ಎಲ್ಲರಿಗೂ ನಮಸ್ಕಾರ
ನಾನು ದೀಪಕ್ ಧನಂಜಯ .... ಸಹ-ಸದಸ್ಯರಲ್ಲಿ ನನ್ನದೊಂದು ಕೋರಿಕೆ... ಏನಂದರೆ... ನನ್ಗೆ ಕನ್ನಡದಲ್ಲಿ ಲೇಖನಗಳನ್ನು ಬರೆಯುವ ಆಸಕ್ತಿ ಇದೆ.. ಅದ್ರೆ.. ನಾನು ಕನ್ನಡದಲ್ಲಿ ಬರೆದು 6 ವರ್ಷಗಳಾಗಿವೆ.. ಕನ್ನಡ ಚೆನ್ನಾಗಿ ಓದುತ್ತೇನೆ.. ಹಾಗು ಬಹಳ ವಿಷಯಗಳ ಬಗ್ಗೆ ಲೇಖನ ಬರೆಯಬೆಕಂಬ ಅಸಕ್ತಿ.. ಆದ್ದರಿಂದ.. ನನ್ನ ಲೇಖನಗಳಲ್ಲಿ.. ಏನಾದರು ತಪ್ಪು ಇದ್ರೆ.. ನನ್ನನ್ನು ಟೀಕಿಸದೆ.. ಸರಿಪಡಿಸಿಕೊಳೋದಕ್ಕೆ ಸಹಾಯ ಮಾಡಿ ಎಂದು ವಿನಮ್ರತೆಯಿಂದ ವಿನಂತಿಸಿಕೋಳುತ್ತೇನೆ... ದೀಪಕ್

- Login or register to post comments
- 1183 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS:
ಉ:ಯಾವ ಪ್ರತಿಕ್ರಿಯೆ ಬಾರದಿದ್ದ ಕಾರಣ, .....ಆ ಕಾರಣಕ್ಕೇ ಬರೆಯಿರಿ!
ದೀಪಕ್ ,
ಆ ಕಾರಣಕ್ಕೇ ಬರೆಯಿರಿ. ಅಂದರೆ ಯಾವ ಪ್ರತಿಕೂಲ ಪ್ರತಿಕ್ರಿಯೆಯೂ ಬಂದಿಲ್ಲವೆಂಬ ಕಾರಣಕ್ಕೇ ಬರೆಯಿರಿ!
ಹೆಚ್ಚು ಹೆಚ್ಚು ಜನ ಕನ್ನಡವನ್ನು ಅಂತರ್ಜಾಲದಲ್ಲೂ ಜನ ಬಳಸಿದಾಗಲೇ ಕನ್ನಡ ಭವಿಷ್ಯದಲ್ಲೂ ಉಳಿಯುವುದು. ನೀವೂ ನಿಮ್ಮ ಪಾಲಿನ ಬಳಕೆ ಮಾಡಿ .
ನಾನಂತೂ ಓದುವಾಗ ಕನ್ನಡಕ್ಕೇ ಇಂಗ್ಲೀಷ್ಗಿಂತ ಆದ್ಯತೆ ಕೊಡುತ್ತೇನೆ. ( ಅಂತರ್ಜಾಲದಲ್ಲಿ ಕೂಡ )
ನಿಮ್ಮ ಲೇಖನವ್ನ್ನು ಈಗಾಗಲೇ ೧೬೬ ಜನ ಓದಿದ್ದಾರೆ ; ಯಾವ ಪ್ರತಿಕೂಲ ಪ್ರತಿಕ್ರಿಯೆಯೂ ಬಂದಿಲ್ಲ; ಇನ್ನೇನು ಬೇಕು? ನಿಮ್ಮ ಬರಹ ಮುಂದುವರೆಸಿ.
ಶ್ರೀಕಾಂತ ಮಿಶ್ರಿಕೋಟಿ.
"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"