ಖ್ಯಾತಕೃಷಿತಜ್ಞ, ಶ್ರೀ. ಎಮ್. ಎಸ್. ಸ್ವಾಮಿನಾಥನ್ ಸೇರಿದಂತೆ, ಕೆಲವು ಗಣ್ಯರಿಗೆ ಗೌರವ ಡಾಕ್ಟರೇಟ್ ಪ್ರದಾನಮಾಡಲಾಯಿತು !

ಮೈಸೂರ್ ವಿಶ್ವವಿದ್ಯಾಲಯದ, ’ಘಟಿಕೋತ್ಸವದ ಸಮಾರಂಭ ’ ದ ಸಮಯದಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆಸಲ್ಲಿಸಿದ ಮಹನೀಯರನ್ನು ಗೌ. ಡಾಕ್ಟರೇಟ್ ಕೊಡುವುದರ ಮೂಲಕ, ಗೌರವಿಸಲಾಯಿತು.
-ಕೃಪೆ : ಪ್ರಜಾವಾಣಿ ಫೊಟೊ ಆಲ್ಬಮ್.

- Login or register to post comments
- 221 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: