಾವು ಆ ಮಹಾತ್ಮರಿಗೆ, ಕೊಡುವ ಶ್ರದ್ಧಾಂಜಲಿ !
ಜೈ ಭಾರತ್, ಜೈ ಮಹಾತ್ಮಗಾಂಧಿ, ಜೈ ಸ್ವಾತಂತ್ರ್ಯವೀರರೆ.

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
Ornamental seperator
  • Login or register to post comments
  • 417 hits
  • Email this image
  • Thumbnail
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗಾಂಧಿ ನೆನಪು -೧
  • ಕಸ್ತುರ್ ಬಾ- ಸ್ನೇಹ, ಪ್ರೀತಿ, ತ್ಯಾಗಗಳ, ಮಹಾನ್ ದೇವತೆ !
  • ಗಾಂಧಿ ಮತ್ತೆ ಹುಟ್ಟಿ ಬಾ...
  • ನೆನಪು
  • ಬಂತು, ಬಂತು, "ಸ್ವಾತಂತ್ರ್ಯದಿನ ದ ಹಬ್ಬ " ಮತ್ತೆ ಬಂತು !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಹೂದೋಟ !

ಇತ್ತೀಚಿನ ಪ್ರತಿಕ್ರಿಯೆಗಳು

  • raghava
    ಉ: ಅಕ್ಷರೋದಿ ಸೂತ್ರ
    May 17, 2008 - 12:10am
  • uniquesupri
    ಉ: ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
    May 16, 2008 - 11:37pm
  • uniquesupri
    ಉ: ಒಂದು affair
    May 16, 2008 - 10:47pm
  • karihaida
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 7:51pm
  • ಸಂಗನಗೌಡ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 16, 2008 - 6:13pm
  • hpn
    ಉ: ಅಕ್ಷರೋದಿ ಸೂತ್ರ
    May 16, 2008 - 5:40pm
  • shreekant.mishrikoti
    ಉ: ’ಸಖೇದಾಶ್ಚರ್ಯ’ ಮತ್ತು ’ಸನೇಕ’
    May 16, 2008 - 4:50pm
  • vinayak.mdesai
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 4:47pm
  • anivaasi
    ಉ: ಕಲಿತರೆ ಹೀಗೆ...
    May 16, 2008 - 3:36pm
  • vinayudupa
    ಉ: ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
    May 16, 2008 - 3:32pm
ಇನ್ನಷ್ಟು

ಪ್ರಗತಿಯೇ ಜೀವನದ ವ್ಯಾಪಾರ!

— ಸ್ಯಾಮುಯೆಲ್ ಜಾನ್ಸನ್

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator