ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ

ಈ ಭವ್ಯ ಕಟ್ಟಡದ ಮರಾಮತ್ ನಡೆಸಲು ಬೃಹನ್ ಮುಂಬೈ ನಗರಪಾಲಿಕೆ, ನಿರ್ಧರಿಸಿದೆ- ತಗುಲುವ ಖರ್ಚು ಕೇವಲ-೧೭ ಕೋಟಿ !

May 30, 2008 - 7:48am — venkatesh
ಈ ಭವ್ಯ ಕಟ್ಟಡದ ಮರಾಮತ್ ನಡೆಸಲು ಬೃಹನ್ ಮುಂಬೈ ನಗರಪಾಲಿಕೆ, ನಿರ್ಧರಿಸಿದೆ- ತಗುಲುವ ಖರ್ಚು ಕೇವಲ-೧೭ ಕೋಟಿ !

ಈಗ ಶಿವಸೇನೆಯವರೇ ಎಲ್ಲ ನಿರ್ಧರಿಸುವವರು ತಾನೇ ! ಅದೂ ಅಲ್ಲದೆ, ಬೃಹತ್ ಮುಂಬೈ ನಗರಪಾಲಿಕೆಯ ಎಲ್ಲಾ ಪರಿಯೋಜನೆಗಳ ತೀರ್ಮಾನಗಳೂ ಪೂರ್ತಿ ಅವರ ಕೈಯಲ್ಲೇ ಇರಬೇಕಾದರೆ, ಅವರ ಶಕ್ತಿಯನ್ನು ಊಹಿಸಿ. ವಾಟಾಳ್ ಇಲ್ಲೇ ಎಲ್ಲಾದ್ರು ಇದಾರಾ. ? ಸ್ವಾಮಿ ನೋಡಿ ಇವರ್ಮಾಡೊ ಘನಕಾರ್ಯಗಳ್ನ ! ಕೈನಲ್ಲಿ ಜನ, ಹಣ, ಹಾಗೂ ಅಧಿಕಾರನ ಪೋಲ್ಮಾಡ್ದಂಗೆ ಭಾಳಾ ಜಾಗರೂಕತೆಯಿಂದ, ನೋಡ್ಕೊಳ್ಬೇಕ್ರಿ, ಸಾಹೇಬ್ರೆ. ಇನ್ನೊಂದು ನಮ್ಮ ನಮ್ಮಲ್ಲೆ ಕಿತ್ತಾಟ ಬಿಡ್ಬೇಕು. ಇದನ್ ಮಾಡಿ. ನೀವು ಶಿಕ್ತಿವಂತರಾಗ್ತೀರಿ. ಕರ್ನಾಟಕ ಬಿಟ್ತು ಸ್ವಲ್ಪ ಹೊರಗೂ ಪ್ರಪಂಚ ಇದೆ ಅನ್ನೊದನ್ನ ಕಂಡ್ಕೊಳ್ಳಬೇಕಲ್ವ !
ಆಮೇಲೆ ಮಾತ್ನಲ್ಲಿ ಸ್ವಲ್ಪ ಕಡಿವಾಣ ಇರ್ಲಿ.

ಬತ್ತೀನಿ, ಹೊಂಟೆ

-ನನ್ನ ಫೋಟೋ ಆಲ್ಬಮ್.

~.~
  • Login or register to post comments
  • 184 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಂಬೈ ಮಹಾನಗರದ, ಬಿ. ಎಮ್. ಸಿ ( B. M. See ) !
  • ಬೆಂಗಳೂರು ನಗರಪಾಲಿಕೆ ನಿರ್ಲಕ್ಷ ಇಲ್ಗೂ, ಅಂದ್ರೆ ಮುಂಬೈ ಗೂ ಕಾಣ್ಸ್ತಿದೆ ಸ್ವಾಮಿ, ಎದ್ದೇಳಿ, ಸ್ವಲ್ಪ ಏನಾದ್ರು ಮಾಡಿ !
  • ಮುಂಬೈ ನ ಜುಹುಬೀಚಿನಲ್ಲಿ ಒಂದು ಸಾಯಂಕಾಲ.
  • ವ್ಯಾಸರಾಯಬಲ್ಲಾಳ್, ನಮ್ಮನ್ನಗಲಿದರು- ಮುಂಬೈ ಕನ್ನಡಿಗರ ಆತ್ಮೀಯ ಹಿರಿಯ ಚೇತನಕ್ಕೆ, ಶತ-ಶತನಮನಗಳು !
  • ದೇವರಮನೆಗಳು-೪
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಕರದಲ್ಲಿ ಅರಳಿದ ಕಲೆ...

ಇತ್ತೀಚಿನ ಪ್ರತಿಕ್ರಿಯೆಗಳು

  • kalpana
    ಉ: ಮೊದಲ ಚಿತ್ರ
    September 6, 2008 - 5:14am
  • hpn
    ಉ: ಬಿಗುಮಾನದ ಚಿತ್ರಗಳು
    September 6, 2008 - 4:20am
  • hpn
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    September 6, 2008 - 2:53am
  • ಗಣೇಶ
    ಉ: ’ಹಾಯ್ ಬೆ೦ಗಳೂರ’ ಕೀಳು ಮಟ್ಟಕ್ಕಿಳಿದಿದೆಯೇ...?
    September 6, 2008 - 12:15am
  • ಗಣೇಶ
    ಉ: IT - ಸಿಂಪ್ಟಮ್ಸ
    September 5, 2008 - 11:34pm
  • yuvapremi
    ಉ: ಯುವ ಬ್ಲಾಗಿಗನ ಸಂದರ್ಶನ
    September 5, 2008 - 11:22pm
  • yuvapremi
    ಉ: Splendours of Royal Mysore
    September 5, 2008 - 11:03pm
  • hamsanandi
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:13pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:01pm
  • Sunil Jayaprakash
    ಉ: ಪುರಂದರದಾಸರ ಎರಡು ಪದಗಳು
    September 5, 2008 - 10:00pm
ಇನ್ನಷ್ಟು


ಸತ್ಯವೆಂಬುದೆಲ್ಲಿ? ನಿನ್ನಂತರಂಗದೊಳೊ|
ಸುತ್ತ ನೀನನುಭವಿಪ ಬಾಹ್ಯಚಿತ್ರದೊಳೋ ||
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ |
ತತ್ತ್ವದರ್ಶನವಹುದು -- ಮಂಕುತಿಮ್ಮ ||

— ಡಿ.ವಿ.ಜಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator