ಬರಹಗಳು: ಇಂದು ಓದಿದ ವಚನ
ಕೋಣನೆರಡುಂ ಹೋರೆ ಗಿಡವಿಂಗೆ ಮಿತ್ತು (ಎರಡು ಕೋಣಗಳ ಗುದ್ದಾಟದಲ್ಲಿ ಸಾಯುವುದು ಗಿಡಮರಗಳೇ)
— ಕನ್ನಡ ಪಂಚತಂತ್ರ
ಪೂರ್ಣ ಹೆಸರು ಮರಿಜೋಸೆಫ್
ಪರಿಚಯ
ಕನ್ನಡ ಕ್ರೈಸ್ತರ ಭಾಷಾ ಚಳವಳಿಯ ಮುಂಚೂಣಿಯಲ್ಲೊಬ್ಬ.
ಕುಡಿಯುವ ನೀರು? (ಫೋಟೋ: Kedarnath, Dharwad)
"ನೀವು ಲೋಕವನ್ನಾಗಲೋ, ಸಮಾಜವನ್ನಾಗಲೀ, ಪುರೋಹಿತಶಾಹಿಯನ್ನಾಗಲೀ ಬದಲಾಯಿಸಲು ಪ್ರಯತ್ನಿಸುವ ಅಗತ್ಯ ಖಂಡಿತ ಇಲ್ಲ. ನೀವು ಮತ್ತು ನಿಮ್ಮ ಮನಸ್ಸು ಪರಿವರ್ತನೆ ಆಗದೆ ಏನೂ ಬದಲಾಗುವುದಿಲ್ಲ"
— ಕುವೆಂಪು