ಮಾಸ್ತಿಪ್ರಶಸ್ತಿವಿಜೇತ, ಬಂಡಾಯ, ಹೇಮಂತಗಾನ, ಉತ್ತರಾಯಣ, ವಾತ್ಸಲ್ಯಪಥ ದಂತಹ ಕಾದಂಬರಿಗಳ ರಚೇತ, ಮುಂಬೈನ ಕವಿ, ವ್ಯಾಸರಾಯ ಬಲ್ಲಾಳರ ನಿಧನ !

೮೫ ವರ್ಷವಯಸ್ಸಿನ ಬಲ್ಲಾಳರು, ತಮ್ಮ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಸ್ವಗೃಹದಲ್ಲಿ ಬುಧವಾರ ಮೃತರಾದರು. ಅವರು ಪತ್ನಿ, ಇಬ್ಬರು ಹೆಣ್ಣುಮಕ್ಕಳು ಹಾಗೂ ಒಬ್ಬ ಮಗನನ್ನು ಅಗಲಿ, ಉತ್ತರಾಯಣದ ಪ್ರಾರಂಭದಲ್ಲೇ ನಮ್ಮನ್ನಗಲಿಹೊರಟು ಹೋದರು. ಮೃತರ ಆತ್ಮಕ್ಕೆ ಶಾಂತಿಕೋರೋಣ.

- Login or register to post comments
- 265 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail






RSS: