ತೆರೆದ ಮನಸ್ಸು ಅಗತ್ಯ
ಹಳೆಯದೇ ಯಾವಾಗಲೂ ಒಳ್ಳೆಯದು ಎಂದು ಹೇಳಲಾಗುವುದಿಲ್ಲ. ಹಾಗೆಯೇ ಹೊಸದು ಚೆನ್ನಾಗಿರುವುದಿಲ್ಲ ಎಂದೂ ಹೇಳಲಾಗುವುದಿಲ್ಲ. ಸಹೃದಯರು ಮೊದಲು ಪರೀಕ್ಷಿಸಿ ನಂತರ ತೀರ್ಮಾನಿಸುತ್ತಾರೆ. ಮೂಢರು ಪರರ ನಂಬಿಕೆಯನ್ನು ಆಶ್ರಯಿಸುತ್ತಾರೆ.
----> ಕಾಳಿದಾಸ
पुराणमित्यॆव न साधुसर्वम्
न चापि काव्यं नवमित्यवद्यम् ।
संतःपरीक्ष्यान्यतरद्वदंतॆ
मूढःपर प्रत्ययनॆय बुद्धिः ॥






RSS: