ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

ಬರಹಗಳು: ಇಂದು ಓದಿದ ವಚನ

ಸಂಪದ › ಚಿತ್ರ ಪುಟಗಳು › ಪ್ರಚಲಿತ ಲೇಖನ ವರ್ಗದ ಚಿತ್ರಗಳು

೨೫ ನೆಯ ಕರ್ನಾಟಕದ ಮುಖ್ಯಮಂತ್ರಿಯಾಗಿ, ಬಿ. ಜೆ. ಪಿ ಯ ಮಾನ್ಯ ಯಡಿಯೂರಪ್ಪನವರು ಪ್ರಮಾಣವಚನ, ಸ್ವೀಕಾರಮಾಡಿದರು !

May 31, 2008 - 5:34am — venkatesh
೨೫ ನೆಯ ಕರ್ನಾಟಕದ ಮುಖ್ಯಮಂತ್ರಿಯಾಗಿ,  ಬಿ. ಜೆ. ಪಿ ಯ ಮಾನ್ಯ ಯಡಿಯೂರಪ್ಪನವರು ಪ್ರಮಾಣವಚನ, ಸ್ವೀಕಾರಮಾಡಿದರು !

ಇತ್ತೀಚಿನ ದಿನಗಳಲ್ಲಿ ಪೂರ್ಣಬಹುಮತವನ್ನು ಅಪೇಕ್ಷಿಸುವುದು ಬಹಳ ಕಷ್ಟಸಾಧ್ಯವಾದ ಕೆಲಸವಾಗಿತ್ತು. ಅಂತಹದರಲ್ಲಿ ಮಾನ್ಯ ’ಯೆಡ್ಡಿ” ಯವರು, ಪ್ರಚಂಡ ಜನಮಾನ್ಯತೆಯನ್ನು ಗಳಿಸಿ, ಅದರ ಸಾಧ್ಯತೆಯನ್ನು ಎಲ್ಲರಿಗೂ ಮನವರಿಕೆಮಾಡಿ ತೋರಿಸಿದ್ದಾರೆ.

ಈ ಬೆಳವಣಿಗೆಯಿಂದ ಅಸ್ಥಿರತೆಯನಾಶವಾದಂತಾಗಿದೆ. ಮುಂದೆ ಸರ್ಕಾರಕ್ಕಿರುವ ಚುನೌತಿ ಹೆಚ್ಚಾಗಿದೆ. ಪ್ರಥಮ ಬಿ.ಜೆ.ಪಿ ಸರ್ಕಾರವೆಂದು ಹೆಮ್ಮೆಪಡುತ್ತಿದ್ದಂತೆಯೇ, ಕೇಂದ್ರದಿಂದ ಎಷ್ಟು ಆರ್ಥಿಕನೆರವು ದೊರೆಯುತ್ತದೆ ಎನ್ನುವುದರಮೇಲೆ ಎಲ್ಲಾ ಸಮೀಕರಣಗಳೂ ನಿಂತಿವೆ. ಯಡಿಯೂರಪ್ಪನವರು, ತಮ್ಮ ಐದುವರ್ಷಗಳ ಸುವರ್ಣ ಕ್ಷಣಗಳನ್ನು ಹೇಗೆ ತಮ್ಮ ಕನಸುಗಳನ್ನು ನನಸುಮಾಡಲು ಬಳಸುತ್ತಾರೆ ಎನ್ನುವುದರಮೇಲೆ ಅವರ ವ್ಯಕ್ತಿತ್ವ ನಮಗೆ ತಿಳಿಯುತ್ತದೆ. ಜೆ.ಡಿ.ಎಸ್. ಜೊತೆ ಸುಮ್ಮನೆ ವೃಥಾ ಮಾತಿನ ಸೆಣಸಾಟವನ್ನು ಮೊದಲು ಕೊನೆಗೊಳಿಸಬೇಕು. ಎಲ್ಲರೊಡನೆ ಸಾಮರಸ್ಯದ ವಾತಾವರಣವನ್ನು ಸ್ಥಾಪಿಸಿ, ತಮ್ಮ ಜೊತೆಗಾರರನ್ನೆಲ್ಲಾ ಸರಿಯಾಗಿ ನೋಡಿಕೊಳ್ಳಬೇಕು. ಚಿತ್ರದುರ್ಗದ ನೀರಿನ ಬವಣೆಗೆ ಪರಿಹಾರವನ್ನು ಅತಿ ಶೀಘ್ರವಾಗಿ ತೋರಿಸುವ ಅಗತ್ಯವಿದೆ. ಇನ್ನೂ ಬೇರೆಬೇರೆ ಸಮಸ್ಯೆಗಳಿವೆ. ಇವನ್ನೆಲ್ಲಾ ಯೆಡ್ಡಿಯವರು ಸಮಾಧಾನಚಿತ್ತದಿಂದ ಎಲ್ಲರ ಅಭಿಪ್ರಾಯಗಳನ್ನು ತೆಗೆದುಕೊಂಡು, ಸರ್ಕಾರವನ್ನು ನಡೆಸಿಕೊಂಡು ಹೋಗಬೇಕಾಗಿದೆ.

