ಬಂಗಾರದಂತಹ ನಮ್ಮ ಕನ್ನಡಿಗ, ಅನಿಲ್ ಕುಂಬ್ಳೆಯವರಿಗೆ ಬಂಗಾರದ ವಜ್ರಲೇಪಿತ ಕ್ರಿಕೆಟ್ ಚೆಂಡಿನ ಉಡುಗೊರೆ !

ಬಿ. ಸಿ. ಸಿ. ಐ ನ ಅಧ್ಯಕ್ಷ, ಶ್ರೀ ಶರದ್ ಪವಾರ್ , ಚೆನ್ನೈ ನಲ್ಲಿ ನಮ್ಮ ಕನ್ನಡಿಗ, ಕ್ರಿಕೆಟ್ ಕಪ್ತಾನ್, ಅನಿನ್ ಕುಂಬ್ಳೆಯವರಿಗೆ ವಜ್ರಲೇಪಿತ ಬಂಗಾರದ ಚೆಂಡಿನ ಉಡುಗೊರೆ ಕೊಟ್ಟು ಗೌರವಿಸಿದರು.
ಸಂಪದೀಯರ ಪರವಾಗಿ ನಮ್ಮೆಲ್ಲರ ಹಾರ್ದಿಕ ಶುಭಾಶಯಗಳು. ಅನಿಲ್ ನಿಮಗೆ ಒಳ್ಳೆಯದಾಗಲಿ. ವಿಜಯ ಪತಾಕೆಯನ್ನು ಹಾರಿಸಿ.
-ಪ್ರಜಾವಾಣಿ ಫೊಟೊ ಗ್ಯಾಲರಿಯಿಂದ.

- Login or register to post comments
- 174 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Thumbnail





RSS: