ಕಲ್ಪನೆ ಮತ್ತು ಕನಸುಗಳು ಬರಿಯ ತಿಳುವಳಿಕೆಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ.

- ಆಲ್ಬರ್ಟ್ ಐನ್‍ಸ್ಟೈನ್

ಕನ್ನಡಪ್ರಭದಲ್ಲಿ ಯಡಿಯೂರಪ್ಪನವರ ಅರ್ಧಮೀಸೆ!

ಇದು ನಿಜವೇ?
ಇಂದು ಕನ್ನಡಪ್ರಭದ ಅಂತರ್ಜಾಲ ಪ್ರತಿಯನ್ನು ಓದುತ್ತಿರುವಾಗ ಒಂದು ವಿಚಿತ್ರ ಕಾಣಿಸಿತು. ಯಡಿಯೂರಪ್ಪನವರ ಚಿತ್ರಗಳನ್ನು ಬೇಕೆಂದೇ ಮಾರ್ಪಡಿಸಲಾಗಿದೆಯೇ? ಕೆಲವು ಚಿತ್ರಗಳಲ್ಲ್ಲಿ ಅವರ ಮೀಸೆಯನ್ನು ಅರ್ಧ ಬೋಳಿಸಲಾಗಿದೆ. ಅದೂ ಕೆಲವೊಮ್ಮೆ ಬಲ ಅರ್ಧ, ಕೆಲವೊಮ್ಮೆ ಎಡ ಅರ್ಧ!
ಇದು ಅವರು ಅಂಬೇಡ್ಕರ್ ಚಿತ್ರಕ್ಕೆ ಮಾಡಿದ ಅಗೌರವಕ್ಕೆ ಪ್ರತ್ಯುತ್ತರವೇ? ಇದು ನಿಜವೇ ಆದರೆ ಕನ್ನಡಪ್ರಭದ ಈ ನಡೆ ಎಷ್ಟು ಸರಿ?
ಚಿತ್ರಗಳ ಕೊಂಡಿ ಇಲ್ಲಿದೆ.

ಹತ್ತನೇ ಮತ್ತು ಹದಿನೈದನೆಯ ಚಿತ್ರಗಳನ್ನು ನೋಡಿ

0
~.~

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಚಿತ್ರ ಇಲ್ಲಿದೆ...

hpn's picture

ಕೆಳಗಿನ ಚಿತ್ರ ಕನ್ನಡ ಪ್ರಭದ ಈ ಪುಟದಿಂದ ನೇರವಾಗಿ ಸೇರಿಸಿರುವುದು:

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

ಧನ್ಯವಾದ

ಶ್ಯಾಮ ಕಶ್ಯಪ's picture

ಧನ್ಯವಾದಗಳು ನಾಡಿಗ್!
--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

Syndicate content