Gopinath Rao (ಲೇಖನಗಳು)
'ದಂಡ'ಯಾತ್ರೆ
September 11, 2007 - 12:19pm — Gopinath Raoನವಾಜ್ ಶರೀಫ
ಹೊರಟ ಸವಾರಿ
ಸದರಿ ಆ ದಾರಿ
ಅಧಿಕಾರಿ ಮುಶರಫ
ಬರುವ ನಾಳೆ ಬೀದಿಗೆ
ಅಪಾಯ ತರುವ
ತನ್ನ ಗಾದಿಗೆ..
ಗನ್ನು ಹಾಕಿ ಎದುರಿಗೆ
ದೂಡಿದ
ಬೆನ್ನು ಹಿಡಿದು ಸೌದಿಗೆ
ರಾಜಕೀಯ ದಾಳ
ನೇತಾಡುವ ಗಾಳ
ಯಾರ ಕೊಕ್ಕೆ
ಯಾರಿಗೆ ಸಿಕ್ಕಿ
ಯಾರಾಗುವರು ನಾಳೆ
ದೊಡ್ಡ ಬೇವಕೂಫ?

- Login or register to post comments
- 212 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಮಾಯಾವತಿಯ ಇಂದ್ರಲೋಕ
May 13, 2007 - 1:47pm — Gopinath Raoಮಾಯಾವತಿಯ ಇಂದ್ರಲೋಕ
ನಡೆದಲ್ಲಿ ನಡುಮುರಿದು ಬಿತ್ತು ಕೈ
ಕೆಸರಾಯಿತು ಕಮಲ ಮೈ
ಹಸಿರು ಸೈಕಲಿಗೆ ಕುತ್ತು
ಐರಾವತಕ್ಕೆ ಬಿತ್ತು ಒತ್ತು!
ಜಾತಿ ಉಪಜಾತಿ ಗಣಿತದಲಿ ಮಿಂಚಿ
ಎಲ್ಲ ಜಾತಿಗೂ ಕೊಂಚ ಜನಿವಾರ ಹಂಚಿ
ಸಂಚಿಗೆ ಸಿಲುಕಿದರೂ ಇಂಚು ಅಲುಗದೆ
ಜನರ ಸಿಟ್ಟೇ ಬಲ, ಸದೆ ಬಡಿದ ಗದೆ!
ಆನೆ ನಡೆದದ್ದೇ ದಾರಿ
ನಾನೆ ಇನ್ನಿಲ್ಲಿಯ ರೂವಾರಿ
ಮಾಲೆ ಹಾಕಿ ಅಂಬಾರಿಯೇರಿ ಮುಂದೆ ಓದಿ »

ಸರತಿಯ ಸಾಲಲ್ಲಿ...
February 3, 2007 - 1:07pm — Gopinath Raoಸರತಿಯ ಸಾಲಲ್ಲಿ...
ಮರ ಗಿಡ ಸುತ್ತಿ ಸುತ್ತಿ
ಹಾಡಿ ಕುಣಿದು
ದಣಿದು... ಸಲ್
ಮಾನವಂತೆ
ಮದುವೆಯ ಮನ ಮಾಡಿದ
ವಿವೇಕವಂತೆ
ಐಶ್ವರ್ಯಾಗೆ
ಮೊದಲು ಸಿಕ್ಕಿದ್ದು
ಮರ... ಗಿಡ
ಆಮೇಲೆ ಗುರು... ವಿನ
ಬಂಡಿ ಹತ್ತಿದ್ದ
ವರ... ನೊಡನೆ
ಧಾರೆ ಅಭಿಶೇಕವಂತೆ...
- ಗೋಪೀನಾಥ ರಾವ್

ವಿಶ್ವ ಕಪ್ ರೋಮಾಂಚನ
June 19, 2006 - 12:23pm — Gopinath Raoವಿಶ್ವ ಕಪ್ ರೋಮಾಂಚನ
ಒದ್ದರೋ ಹುಡುಗರು ಸೇರಿ ಚೆಂಡಿಗೆ
ಬಿದ್ದರೋ ಗುದ್ದಿ ಕಾಲಿಗೆ ಕಾಲು ತಾಗೆ ಮುಂದೆ ಓದಿ »

- Login or register to post comments
- 616 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ
ಒಂದು ಸಣ್ಣ ಲೆಕ್ಕ
May 29, 2006 - 8:18pm — Gopinath Raoಒಂದು ಸಣ್ಣ ಲೆಕ್ಕ
ನಾವು ಎಕೌಂಟೆಂಟುಗಳು ನೋಡಿ.. ಬೇಕಾದ, ಬೇಡವಾದ ಲೆಕ್ಕಗಳೆಲ್ಲ ತಲೆಯೊಳಗೆ ಹೋಗುತ್ತವೆ. ಕೆಲವು ಅಲ್ಲೇ ಉಳಿದರೆ ಕೆಲವು ಹೊರಗೆ ಹಾಕಲ್ಪಡುತ್ತವೆ! ಮುಂದೆ ಓದಿ »


RSS: