ಬರಹಗಳು: ಇಂದು ಓದಿದ ವಚನ
ಕೋಪವು ನಿಮ್ಮ ಬಾಯಿಗೆ ಮೆದುಳಿಗಿಂತ ವೇಗವಾಗಿ ಕೆಲಸ ಮಾಡಲು ಸಹಕರಿಸುತ್ತದೆ.
— ಈವಾನ್ ಈಸಾರ್
ಪರಿಚಯ
A fellow kannadiga like to see much of Kannada on net world
ಕುಡಿಯುವ ನೀರು? (ಫೋಟೋ: Kedarnath, Dharwad)
ವನ್ಯಮೃಗಗಳ ನಡುವೆ ಗೋವು ಬಂದೇನಿಹುದು? । ಪಣ್ಯವೀಧಿಯಲಿ ತಾತ್ವಿಕನಿಗೇನಿಹದು? ।। ಅನ್ಯಾಯದುನ್ಮತ್ತ ಕೋಲಾಹಲದ ಲೋಕ । ಪುಣ್ಯವನು ಚಿಂತಿಪುದೆ? -- ಮಂಕುತಿಮ್ಮ ।।
— ಡಿ.ವಿ.ಜಿ.