(ಕ್ಷಮಿಸಿ ದೊಡ್ಡ ಟ ಟೈಪುಸಲಾಗುತ್ತಿಲ್ಲ) ನೋಡಬನ್ನಿರಿ ಎಲ್ಲರೂ ನಮ್ಮ ಈ ಸ್ವಾಮಿಯ, ಮಂದಹಾಸ ಬೀರುತ ಪೀಟವ ಅಲಂಕರಿಸಿಹರು. ಎಲ್ಲರಂತಲ್ಲ ಈ ಸ್ವಾಮಿ, ಸದಾ ಅನ್ವೇಷಣೆಯಲ್ಲಿ ಮಗ್ನ. ಹೊರಟಿಹರು ಕುಂತಿ ಬೆಟ್ಟಕೆ, ಬಂಗಾರದ ಹರಿಣಿಯ ಹಿಡಿಯಲು. ಇವರು ಗವಿಯೊಳಗೆ ಹೋಗುವ ಮುನ್ನ, ಬನ್ನಿರೊಮ್ಮೆ ನೋಡಿರೊಮ್ಮೆ. ನೋಡಬನ್ನಿರಿ ಎಲ್ಲರೂ ನಮ್ಮ ಈ ಸ್ವಾಮಿಯ, ಮಂದಹಾಸ ಬೀರುತ ಪೀಟವ ಅಲಂಕರಿಸಿಹರು. ಪರೋಪಕಾರಿ ಈ ಸ್ವಾಮಿ, ನೀವೇ ನೋಡಿದಂತೆ ಯಾರಿಗೆ ಬರಲಾಗುವುದಿಲ್ಲವೋ, ಅವರಿಗಾಗಿ ದಯಪಾಲಿಸಿದ್ದಾರೆ, ತಮ್ಮ ಸ್ಥಿರ ಚಿತ್ರವನು. ಎಂತಹ ಉದಾರಿ ಈ ನಮ್ಮ ಸ್ವಾಮಿ.
ಪ್ರತಿಕ್ರಿಯೆಗಳು
ನೋಡಿ ಸ್ವಾಮಿ ಇವ್ರಿರೋದೆ ಹೀಗೆ,
(ಕ್ಷಮಿಸಿ ದೊಡ್ಡ ಟ ಟೈಪುಸಲಾಗುತ್ತಿಲ್ಲ)
ನೋಡಬನ್ನಿರಿ ಎಲ್ಲರೂ ನಮ್ಮ ಈ ಸ್ವಾಮಿಯ,
ಮಂದಹಾಸ ಬೀರುತ
ಪೀಟವ ಅಲಂಕರಿಸಿಹರು.
ಎಲ್ಲರಂತಲ್ಲ ಈ ಸ್ವಾಮಿ,
ಸದಾ ಅನ್ವೇಷಣೆಯಲ್ಲಿ ಮಗ್ನ.
ಹೊರಟಿಹರು ಕುಂತಿ ಬೆಟ್ಟಕೆ,
ಬಂಗಾರದ ಹರಿಣಿಯ ಹಿಡಿಯಲು.
ಇವರು ಗವಿಯೊಳಗೆ ಹೋಗುವ ಮುನ್ನ,
ಬನ್ನಿರೊಮ್ಮೆ ನೋಡಿರೊಮ್ಮೆ.
ನೋಡಬನ್ನಿರಿ ಎಲ್ಲರೂ ನಮ್ಮ ಈ ಸ್ವಾಮಿಯ,
ಮಂದಹಾಸ ಬೀರುತ
ಪೀಟವ ಅಲಂಕರಿಸಿಹರು.
ಪರೋಪಕಾರಿ ಈ ಸ್ವಾಮಿ,
ನೀವೇ ನೋಡಿದಂತೆ
ಯಾರಿಗೆ ಬರಲಾಗುವುದಿಲ್ಲವೋ,
ಅವರಿಗಾಗಿ ದಯಪಾಲಿಸಿದ್ದಾರೆ,
ತಮ್ಮ ಸ್ಥಿರ ಚಿತ್ರವನು.
ಎಂತಹ ಉದಾರಿ ಈ ನಮ್ಮ ಸ್ವಾಮಿ.
ತಲೆದೂಗಿದೆ
ತಲೆದೂಗಿದೆ ನಿಮ್ಮ ಕಾವ್ಯರಚನಾ ಕೌಶಲ್ಯಕ್ಕೆ!!!
ಸ್ವಾಮಿವಿರಚಿತ ನವ್ಯ ಪ್ರವಾಸ ಕಥನಕ್ಕೆ..
ಸ್ವಾಮಿಯವರು
ಸ್ವಾಮಿವಿರಚಿತ ನವ್ಯ ಪ್ರವಾಸ ಕಥನಕ್ಕೆ..
ಹೆ ಹೆ.
ಸುನಿಲ್ ಜಯಪ್ರಕಾಶರ ಕಾವ್ಯ ಹೇಳುವಂತೆ ಬಂಗಾರದ ಹರಿಣಿಯನ್ನ ಹಿಡಿಯಲು ಹೋಗಿದ್ದರೋ ಇಲ್ಲವೋ ಗೊತ್ತಿಲ್ಲ, ಆದರೆ ಅವರು ಉದಾರಿ, ಪರೋಪಕಾರಿ ಎಂಬೋದಂತೂ ನಿಜವೇ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"