ಓ ಇಶ್ವರ, ನನ್ನ ಲೆಕ್ಕಾಚಾರ ಎಲ್ಲ ಬುಡ್ಮೇಲಾಗ್ತಿದೆಯಲ್ಲ. ಕಾಪಾಡು, ದೇವ, ಈ ದ್ಯಾವೇಗೌಡನ್ನ !

ಮಾಜಿ ಪ್ರಧಾನಿ, ಈಗಿನ ಜೆ.ಡಿ.ಎಸ್ ನ ಮಹಾ ಕಮ್ಯಾಂಡರ್ , ಶ್ರೀ. ದೇವೇಗೌಡರು, ತಮ್ಮ ಧರ್ಮಪತ್ನಿ ಸಮೇತ, ಶ್ರೀ. ಗವಿ ಗಂಗಾಧರೇಶ್ವರ ದೇವಸ್ಥಾನದಲ್ಲಿ, ದೇವ್ರಿಗೆ, ತಪ್ಪೊಪ್ಪಿಗೆ ಮಾಡ್ತಿರಬಹುದಾ, ಕೊನ್ಗೆ ಇದೆ ಅಲ್ವ ನಾವೆಲ್ಲ ಮಾಡದು ?
-ಸಂಜೆಸುದ್ದಿ ಪತ್ರಿಕೆ.

- Login or register to post comments
- 278 hits
- Email this image
- Thumbnail





RSS: