ಬರಹಗಳು: ಇಂದು ಓದಿದ ವಚನ
ಮಲ್ಲಳ ಸ್ಕೂಲ್ ಮನೆಲಲ್ವೆ
— ಇದನ್ನು ಶ್ರೀ.ಟಿ.ಪಿ. ಕೈಲಾಸಂರವರು ತಮ್ಮ 'ಟೊಳ್ಳು-ಗಟ್ಟಿ' ನಾಟಕದಲ್ಲಿ ಹೇಳಿದ ನೆನಪು. 'ಬೀಚಿ' ಯವರು ಅದನ್ನೇ ಹೇಳಿದರೆ ಅಡ್ಡಿಯೇನು ?
ಕುಡಿಯುವ ನೀರು? (ಫೋಟೋ: Kedarnath, Dharwad)
ನನ್ನ ಸ್ವಂತ ವ್ಯವಹಾರ ನನಗೆ ತಲೆ ಚಿಟ್ಟು ಹಿಡಿಸುತ್ತದೆ. ಅದಕ್ಕಾಗಿಯೇ ನಾನು ಬೇರೆಯವರ ವ್ಯವಹಾರದಲ್ಲಿ ತಲೆ ಹಾಕುವುದು.
— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ, ಕವಿ, ಕಾದಂಬರಿಗಾರ