ವ್ಯಂಗಚಿತ್ರಗಳು
ಕುಂತಿದ್ರಲ್ಲ. ಈವಯ್ಯ, ದೊಡ್-ಬಿಜಿನೆಸ್ಮನ್ ಆಗಿದ್ದೋರಂತೆ. ಅದಕ್ಕೇ ಕರ್ಚು-ವೆಚ್ಚದ ಲೆಕ್ಕಾ ಎಲ್ಲಾ ಇಡ್ತವ್ರೆ !
November 24, 2008 - 7:23am — venkatesh
- Login or register to post comments
- 39 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮಂಡ್ಯದಾಗೆ ಮಾತಾಡ್ತಾರಲ್ಲಾ ಆ ಕನ್ನಡ ಭಾಷೆ, ಅಂತಲ್ವಾ, ಹೇಳೋದು ?
November 21, 2008 - 5:05am — venkateshಮಂಡ್ಯ ಭಾಷೆ, ಅದೇನ್ರಿ ನೀವ್ ಹೇಳೋದು, ಸರ್ಯಾಗಿ ಮಂಡ್ಯದ ಕನ್ನಡ ಭಾಷೆ, ಅಂತ ಹೇಳ್ರಿ. ಆ ದ್ಯಾವೇಗೌಡ್ರು, ಅದಿಕಾರಕ್ಕೆ ಬರ್ತಾರಲ್ಲಾ, ಆಗ್ ನೋಡ್ಕೊಳ್ತಾರ್ ಅವೃ. ಸದ್ಯಕ್ ಇನ್ನೂ ಬಾಳ ಕೆಲ್ಸ ಪೆಂಡಿಂಗ್ ಇದೇರಿ.
-ಪ್ರಜಾವಾಣಿ ಮೊಮ್ಮದು ಬರ್ದ್ ಯೆಂಗ್ಚಿತ್ರ.

- Login or register to post comments
- 56 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಹರಿಹರಪುರ ಸಿಡಿ ಜಾತ್ರೆ
November 1, 2008 - 12:50am — hariharapurasridharಹಾಸನ ಜಿಲ್ಲೆಯ ಹೊಳೇನರಸೀಪುರ ತಾಲ್ಲೂಕಿನ ಹರಿಹರಪುರದಲ್ಲಿ ಎರಡು ವರ್ಷಗಳಿಗೊಮ್ಮೆ ನಡೆಯುವ ಸಿಡಿಜಾತ್ರೆಯಲ್ಲಿ ಸಿಡಿಯಾಟದ ಒಂದು ನೋಟ

ಬುಕ್ರ್ ಪ್ರಸ್ತಿ ಬಂದ್ಮ್ಯಾಕ್ ನೋಡ್ಪ, ನಮ್ಜನ ಎಂಗಾಡ್ತಾವ್ರೆ ; ಇಂದೆ ಇಂಗ್ ಕರೀದೀ ಮಾಡಾದ್ ನಾನಂತೂ ಕಂಡೋನೆ ಇಲ್ಲ್ಕಣ್ಮಗ !
October 18, 2008 - 5:09am — venkateshಕನ್ನಡ್ದ್ಜನ, ಕೊಂಡ್ಕೊಂಡ್ ಓದೋದ್ ಸುಳ್ಳು, ಅದೇ ಬುಕ್ರ್ ಪ್ರಸ್ತಿ ಬಂದ್ಮ್ಯಾಕೆ ಒಸಿ ಅಂಗಾಡ್ತವ್ರೆ ಆಟೆ !
ಆ ಬುಕ್ರಪ್ಪಂಗ್ ಆಡ್ಬೀಳ್ದೆ ಇರಕ್ ಆಯ್ತದಾ ?
-ಚಿತ್ರ, ಅಮದ್ ಸಾಬ್ರದ್ದು, ಪ್ರಜಾವಾಣಿ ಪ್ಯಾಪ್ರನಾಗೆ ಬರ್ದವ್ರೆ.

- Login or register to post comments
- 95 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ


RSS: