ವಿಶ್ವೇಶ್ವರ ಭಟ್ಟರ ಸಕಾಲಿಕ ಲೇಖನಗಳು ತುಂಬಾ ಇಷ್ಟ. ದುಂದಿರಾಜರು ನವಿರಾಗೆ ಕಚಗುಳಿ ಇಡುತ್ತಾರೆ.(ಸ್ಯಾಂಪಲ್- ಈ ನಿನ್ನ ಮುಂಗುರುಳ ಗತ್ತು .. ಬಾರಿ ಬಾರಿ ನೀಡುತ್ತೆ ಕೆನ್ನೆಗೆ ಮುತ್ತು.. ಅತಿಯಾಯ್ತು ಸಲುಗೆ ನೀನದಕೆ ಕೊಟ್ಟಿದ್ದು.. ಅದಕ್ಕಾಗೆ ಇರಬೇಕು ನಿನ್ನ ತಲೆಯೇರಿ ಕುಳಿತಿದ್ದು.)ಕಣ್ಣನ್ ಕನ್ನಡ ಬರಹ.. ನಿಮ್ಮ ಸಿಂಮ್ಮ ಚುಟುಕಾದ ಆದರೂ ಅಮೂಲ್ಯ ಮಾಹಿತಿಗಳು .
ಬೇರೆ ಯಾವುದು ಹೇಗೇ ಆಗಲಿ, ವಿಜಯ ಕರ್ನಾಟಕ ಸೃಜನ ಶೀಲ ದಿನ ಪತ್ರಿಕೆ ಎಂದು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಅದರ ಒಡೆತನ TOI ಬದಲು ನಮ್ಮ ಸಂಕೇಶ್ವರರ ಕೈಲೇ ಇದ್ದಿದ್ದರೆ ಚಂದವಿತ್ತೇನೋ? ಆ ಬೇಜಾರು ಮಾತ್ರ ಮನಸ್ಸಿನಲ್ಲಿ ಹಾಗೇ ಉಳಿದು ಬಿಡುತ್ತೆ. ಅದಿರ್ಲಿ ನೀವು ಯಾರಾದರು ಕನ್ನಡ ಪ್ರಭದ ಸಾಪ್ತಾಹಿಕ ಪ್ರಭ, ಚಿತ್ರ ಪ್ರಭ, ವಿತ್ತ ಪ್ರಭ ಮತ್ತು ಸಖಿ ಎಂಬ ವಾರದ ವಿಶೇಷ ಸಂಚಿಕೆಗಳನ್ನ ಗಮನಿಸಿದ್ದೀರ? ಇಲ್ಲವಾದರೆ ದಯವಿಟ್ಟು ಒಮ್ಮೆ ಗಮನಿಸಿ. ಸಮೃದ್ಧ ಓದು ನಿಮ್ಮದಾಗುವುದರಲ್ಲಿ ಅನುಮಾನವೇ ಇಲ್ಲ. ನಿಮಗೆ ಇಷ್ಟವಾದರೆ ಆ ವಿಶೇಷ ದಿನಗಳಂದು ಮಾತ್ರವೇ ಕನ್ನಡ ಪ್ರಭ ಪತ್ರಿಕೆ ಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಒಮ್ಮೆ ಪ್ರಯತ್ನಿಸಿ.
ವಿಜಯ ಕರ್ನಾಟಕ ದಿನ ಪತ್ರಿಕೆ ಪ್ರಚಲಿತದಲ್ಲಿ ಓದುಗರ ಸಂಖ್ಯೆ ಮತ್ತು ಮಾರಾಟ ನೋಡಿದರೆ ಕನ್ನಡದ ಸೃಜನಶೀಲ ದಿನಪತ್ರಿಕೆ ಯಾಗಿದೆ ಎಂದರೆ ತಪ್ಪಾಗಲಾರದು. ನನ್ನ ದೃಷ್ಟಿಯಲ್ಲಿ ವಿಜಯ ಕರ್ನಾಟ ಪತ್ರಿಕೆಯೇ ಕನ್ನಡದ ಸೃಜನಶೀಲ ದಿನಪತ್ರಿಕೆ -ಕೃಷ್ಣಮೊರ್ತಿಅಜ್ಜಹಳ್ಳಿ
ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.
ಪ್ರತಿಕ್ರಿಯೆಗಳು
ವಿಜಯ ಕರ್ನಾಟಕ
ಇವರ ವಿನೂತನ ಅಂತರ್ಜಾಲ ಆವೃತ್ತಿಗೆ ಭೇಟಿ ನೀಡದೆ ನನ್ನ ದಿನ ಕಳೆಯುವುದಿಲ್ಲ ..
ವಿಜಯ ಕರ್ನಾಟಕ
ವಿಶ್ವೇಶ್ವರ ಭಟ್ಟರ ಸಕಾಲಿಕ ಲೇಖನಗಳು ತುಂಬಾ ಇಷ್ಟ. ದುಂದಿರಾಜರು ನವಿರಾಗೆ ಕಚಗುಳಿ ಇಡುತ್ತಾರೆ.(ಸ್ಯಾಂಪಲ್- ಈ ನಿನ್ನ ಮುಂಗುರುಳ ಗತ್ತು .. ಬಾರಿ ಬಾರಿ ನೀಡುತ್ತೆ ಕೆನ್ನೆಗೆ ಮುತ್ತು.. ಅತಿಯಾಯ್ತು ಸಲುಗೆ ನೀನದಕೆ ಕೊಟ್ಟಿದ್ದು.. ಅದಕ್ಕಾಗೆ ಇರಬೇಕು ನಿನ್ನ ತಲೆಯೇರಿ ಕುಳಿತಿದ್ದು.)ಕಣ್ಣನ್ ಕನ್ನಡ ಬರಹ.. ನಿಮ್ಮ ಸಿಂಮ್ಮ ಚುಟುಕಾದ ಆದರೂ ಅಮೂಲ್ಯ ಮಾಹಿತಿಗಳು .
ಸುಪ್ರಭಾತ - ವಿಜಯ ಕರ್ನಾಟಕ
ಕನ್ನಡ ಪ್ರಭ Spl
ಬೇರೆ ಯಾವುದು ಹೇಗೇ ಆಗಲಿ, ವಿಜಯ ಕರ್ನಾಟಕ ಸೃಜನ ಶೀಲ ದಿನ ಪತ್ರಿಕೆ ಎಂದು ನಾನೂ ಒಪ್ಪಿಕೊಳ್ಳುತ್ತೇನೆ. ಆದರೆ ಅದರ ಒಡೆತನ TOI ಬದಲು ನಮ್ಮ ಸಂಕೇಶ್ವರರ ಕೈಲೇ ಇದ್ದಿದ್ದರೆ ಚಂದವಿತ್ತೇನೋ? ಆ ಬೇಜಾರು ಮಾತ್ರ ಮನಸ್ಸಿನಲ್ಲಿ ಹಾಗೇ ಉಳಿದು ಬಿಡುತ್ತೆ. ಅದಿರ್ಲಿ ನೀವು ಯಾರಾದರು ಕನ್ನಡ ಪ್ರಭದ ಸಾಪ್ತಾಹಿಕ ಪ್ರಭ, ಚಿತ್ರ ಪ್ರಭ, ವಿತ್ತ ಪ್ರಭ ಮತ್ತು ಸಖಿ ಎಂಬ ವಾರದ ವಿಶೇಷ ಸಂಚಿಕೆಗಳನ್ನ ಗಮನಿಸಿದ್ದೀರ? ಇಲ್ಲವಾದರೆ ದಯವಿಟ್ಟು ಒಮ್ಮೆ ಗಮನಿಸಿ. ಸಮೃದ್ಧ ಓದು ನಿಮ್ಮದಾಗುವುದರಲ್ಲಿ ಅನುಮಾನವೇ ಇಲ್ಲ. ನಿಮಗೆ ಇಷ್ಟವಾದರೆ ಆ ವಿಶೇಷ ದಿನಗಳಂದು ಮಾತ್ರವೇ ಕನ್ನಡ ಪ್ರಭ ಪತ್ರಿಕೆ ಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಒಮ್ಮೆ ಪ್ರಯತ್ನಿಸಿ.
-ಧ್ರುವ
Re: ಕನ್ನಡ ಪ್ರಭ Spl
ನಿಜ, ಸೃಜನಶೀಲತೆ ಪ್ರಸಾರ ಸಂಖ್ಯೆಯಲ್ಲಿಲ್ಲ. ಕನ್ನಡಪ್ರಭ ಸುದ್ದಿ ಸಂಗ್ರಹಣೆಯಲ್ಲೂ ಮುಂದು, ಸುದ್ದಿ ವಿಂಗಡಣೆಯಲ್ಲೂ ಮುಂದು. ಜೊತೆಗೆ ಪಕ್ಷಪಾತ ರಹಿತ ಸುದ್ದಿ ಮತ್ತು ವಿಶ್ಲೇಷಣೆ..
ಸುವರ್ಣ ರಾಜ್ಯೋತ್ಸವದ ಸಂಚಿಕೆ ನೋಡಿದಿರಾ..?
ಮಂಜುನಾಥ್ ವೆಂ.
Re: ಈಗಿನಂತೆ ಕನ್ನಡದ ಸೃಜನಶೀಲ ದಿನಪತ್ರಿಕೆ ನಿಮ್ಮ ದೃಷ್ಟಿಯಲ್ಲಿ ಯಾವುದು?
ನಿಜಕ್ಕೂ ವಿಜಯ ಕರ್ನಾಟಕ, ಕನ್ನಡ ದಿನಪತ್ರಿಕೆಗಳ ಇತಿಹಾಸದಲ್ಲೇ ಒಂದು ಮೈಲಿಗಲ್ಲನ್ನು ಸೃಷ್ಟಿಸಿತು ಅಂದರೆ ತಪ್ಪಾಗಲಾರದು.
ಣಾನು ಈ ಪತ್ರಿಕೆಯನ್ನ ಓದದ ದಿನವೇ ಇಲ್ಲ
Re: ಈಗಿನಂತೆ ಕನ್ನಡದ ಸೃಜನಶೀಲ ದಿನಪತ್ರಿಕೆ ನಿಮ್ಮ ದೃಷ್ಟಿಯಲ್ಲಿ ಯಾವುದು?
ವಿಜಯ ಕರ್ನಾಟಕ ದಿನ ಪತ್ರಿಕೆ ಪ್ರಚಲಿತದಲ್ಲಿ ಓದುಗರ ಸಂಖ್ಯೆ ಮತ್ತು ಮಾರಾಟ ನೋಡಿದರೆ ಕನ್ನಡದ ಸೃಜನಶೀಲ ದಿನಪತ್ರಿಕೆ ಯಾಗಿದೆ ಎಂದರೆ ತಪ್ಪಾಗಲಾರದು. ನನ್ನ ದೃಷ್ಟಿಯಲ್ಲಿ ವಿಜಯ ಕರ್ನಾಟ ಪತ್ರಿಕೆಯೇ ಕನ್ನಡದ ಸೃಜನಶೀಲ ದಿನಪತ್ರಿಕೆ -ಕೃಷ್ಣಮೊರ್ತಿಅಜ್ಜಹಳ್ಳಿ
Re: ಈಗಿನಂತೆ ಕನ್ನಡದ ಸೃಜನಶೀಲ ದಿನಪತ್ರಿಕೆ ನಿಮ್ಮ ದೃಷ್ಟಿಯಲ್ಲಿ ಯಾವುದು?
ಪ್ರಸಾರ ಸಂಖ್ಯೆ ಸೃಜನಶೀಲತೆಯ ದ್ಯೋತಕವೇ? ಸೃಜನಶೀಲವಾಗಿದ್ದರೂ ಪ್ರ್ಸಸಾರ ಕಡಿಮೆಯಿರ ಬಾರದೆಂದಿಲ್ಲ.