ಬರಹಗಳು: ಇಂದು ಓದಿದ ವಚನ
ಉನ್ನತಿ ಪಡೆದನ್ಯರಿಗೆ ನೆರವಾಗದಿರೆ ನಿನ್ನಯ ಜನ್ಮವು ವ್ಯರ್ಥ, ಮೇಲೇರಿದ ಮೋಡ ಮಳೆ ಸುರಿಯದಿರೆ ಏರಿದ್ದಕ್ಕೇನಿದೆ ಅರ್ಥ?
— ಅನಾಮಿಕ
ಪೂರ್ಣ ಹೆಸರು ಮರಿಜೋಸೆಫ್
ಪರಿಚಯ
ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.
ಕುಡಿಯುವ ನೀರು? (ಫೋಟೋ: Kedarnath, Dharwad)
ಸು:ಖ ದು:ಖ ಗಳನು ತಟಸ್ಥಭಾವದಿ ಸಕಲಕು ವಿತರಿಸುವುದು ಪ್ರಕೃತಿ ಸು:ಖವ ಹೆಚ್ಚಿಸುತಾ ದು:ಖವ ತಗ್ಗಿಪ ಯುಕುತಿಯೆನಿಸುವುದು ಸ೦ಸ್ಕೃತಿ.
— ಪು ತಿ ನ