subhashita
ಕಟ್ಟಿಗೆ ಹೊರೆಯನೆ ಹೊತ್ತರು ತಲೆಯೊಳು ತುರುಬಿನಲಿರಲೊಂದು ಹೂವು.ಹೊರೆ ಭಾರವಾದಾಗ ಹೂವಿನ ಕಂಪೊಳು ಕಡಿಮೆಯಂದೆನಿಪುದು ನೋವು.
-ಎಸ್.ವಿ.ಪರಮೇಶ್ವರ ಭಟ್ಟ

ಕಟ್ಟಿಗೆ ಹೊರೆಯನೆ ಹೊತ್ತರು ತಲೆಯೊಳು ತುರುಬಿನಲಿರಲೊಂದು ಹೂವು.ಹೊರೆ ಭಾರವಾದಾಗ ಹೂವಿನ ಕಂಪೊಳು ಕಡಿಮೆಯಂದೆನಿಪುದು ನೋವು.
-ಎಸ್.ವಿ.ಪರಮೇಶ್ವರ ಭಟ್ಟ
