Aravind M.S (ಲೇಖನಗಳು)
ಸತ್ಯ ಮತ್ತು ಸೌಂದರ್ಯ
June 23, 2008 - 1:11pm — Aravind M.Sಅವರ ಸತ್ಯ ಇವರ ಸತ್ಯ ಹೇಗೆ ಪಥ್ಯ ಬರೀ ಸದ್ದು ಕಲರವ
ಸತ್ಯದಾಳ ತಿಳಿಯದೆ ತೇಲಿ ವಿಹರಿಸಿ ಮೇಲ್ಪದರದ ಮಿಥ್ಯೆಯಲಿ
ವ್ಯರ್ಥ ಜಿಜ್ಞಾಸೆ ಚರ್ಚೆಯಾಯಿತು ಸುದ್ದಿಗೆ ಗ್ರಾಸ ಇನ್ನೇನು ಫಲ
ಮರೆತರೆ ಸೌಂದರ್ಯ ಪ್ರಜ್ಞೆಯ - ಶಿವ ಸತ್ಯದ ಆಳವ ಅಗಾಧವ
ಆಳ್ವ ಜನದ ಸಂಸ್ಕೃತಿ ನಿಜ ಪ್ರಕೃತಿ ತಿಳಿಯದ ವಿಕೃತಿ
ಅಂಧ ಸಂಸ್ಕೃತಿ ವಿಜೃಂಭಣೆ ನಿಜ ಸಂಸ್ಕೃತಿ ಪರೀಕ್ಷಣೆ ಮುಂದೆ ಓದಿ »

- Login or register to post comments
- 138 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಅಬ್ಬಿ ಜಲಪಾತ
April 19, 2008 - 5:16pm — Aravind M.Sಭಾವ ವೀಣೆಯು ನುಡಿಸಿತು ಹೃದಯಸ್ಪರ್ಶಿ ನಿನಾದ
ಆಲಾಪನೆಯು ಝ್ಹೇಂಕರಿಸಿತು ನರ ನಾಡಿಗಳಾ ಉತ್ಕರ್ಷ
ತನುಮನ ಧಮನಿಗಳ ಮೃದಂಗ ತುಡಿತ ದರ್ಶನ
ಅಬ್ಬಿ ಜಲಪಾತದ ರುದ್ರ ರಮಣೀಯ ಮೇಳ ತಂಬೂರಿ
ರೋಮಾಂಚನ ಮುರಳೀ ಗಾನ ಅಂಗಾಂಗ ಕಂಪನ
ಸ್ತಬ್ಧ ಸ್ನ್ಬಿಗ್ಧ ಕಾರ್ಮೋಡ ಮೇಳ, ದಟ್ಟೈಸಿದ ನೀರ
ಅಶರೀರ ವಾಣಿಯ ಗುಡುಗು ಡಮರುಗ ಮಿಂಚು ಬೆಳಕು
ಶಿವತಾಂಡವದ ವಿಹಂಗಮ ನೋಟ ಸೃಷ್ಟಿ ಲಯ ಚಕ್ರ

- Login or register to post comments
- 276 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಇಂದಿನ ಮಹಾಭಾರತ :
April 19, 2008 - 4:46pm — Aravind M.Sನಮ್ಮ ಇಂದಿನ ಆರ್ಥಿಕ / ಆಡಳಿತ ವ್ಯವಸ್ಥೆಯಲ್ಲಿ ಕೌರವರ ರಾಜ್ಯದ ಯಾವ ವ್ಯವಹಾರ ನಡೆಯುತ್ತಿಲ್ಲ ? ನಮ್ಮ ಭಂಡ ರಾಜಕಾರಣಿಗಳು, ಉದ್ಯಮಿಗಳು ಯಾವ ದುರ್ಯೋಧನನಿಗೆ ಕಮ್ಮಿ ಇದ್ದಾರೆ ? ಆರ್ಥಿಕ ಜೂಜನ್ನಾಡಿ ಅಮಾಯಕ ರೈತರನ್ನು, ಗುರು ಹಿರಿಯರನ್ನು ನಗೆಪಾಟಲಿಗೆ ಈಡು ಮಾಡುತ್ತಿರುವ ಈ ಮಾತ್ಸ್ಯ ನ್ಯಾಯದ ಆರ್ಥಿಕ / ಸಾಮಾಜಿಕ ವ್ಯವಸ್ಥೆ ಇಂತಿದೆ : ಮುಂದೆ ಓದಿ »

- Login or register to post comments
- 193 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ವಿಸ್ಮಯ
April 9, 2008 - 4:09pm — Aravind M.Sಮಂದಗಮನೆ ಕಾವೇರಿಯಂದದಿ ಜೀವನದಿ
ದೃಶ್ಯಕ್ರಿಯೆಯ ನಿತ್ಯ ನಿಯಮ ಸೊಂಕಿಲ್ಲದ ಸ್ಥಿರ ಲಯ
ಸಹನ ಭಾವನದ ಪ್ರವಾಹ ಪ್ರಕೋಪ ವಿಕೋಪದ ಸುಳಿವಿಲ್ಲ
ಸುಳಿಯಿಲ್ಲ ಸೆಳವಿಲ್ಲ ಹಸನು ಮಾಡಿ ಹರಿಯುವ ಮಂದಸ್ಮಿತವಿದು
ಸ್ಮರಣ ಪ್ರಜ್ನೆ ಸುಪ್ತ ಮಥನ ಮನ್ಯುವ ಗೆಲುವ ಜಿಜ್ನಾಸೆ
ಜಾಗೃತಿಸುವ ಜನಪದ ಪ್ರಕೃತಿ ಮನದ ಮಾಯಾಲೋಕ
ಕೇಶವನ ನೆನೆದು ಗಂಧ ಧರಿಸಿ ಮುಗಿದೆ ಕೈಯ ಭಾವ ಮನೋಹರ ಮುಂದೆ ಓದಿ »

- 2 ಪ್ರತಿಕ್ರಿಯೆಗಳು
- 228 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಪ್ರಾರ್ಥನೆ
April 9, 2008 - 4:00pm — Aravind M.Sಮಾಡು ನನ್ನ ಜಲಪಾತವ ಗಿರಿ ಶೃಂಗವ,
ಸ್ನಿಗ್ಧ ಮೋಡವ ಮಲೆನಾಡ ಆಷಾಡದ ಮಂದವ,
ನಿಗೂಢ ವನಶ್ರೇಣಿಯ ಶಾಶ್ವತ ರಮಣೀಯ ಮಂದಸ್ಮಿತದ
ನೀರ್ನದಿಯ, ದಯಪಾಲಿಸು ನನಗೆ ಜನ್ಮವ
ಜಾಡ್ಯ ಸೋಂಕಿಲ್ಲದ ಕೈಲಾಸ ಸ್ಥಾನವ

- Login or register to post comments
- 179 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ





RSS: