'ಸಂಪದ' ಟಿ-ಶರ್ಟ್
ಇದುವರೆಗೂ ಅವಕಾಶ ಸಿಗದ ಕೆಲವರಿಗೆ ಅವಕಾಶ ಸಿಕ್ಕಿತು . ಸ್ವಲ್ಪ ಹಣವೂ ಸಂಪಾದನೆ ಆಯ್ತು .
ಸರಿಯಾಗಿ ಹೇಳಿದ್ರಿ. ಅದ್ರಲ್ಲಿ ನಮ್ಮ ಕನ್ನಡದ ಹುಡುಗ ಆರ್. ವಿನಯ್ ಕುಮಾರ್ ಕೂಡ ಒಬ್ಬ. ರಣಜಿಯಲ್ಲಿ ಎಷ್ಟು ಉತ್ತಮ ಪ್ರದರ್ಶನ
ನೀಡಿದರು ಸಿಗದಷ್ಟು ಪ್ರಸಿದ್ದಿ, ಜೊತೆಗೆ ಒಂದು ಪಂದ್ಯಪುರುಷ ಪ್ರಶಸ್ತಿ ಕೂಡ ಸಿಕ್ತು.
-- -- -- ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ನನಗನಿಸೋದು, ಬೇರೆಷ್ಟೋ ಮುಖ್ಯವಾದ ಸುದ್ದಿಗಳು ಈ ಗದ್ದಲದಲ್ಲಿ ಮುಳುಗಿಹೋದವು!
ಈ ಹಾಳ್ IPL ಸದ್ಯ ಮುಗಿತಲ್ಲ. ಅದೇ ನೆಮ್ಮದಿ.
ನಮ್ಮ ದೇಶದಲ್ಲಿ ಅತ್ಯಮೂಲ್ಯ ವಾದ ವಿದ್ಯುತ್ ನ್ನು ಸುಮ್ಮನೆ ವೇಸ್ಟ್ ಮಾಡಿದರು.
ಎಂದೂ ನೋಡದಿದ್ದವರೂ ಕೂಡ ಸೆಟ್ ಮ್ಯಾಕ್ಸ್ ಕಡೆ ತಲೆ ಹಾಕಿ, ಅದರ TRP sensex ತರಹ ಮೇಲೇರಿತು
"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"
ತೆಹ್ರಿ ಅಣೆಕಟ್ಟು, ಉತ್ತರಾಂಚಲ
(ಫೋಟೋ: ಸಿ ಎಸ್ ಶಾರದಾ ಪ್ರಸಾದ್)
ವಾರದ ಫೀಚರ್ ಜೀವನದಿ ಕಾವೇರಿ
ವೀಡಿಯೋ ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)
ನೀತಿ ವಿಚಾರವಿಲ್ಲದಿದ್ದರೆ ಸಮಾಜ ತಪ್ಪು ದಾರಿಯನ್ನು ಹಿಡಿಯುವುದು. ಆದ್ದರಿಂದ ಸರ್ವ ಸಾಮನ್ಯರ ನಿಯಂತ್ರಣಕ್ಕಾಗಿ ನೀತಿ ವಿಚಾರದ ಇತಿ ಮಿತಿ ಇರಬೇಕು.
— ವಿನೋಬಾ ಭಾವೆ
ಪ್ರತಿಕ್ರಿಯೆಗಳು
ಉ: ಐ ಪಿ ಎಲ್ ನಿಂದ ಆದದ್ದೇನು?
ಇದುವರೆಗೂ ಅವಕಾಶ ಸಿಗದ ಕೆಲವರಿಗೆ ಅವಕಾಶ ಸಿಕ್ಕಿತು . ಸ್ವಲ್ಪ ಹಣವೂ ಸಂಪಾದನೆ ಆಯ್ತು .
ಉ: ಐ ಪಿ ಎಲ್ ನಿಂದ ಆದದ್ದೇನು?
ಸರಿಯಾಗಿ ಹೇಳಿದ್ರಿ. ಅದ್ರಲ್ಲಿ ನಮ್ಮ ಕನ್ನಡದ ಹುಡುಗ ಆರ್. ವಿನಯ್ ಕುಮಾರ್ ಕೂಡ ಒಬ್ಬ. ರಣಜಿಯಲ್ಲಿ ಎಷ್ಟು ಉತ್ತಮ ಪ್ರದರ್ಶನ
ನೀಡಿದರು ಸಿಗದಷ್ಟು ಪ್ರಸಿದ್ದಿ, ಜೊತೆಗೆ ಒಂದು ಪಂದ್ಯಪುರುಷ ಪ್ರಶಸ್ತಿ ಕೂಡ ಸಿಕ್ತು.
-- -- --
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಉ: ಐ ಪಿ ಎಲ್ ನಿಂದ ಆದದ್ದೇನು?
ನನಗನಿಸೋದು, ಬೇರೆಷ್ಟೋ ಮುಖ್ಯವಾದ ಸುದ್ದಿಗಳು ಈ ಗದ್ದಲದಲ್ಲಿ ಮುಳುಗಿಹೋದವು!
ಉ: ಐ ಪಿ ಎಲ್ ನಿಂದ ಆದದ್ದೇನು?
ಈ ಹಾಳ್ IPL ಸದ್ಯ ಮುಗಿತಲ್ಲ. ಅದೇ ನೆಮ್ಮದಿ.
ಉ: ಐ ಪಿ ಎಲ್ ನಿಂದ ಆದದ್ದೇನು?
ನಮ್ಮ ದೇಶದಲ್ಲಿ ಅತ್ಯಮೂಲ್ಯ ವಾದ ವಿದ್ಯುತ್ ನ್ನು ಸುಮ್ಮನೆ ವೇಸ್ಟ್ ಮಾಡಿದರು.
ಉ: ಐ ಪಿ ಎಲ್ ನಿಂದ ಆದದ್ದೇನು?
ಎಂದೂ ನೋಡದಿದ್ದವರೂ ಕೂಡ ಸೆಟ್ ಮ್ಯಾಕ್ಸ್ ಕಡೆ ತಲೆ ಹಾಕಿ, ಅದರ TRP sensex ತರಹ ಮೇಲೇರಿತು
"ಕನ್ನಡಿಗರಿಗೊಬ್ಬನೇ ಕೃಷ್ಣ:ಡಿ.ವಿ.ಜಿ::ಕನ್ನಡಕ್ಕೊಂದೇ ಭಗವದ್ಗೀತೆ:ಮಂಕುತಿಮ್ಮನ ಕಗ್ಗ"