-ಚಿತ್ರ, ಪ್ರಜಾವಾಣಿ ಫೊಟೊ ಗ್ಯಾಲರಿಯಿಂದ.

  • ಪ್ರಚಲಿತ ಲೇಖನ ವರ್ಗದ ಚಿತ್ರಗಳು
~.~
  • Login or register to post comments
  • 287 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Thumbnail
  • Delicious
  • Digg
  • Reddit
  • Furl
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಾನ್ಯ ಶ್ರೀ. ಯಡಿಯೂರಪ್ಪನವರು, ಇಂದಿನ ಕರ್ನಾಟಕರಾಜ್ಯದ ಮುಖ್ಯ ಮಂತ್ರಿಗಳು.
  • ಒಂದು ರಾಜ್ಯದ ಮುಖ್ಯ-ಮಂತ್ರಿ, ಮಹಾತ್ಮಗಾಂಧಿಯವರ ಸ್ಮಾರಕಕ್ಕೆ ನಮನ ಸಲ್ಲಿಸಲೋಸುಗವೇ, ದೆಹಲಿಗೆ ಹೋಗಬೇಕೆ ?
  • ಹೊಸ ಬಿ.ಜೆ.ಪಿ ಸರ್ಕಾರ ಎದುರಿಸುತ್ತಿರುವ ಇಂದಿನ ಪರಿಸ್ಥಿತಿಯನ್ನು ರೂಪಿಸಿದ ಚಿನಕುರಳಿ ಮೊಹ್ಮದ್ ರ ಪ್ರಥಮ ವ್ಯಂಗ್ಯ-ಚಿತ್ರ !
  • ಯಾವುದೇ ಹೊಸಸರ್ಕಾರಕ್ಕೆ, ಗತಿರೋಧಕಗಳಂತಿದ್ದ ದೇವೇಗೌಡರು, ಹಾಗೂ ಮಕ್ಕಳ ಶರತ್ತುಗಳಿಗೆ ತೆರೆಬಿದ್ದದ್ದು, ಡೆಮೋ(Crazy) ಯ ಪುಣ್ಯ !!
  • ಮಾನ್ಯ ಯಡಿಯೂರಪ್ಪನವರಿಗೆ, ಹೋಮ್ ವರ್ಕ್ !
Syndicate content

ಲೇಖಕರು

venkatesh's picture
ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಕುಡಿಯುವ ನೀರು?

(ಫೋಟೋ: Kedarnath, Dharwad)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

'ಸಂಪದ'ದ ಚಿತ್ರ ಪುಟಗಳಿಂದ

ಬೂದಿಕೋಟೆಯಲ್ಲಿ ನೀರಿನ ಅಭಾವ

ಇತ್ತೀಚಿನ ಪ್ರತಿಕ್ರಿಯೆಗಳು

  • lsiddappa
    ಉ: "ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"
    December 5, 2008 - 5:24am
  • bhasip
    ಉ: ಮುಂಬೈ ಭಯೋತ್ಪಾದನೆ ಮತ್ತು ಬುದ್ದಿಜೀವಿಗಳ ಮೌನ
    December 5, 2008 - 5:19am
  • olnswamy
    ಉ: ಇಂದು ಓದಿದ ವಚನ:ಎಲ್ಲ ಹೂವೂ ಹಣ್ಣಾಗುವುದಿಲ್ಲ: ಜೇಡರ ದಾಸಿಮಯ್ಯ
    December 5, 2008 - 5:15am
  • halaswamyrs
    ಉ: ಹಿರಿಯರ ಆಸೆ
    December 5, 2008 - 2:49am
  • ajitmb
    ಉ: ನಿಮ್ಮ ಚಿತ್ರದಲ್ಲಿ "Rules of Thirds"ನ ಪ್ರಯೋಗ
    December 5, 2008 - 1:10am
  • manjunath s reddy
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 1:00am
  • hamsanandi
    ಉ: ಭಯೋತ್ಪಾದಕರಿಗೆ ಜೈ
    December 5, 2008 - 12:56am
  • manjunath s reddy
    ಉ: ಸೀರೆಯುಟ್ಟ ನೀರೆ
    December 5, 2008 - 12:56am
  • rasikathe
    ಉ: ನಾನೊಬ್ಬ ಸಿಗರೇಟು
    December 5, 2008 - 12:45am
  • kalpana
    ಉ: ಚಿಪ್ಸ್ ಮತ್ತು ಸಿಗರೇಟು
    December 5, 2008 - 12:43am
ಇನ್ನಷ್ಟು


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments | Podcasts

separator