ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ವಿಖ್ಯಾತ ಉದ್ಯಮಿ, ಡಾ. ನಾರಾಯಣ ಮೂರ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಮತಿ. ಪ್ರತಿಭಾ ಪಾಟೀಲ್, ಸೋಮವಾರ ಪ್ರದಾನಮಾಡಿದರು !

May 6, 2008 - 5:13am — venkatesh
ವಿಖ್ಯಾತ ಉದ್ಯಮಿ, ಡಾ. ನಾರಾಯಣ ಮೂರ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಮತಿ. ಪ್ರತಿಭಾ ಪಾಟೀಲ್,  ಸೋಮವಾರ ಪ್ರದಾನಮಾಡಿದರು !

ಮಧ್ಯಮ ವರ್ಗದ ಜನರ ಆಶೋತ್ತರಗಳಿಗೆ ನೀರೆರೆದು, ಒಂದು ದಿನ ಅವರೂ ಮಾಲೀಕರಾಗಿ, ಉತ್ತಮಮಟ್ಟದ ಉದ್ಯೋಗಗಳನ್ನು ನಿರ್ಮಿಸಿ, ದೇಶಕ್ಕೆ ಸಂಪತ್ತನ್ನು ತಂದು ಕೊಡುವ ದಾರಿಯನ್ನು ತೋರಿಸಿಕೊಟ್ಟ ಮಹಾಚೇತನ. ಡಾ. ನಾರಾಯಣಮೂರ್ತಿಯವರಿಗೆ ಹಾಗೂ ಅವರ ಇನ್ಫೋಸಿಸ್ ಕಂಪೆನಿಯ ಸಹಕಾರ್ಯಕರ್ತರಿಗೂ ಮತ್ತು ಅವರ ಕುಟುಂಬದವರಿಗೂ, ಎಲ್ಲಾ ಸಂಪದೀಯರ ಪರವಾಗಿ ಹಾರ್ದಿಕ ಅಭಿನಂದನೆಗಳು.

ಕನ್ನಡದವರೇ ಆದ ಮೂರ್ತಿ, ಭಾರತದ ಔದ್ಯೋಗೀಕರಣದ ನಕ್ಷೆಯಲ್ಲಿ ತಮ್ಮ ಅಮೋಘವಾದ ಮೌಲ್ಯಗಳ ಛಾಪನ್ನು ಒತ್ತಿ ಯುವಜನರಿಗೆ ಮಾದರಿಯಾಗಿದ್ದಾರೆ. ಇಂತಹ ಕೆಟ್ಟಕಾಲದಲ್ಲೂ ಇಂತಹ ಮನೋಧರ್ಮಕ್ಕೆ ನೀರೆದು ಉತ್ತಮ ಮಟ್ಟದ ಮೌಲ್ಯಾಧಾರಿತ ಕಾರ್ಯಗಳನ್ನು ಮಾಡಲು ಮನಸ್ಸು ಹಾಗೂ ದೃಢನಿರ್ಧಾರವನ್ನು ಕೈಕೊಳ್ಳುವುದು ಹೇಗೆ, ಮನಸ್ಸನ್ನು ಹದಗೊಳಿಸುವುದು ಹೇಗೆ ಎನ್ನುವ ತಾತ್ವಿಕ ಸಿದ್ಧಾಂತಗಳಿಗೆ ಒಬ್ಬ ಉದಾಹರಣೆಯ ರೂಪದಲ್ಲಿ ನಮ್ಮಮಧ್ಯೆಇರುವುದು, ನಮ್ಮ ಸೌಭಾಗ್ಯ !

-ಪ್ರಜಾವಾಣಿಯ ಫೊಟೊ ಆಲ್ಬಬ್ ನಿಂದ.

~.~
  • Login or register to post comments
  • 643 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Original
  • Thumbnail
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 6, 2008 - 11:34am — vinayudupa

ಉ: ವಿಖ್ಯಾತ ಉದ್ಯಮಿ, ಡಾ. ನಾರಾಯಣ ಮೂರ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಮತಿ. ಪ್ರತಿಭಾ ಪಾಟೀಲ್, ಸೋಮವಾರ ಪ್ರದಾನಮಾಡಿದರು !

vinayudupa's picture

ನಾರಾಯಣ ಮೂರ್ತಿಯವರಿಗೆ ಅಭಿನಂದನೆಗಳು.

ಹಾಗೇ ಪತ್ರಿಕೆಗಳಲ್ಲಿ ಬಹಳ ದಿನಗಳ ನಂತರ ಒಳ್ಳೆ ಸುದ್ದಿಯೊಂದಿಗೆ ಫೋಟೋ ಬಂದಿದ್ದಕ್ಕಾಗಿ ಶ್ರೀಮತಿ ಪ್ರತಿಭಾ ಪಾಟೀಲರಿಗೂ

ಅಭಿನಂದನೆಗಳು. Smiling

-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 7, 2008 - 5:37am — venkatesh

ಉ: ವಿಖ್ಯಾತ ಉದ್ಯಮಿ, ಡಾ. ನಾರಾಯಣ ಮೂರ್ತಿಗಳಿಗೆ ಪದ್ಮವಿಭೂಷಣ ಪ್ರಶಸ್ತಿಯನ್ನು ಶ್ರೀಮತಿ. ಪ್ರತಿಭಾ ಪಾಟೀಲ್, ಸೋಮವಾರ ಪ್ರದಾನಮಾಡಿದರು !

venkatesh's picture

"ಹಾಗೇ ಪತ್ರಿಕೆಗಳಲ್ಲಿ ಬಹಳ ದಿನಗಳ ನಂತರ ಒಳ್ಳೆ ಸುದ್ದಿಯೊಂದಿಗೆ ಫೋಟೋ ಬಂದಿದ್ದಕ್ಕಾಗಿ ಶ್ರೀಮತಿ ಪ್ರತಿಭಾ ಪಾಟೀಲರಿಗೂ ಅಭಿನಂದನೆಗಳು."
ಸರಿಯಾದ ಮಾತು.

ಕರ್ನಾಟಕದ ಬಗ್ಗೆ ಒಂದು ಒಳ್ಳೆಮಾತನ್ನು ಕೇಳುವ ಭಾಗ್ಯ ಬಂತಲ್ಲ.

ಈ ಕಡೆ ತಮಿಳ್ನೋರು, ಕೇರಳ್ದೊರು,

ಆ ಕಡೆ ಆಂಧ್ರದೋರು,

ಮರಾಠಿಜನ ಒಂದ್ಕಡೆ,

ಎಲ್ಲಾರು ಕರ್ನಾಟಕದ ಹಸುನ ಕಿತ್ತು ತಿನ್ನೊರೆ. ಆಗಿದಾರೆ.

ಇನ್ನು ನಮ್ಮ ಜನಾನೊ ಅವರವ್ರೆ ಕಿತ್ತಾಡಿ, ಗುದ್ದಾಡಿ, ಹೊಡ್ದಾಡಿ, ಒಂದ್ ವಿಕ್ರಮನೇ ಸಾಧಿಸಿದಾರೆ. ಕನ್ನಡದ್ ಪೇಪರ್ ತಿರ್ವ್ ಹಾಕಿ. ಪ್ರತಿಭಟನೆ, ಆಂದೋಳನ, ಘೆರಾವ್, ಇವೆ ತುಂಬ್ಕೊಂಡಿವೆ.

ಕರ್ನಾಟಕ ಅಂದ್ರೆ ಅನಾಮಧೇಯರ ನಾಡೆ, ಗೊತ್ತಿಲ್ಲ.

ನಿಜಕ್ಕೂ ಮೂರ್ತಿಗಳು ಇದಕ್ಕೆ ಅಪವಾದವೇನೊ. ಅವರ್ನ್ನ ಸರಿಯಾಗಿ ತಿಳ್ದೊರು ಯಾರಾದ್ರು ಇದಾರ ಅಲ್ಲಿ . ದೇವ್ರೆಗೇ ಗೊತ್ತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನಾರಾಯಣಮೂರ್ತಿಗಳಿಗೆ ಅಭಿನಂದನೆಗಳು !
  • ಡಾ. ನಿಸ್ಸಾರ್ ಅಹ್ಮದ್ ರವರಿಗೆ, ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು !
  • ರತನ್ ಟಾಟಾ ರವರಿಗೆ ಅಭಿನಂದನೆಗಳು !
  • ಭಾರತದ ಪ್ರಥಮ ಮಹಿಳಾರಾಷ್ಟ್ರಾಧ್ಯಕ್ಷೆ- ಶ್ರೀಮತಿ ಪ್ರತಿಭಾಪಾಟೀಲ್ !
  • ಶೇಷಾದ್ರಿವಾಸು ರವರಿಗೆ, ನಮ್ಮ ಕನ್ನಡನಾಡಿನ ಹಾಗೂ ಸಂಪದೀಯರ, ತುಂಬುಹೃದಯದ, ಹಾರ್ದಿಕ ಶುಭಾಶಯಗಳು !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

2 minutes on Inkscape

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು


ಮಾತಾಡುವುದನ್ನು ನಿಲ್ಲಿಸಿ, ಕೆಲಸ ಮಾಡುವುದೇ ಯಶಸ್ಸಿನ ಶುಭಾರಂಭ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator