ಕುಮಾರನಹಳ್ಳಿಯ ಶ್ರೀ ರಂಗನಾಥಾಶ್ರಮದ ಮೇಲ್ವಿಚಾರಕರು, ದಿವಂಗತ. ಶ್ರೀಮತಿ. ಜಾನಮ್ಮನವರು

ಕುಮಾರನಹಳ್ಳಿಯ ಶ್ರೀ ರಂಗನಾಥಾಶ್ರಮದ ಮೇಲ್ವಿಚಾರಕರು, ದಿವಂಗತ. ಜಾನಮ್ಮನವರು, ಮೂಲತಃ ಹೊಳಲ್ಕೆರೆ, ವಂಶಕ್ಕೆ ಸೇರಿದವರು. ಚಿಕ್ಕ ಪ್ರಾಯದಲ್ಲೇ ವೈಧವ್ಯದ ಬೇಗುದಿಯಲ್ಲಿ ನೊಂದ ಆಕೆ, ಶ್ರೀ. ಶ್ರೀ. ಶಂಕಲಿಂಗ ಭಗವಾನರ ಆಶ್ರಮದಲ್ಲಿ ಸೇರಿಕೊಂಡು ತಮ್ಮ ಜೀವತವನ್ನೆಲ್ಲಾ ಆಶ್ರಮದ ಸೇವೆಯಲ್ಲೇ ಕಳೆದರು. ಶಂಕಲಿಂಗ ಭಗವಾನರ ದೇಹಾಂತ್ಯದ ನಂತರವೂ ಆಶ್ರಮದ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
-ನನ್ನ ಸಂಗ್ರಹ.

- Login or register to post comments
- 213 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ
- Original
- Thumbnail





RSS: