೭೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ, ಸ್ವಾಗತ- ಪ್ರೊ. ಎಲ್. ಎಸ್. ಎಸ್. ರವರಿಗೆ ಅಭಿನಂದನೆಗಳು !

ಉಡುಪಿಯಲ್ಲಿ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಉದ್ಘಾಟಿಸಲ್ಪಟ್ಟ ಕಾರ್ಯಕ್ರಮದ ಇನ್ನೊಂದು ಪ್ರಮುಖ ಆಕರ್ಷಣೆ -ಭರ್ಜರಿ ಮೆರವಣಿಗೆ . ಡಾ. ಎಲ್.ಎಸ್.ಎಸ್, ಮತ್ತು ಹೆಗ್ಗಡೆಯವರನ್ನು ರಥದಲ್ಲಿ ಕೂಡಿಸಿಕೊಂಡು, ರಸ್ತೆಯಲ್ಲಿ ಮೆರವಣಿಗೆ ಮಾಡಿದರು.
ಚಿತ್ರ : ಪ್ರಜಾವಾಣಿ.

- Login or register to post comments
- 384 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS:
ಪ್ರತಿಕ್ರಿಯೆಗಳು
ಉ: ೭೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ, ಸ್ವಾಗತ- ಪ್ರೊ. ಎಲ್. ಎಸ್. ಎಸ್. ರವರಿಗೆ ಅಭಿನಂದನೆಗಳು !
ಮಾನ್ಯರೆ,
ಅದು ಧರ್ಮಸ್ಥಳದ ಮಂಜುನಾಥ ಹೆಗ್ಗಡೆಯವರು ಅಲ್ಲ, ವೀರೇಂದ್ರ ಹೆಗ್ಗಡೆ ಎಂದಾಗಬೇಕಿತ್ತಲ್ಲಾ...
- Avinash
ಉ: ೭೪ ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ, ಸ್ವಾಗತ- ಪ್ರೊ. ಎಲ್. ಎಸ್. ಎಸ್. ರವರಿಗೆ ಅಭಿನಂದನೆಗಳು !
ಕ್ಷಮಿಸಿ. ಸರಿಪಡಿಸುತ್ತೇನೆ.