-ಮಲ್ಲಪ್ಪನವರ ಅನಿಸಿಕೆಗಳಿಗೆ ಮೂರ್ತರೂಪು ಕೊಟ್ಟಿದೆ, ನಿಮ್ಮ ಕ್ಯಾಮರ ಕಣ್ಣು !
ಯಾಕೆ ನಮ್ಮ ಸರ್. ಎಮ್. ವಿ ರವರ ಕವಿ ಹೃದಯದ ಒಂದು ಸಾಲು ಅವರ ಸುಪ್ತ ಹೃದಯದಿಂದ ಹೊರಹೊಮ್ಮಲಿಲ್ಲ ? ಆಗಿದ್ದರೂ ದಾಖಲೆಯಾಗಿರದೆ ಇರಬಹುದು.
ದಾರ್ಶನಿಕ, ಅಪಾರ ದೇಶಪ್ರೇಮಿ, ಶ್ರದ್ಧಾಳು, ಕಾರ್ಯನಿಷ್ಥ, ಮೈಸೂರಿನ ಸಂಪತ್ತನ್ನು ಹುಡುಕಿತೋರಿಸಿಕೊಟ್ಟು ತಮ್ಮ ಅಮೋಘ ಕಾಣಿಕೆ ನೀಡಿದ ನಮ್ಮ ಕನ್ನಡಾಂಬೆಯ ಸುಪುತ್ರನಿಗೆ ಸಾಸ್ಟಾಂಗ ಪ್ರಣಾಮಗಳು.
ಪ್ರತಿಕ್ರಿಯೆಗಳು
ಉ: ಜೋಗ ವೈಭವ - ೩
ಮಾನವ್ನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ ?
ಸಾಯೊತನ್ಕ್ ಸಂಸಾರ್ದೊಳ್ಗೆ ಗಂಡಾ ಗುಗುಂಡಿ.
........... ಜೋಗಾದ್ ಗುಂಡಿ !
-ಮಲ್ಲಪ್ಪನವರ ಅನಿಸಿಕೆಗಳಿಗೆ ಮೂರ್ತರೂಪು ಕೊಟ್ಟಿದೆ, ನಿಮ್ಮ ಕ್ಯಾಮರ ಕಣ್ಣು !
ಯಾಕೆ ನಮ್ಮ ಸರ್. ಎಮ್. ವಿ ರವರ ಕವಿ ಹೃದಯದ ಒಂದು ಸಾಲು ಅವರ ಸುಪ್ತ ಹೃದಯದಿಂದ ಹೊರಹೊಮ್ಮಲಿಲ್ಲ ? ಆಗಿದ್ದರೂ ದಾಖಲೆಯಾಗಿರದೆ ಇರಬಹುದು.
ದಾರ್ಶನಿಕ, ಅಪಾರ ದೇಶಪ್ರೇಮಿ, ಶ್ರದ್ಧಾಳು, ಕಾರ್ಯನಿಷ್ಥ, ಮೈಸೂರಿನ ಸಂಪತ್ತನ್ನು ಹುಡುಕಿತೋರಿಸಿಕೊಟ್ಟು ತಮ್ಮ ಅಮೋಘ ಕಾಣಿಕೆ ನೀಡಿದ ನಮ್ಮ ಕನ್ನಡಾಂಬೆಯ ಸುಪುತ್ರನಿಗೆ ಸಾಸ್ಟಾಂಗ ಪ್ರಣಾಮಗಳು.