ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

ಮಾನ್ಯ ಶ್ರೀ. ಯಡಿಯೂರಪ್ಪನವರು, ಇಂದಿನ ಕರ್ನಾಟಕರಾಜ್ಯದ ಮುಖ್ಯ ಮಂತ್ರಿಗಳು.

November 13, 2007 - 5:40am — venkatesh
ಮಾನ್ಯ  ಶ್ರೀ. ಯಡಿಯೂರಪ್ಪನವರು,  ಇಂದಿನ ಕರ್ನಾಟಕರಾಜ್ಯದ ಮುಖ್ಯ ಮಂತ್ರಿಗಳು.

ಸೋಮವಾರ, ನವೆಂಬರ್ ೧೨, ೨೦೦೭, ಕರ್ನಾಟಕದ ಚರಿತ್ರೆಯಲ್ಲಿ, ಹಾಗೂ ದಕ್ಷಿಣಭಾರತದಲ್ಲಿ ಮೊಟ್ಟಮೊದಲ ಬಿ. ಜೆ.ಪಿ, ಹಾಗೂ ಜೆ.ಡಿ.ಎಸ್ ಮೈತ್ರಿ ಸರ್ಕಾರ ಆಡಳಿತಕ್ಕೆ ಬಂದಿರುವುದು, ಒಂದು ಹೊಸವ್ಯವಸ್ಥೆಗೆ ನಾಂದಿಯಾಗಿದೆ. ಜೆ. ಡಿ.ಎಸ್, ಜೊತೆ ಮೈತ್ರಿಯುತ ಸರ್ಕಾರದ ಎರಡನೆಯ ಹಂತ ಪ್ರಾರಂಭವಾಗಿದೆ. ಸನ್ಮಾನ್ಯ ಶ್ರೀ, ಯಡಿಯೂರಪ್ಪನವರು, ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಜ್ಯಪಾಲ ಶ್ರೀ. ರಾಮೆಶ್ವರ್ ಠಾಕೂರ್ ರವರ ಸಮ್ಮುಖದಲ್ಲಿ ಪ್ರಮಾಣವಚನವನ್ನು ಸ್ವೀಕರಿಸಿ, ಓದಿ ಹೇಳಿದರು.

ಇದುವರೆಗೂ ಇದ್ದ ಮನುಷ್ಯ ನಿರ್ಮಿತ ಗೊಂದಲದ ರಾಜಕೀಯ ಚಟುವಟಿಕೆಗಳಿಗೆ ತಾತ್ಕಾಲಿಕ ತೆರೆ ಬಿದ್ದಿದೆ. ಇದನ್ನು ಇನ್ನೂ ಚೆನ್ನಾಗಿ, ಯಾವ ವಿವಾದಕ್ಕೂ ಎಡೆಯಿಲ್ಲದೆ ಬಗೆಹರಿಸಬಹುದಾಗಿತ್ತು. ಆದರೆ, ಅಧಿಕಾರ ಲಾಲಸೆ, ಕೇವಲ ತಮ್ಮ ಮಕ್ಕಳ ಹಿತದೃಷ್ಟಿಯನ್ನೇ ಮಾನದಂಡವಾಗಿ ಯೋಚಿಸಿ, ಮಾಡಿದ ಅನಗತ್ಯ ರಾಜಕೀಯವನ್ನು ದೇಶದ ಜನತೆ ಗಮನಿಸಿದೆ. ಒಬ್ಬ ಆದರ್ಶ ಮುಖ್ಯಮಂತ್ರಿ, ರಾಜ್ಯದ ಎಲ್ಲಾ ಜನರ (ಮಕ್ಕಳ) ಯೋಗಕ್ಷೇಮವನ್ನು ಗಮದಲ್ಲಿಟ್ಟುಕೊಂಡು ಕೆಲಸ ಮಾಡುವುದು ಅತಿ ಮುಖ್ಯ. ಇಂದಿನ ಓಟುಗಾರರಿಗೆ ಹಿತವಚನದ ಬೋಧನೆಗಳ ಅಗತ್ಯವಿಲ್ಲ. ಸಾಕಷ್ಟು ತಿಳುವಳಿಕೆಯನ್ನು ಈಗಾಗಲೇ ಅವರು ಸಂಪಾದಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯಕ್ಕೆ ಒಂದು ಸಧೃಢ ಸರ್ಕಾರ ಬೇಕಾಗಿದೆ.

ಮಾಜೀಪ್ರಧಾನಿ, ದೇವೇಗೌಡರ, ಕೇವಲ ಶಾಸಕರ ಓಟಿನ ಬೆಂಬಲ ಹೆಚ್ಚುದಿನ ಕೆಲಸಮಾಡಲಾರದು. ಈಗಿನ ಜನತೆ ನಿಜವಾದ ರಾಜ್ಯದ ಹಿತಾಸಕ್ತಿಗಳನ್ನು ಗಮನಿಸಿ ಕೆಲಸಮಾಡುವ ಧುರೀಣರನ್ನು ಗುರುತಿಸುವುದರಲ್ಲಿ ಪುನಃ ತಪ್ಪುಮಾಡುವುದಿಲ್ಲ. ಮತ್ತೊಮ್ಮೆ ಅಗ್ನಿಪರೀಕ್ಷೆ. ನಡೆಯಲಿದೆ. ರಾಜ್ಯದ ಜನರ, ಹಿತಾಸಕ್ತಿಗಳು, ಕೇವಲ ಮಾತಿನಲ್ಲಿಯೇ ಪರಿಸಮಾಪ್ತಿಯಾಗುವುವೆ ? ಅಥವಾ ಮುಖಂಡರ ಮಾತಿನಲ್ಲಿ ಏನಾದರು ಹುರುಳಿದೆಯೋ ? ಕಾಲವೇ ತಿಳಿಸಬಲ್ಲದು !

ಒಂದು ವಿಷಯ :

ಮಾನ್ಯ ಮುಖ್ಯಮಂತ್ರಿ, ಶ್ರೀ. ಯಡಿಯೂರಪ್ಪನವರು, ತಮ್ಮ ಹೆಸರನ್ನು ಸರಿಯಾಗಿ ಹೇಗೆ ಬರೆಯಬೇಕು ಎನ್ನುವಬಗ್ಗೆ ಪತ್ರಿಕಾಕರ್ತರು ಕೇಳಿದಾಗ, ಕೊಟ್ಟ ಸ್ಪಷ್ಟತೆ, ಹೀಗಿದೆ. ಕನ್ನಡದಲ್ಲಿ " ಯಡಿಯೂರಪ್ಪ," ಸರಿಯಾಗಿದೆ. ಆದರೆ, ಇಂಗ್ಲೀಷ್ ನಲ್ಲಿ, ಅದು," Yeddiyurappa " ಎಂದಿದೆ. ಒಂದು ’ಡಿ” ಅಕ್ಷರ, ಹೊಸದಾಗಿ ಸೇರಿಸಿದ್ದಾರೆ. ಇದು, ಕೆಲವರಿಗೆ ಅದೃಷ್ಟ ಕೊಡುವುದಂತೆ. ಈಗ ಯಡಿಯೂರಪ್ಪನವರು, ಆದೃಷ್ಟವನ್ನು ನಂಬುತ್ತಿದ್ದಾರೆ !

-ಇದು, ದಟ್ಸ್ ಕನ್ನಡ, ಇ-ಪತ್ರಿಕೆಯ ಸುದ್ದಿ. ನೋಡಿ.
ವೆಂ.
-ಕೃಪೆ : ಸಂಜೆವಾಣಿ ಪತ್ರಿಕೆ.

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
~.~
  • Login or register to post comments
  • 505 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ೨೫ ನೆಯ ಕರ್ನಾಟಕದ ಮುಖ್ಯಮಂತ್ರಿಯಾಗಿ, ಬಿ. ಜೆ. ಪಿ ಯ ಮಾನ್ಯ ಯಡಿಯೂರಪ್ಪನವರು ಪ್ರಮಾಣವಚನ, ಸ್ವೀಕಾರಮಾಡಿದರು !
  • ತಪ್ಪಿ ನಡೆದ ಸರ್ಕಾರ
  • ತಪ್ಪಿ ನಡೆಸ ಸರ್ಕಾರ
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
  • ಸಪ್ತಸ್ವರ-೨, ಮಕ್ಕಳ ಸಂಗೀತ ಗಾನ
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಆಂಧ್ರಪ್ರದೇಶದ ನಲಗೊಂಡದ  ವಿಚಿತ್ರಮರ ಚಿತ್ರ3

ಇತ್ತೀಚಿನ ಪ್ರತಿಕ್ರಿಯೆಗಳು

  • Narayana
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 8, 2008 - 9:20am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 8:54am
  • savithasr
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 8, 2008 - 8:53am
  • anil.ramesh
    ಉ: ಎಸ್ಸೆಮ್ಮೆಸ್ ಕತೆ
    October 8, 2008 - 8:52am
  • anil.ramesh
    ಉ: ದೊಡ್ಡಣ್ಣನ ಆರ್ಥಿಕ ಹಿನ್ನಡೆಯ ಬಗೆಗಿನ ಎಸ್ ಎಮ್ ಎಸ್
    October 8, 2008 - 8:50am
  • anil.ramesh
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 8:49am
  • anil.ramesh
    ಉ: ಅಲ್ನೋಡು, ಕಲ್ಬೆಂಚಿನ್ಮೇಲೆ ಕೂತ್ಕೊಂಡ್ ಎಷ್ಟ್ ಚೆನ್ನಾಗ್ ಬರೀತಿದಾರಲ್ವಾ !
    October 8, 2008 - 8:43am
  • savithasr
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 8, 2008 - 8:36am
  • savithru
    ಉ: ತೋಡು ಮತ್ತು ಮೊಗೆ
    October 8, 2008 - 8:35am
  • savithasr
    ಉ: ಎಸ್ಸೆಮ್ಮೆಸ್ ಕತೆ
    October 8, 2008 - 8:25am
ಇನ್ನಷ್ಟು


ಭ್ಹವಿಷ್ಯಕ್ಕಾಗಿ ಕಂಗೆಡಬೇಡಿ, ನೀವು ಭವಿಷ್ಯವನ್ನು ಎದುರಿಸುವ ಸಂದರ್ಭ ಬಂದಾಗ, ಈ ವರ್ತಮಾನದಲ್ಲಿ ನಿಮ್ಮನ್ನು ರಕ್ಷಿಸುತ್ತಿರುವ ಕಾರಣಗಳು ಭವಿಷ್ಯದಲ್ಲಿಯೂ ನಿಮ್ಮನ್ನು ಕಾಪಾಡುತ್ತವೆ.

— ಮಾರ್ಕಸ್ ಅರಿಲಿಯಸ್, ಗ್ರೀಕರ ದಂಡನಾಯಕ ಮತ್ತು ಸೀಸರ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator