Narayan666 (ಲೇಖನಗಳು)
ವ್ಯರ್ಥ
February 4, 2008 - 1:57pm — Narayan666ಅಪ್ಪನ ಕಷ್ಟಕಾಲಕ್ಕೆ ಆಗದಿರುವಂತಹ ಮಗ,
ಹಸಿವಾಗಿದ್ದಾಗ ಸಿಗದೇ ಇರುವಂತ ಅನ್ನ,
ಬಾಯಾರಿಕೆಯಾದಾಗ ಸಿಗದಿರುವಂತ ನೀರು,
ವಿದ್ಯೆ ಕಲಿಯಬೇಕೆಂದಾಗ ಸಿಗದಂತ ಗುರುಗಳು,
ಪಾಪವನ್ನು ತೊಳೆಯಲೆಂದೇ ಇರುವ ನೀರು (ಗಂಗಾ) ಪಾಪವನ್ನು ತೊಳೆಯದಿದ್ದಾಗ....
ಬೇಕೆಂದಾಗ ಸಿಗದೇ ಇರುವ ಇವೆಲ್ಲವೂ ಭೂಮಿ ಮೇಲೆ ಇದ್ದು ವ್ಯರ್ಥವಾದಂತೆ

ರೇಡಿಯೊ ಮಹಾತ್ಮೆ
February 1, 2008 - 11:47am — Narayan666ಸಾರ್ವಜನಿಕ: ಏನು ಸಾರ್ ನಿಮ್ಮ ಬಸ್ ಗೆ ಎಫ್.ಎಂ. ಬಂದಮೇಲೆ ನೀವು ತುಂಬಾ ಖುಷಿಯಿಂದ ಇದ್ದೀರಾ ಯಾಕೇ?
ಕಂಡಕ್ಟರ್: ಯಾಕಂದ್ರೆ ಬಸ್ ನಲ್ಲಿ ಒಳ್ಳೊಳ್ಳೆ ಹಾಡನ್ನು ಜನ ಕೇಳ್ತಾ ಕೇಳ್ತಾ ಚಿಲ್ಲರೆ ಕೇಳೋದ್ ಮರೆತುಹೋಗುತ್ತಾರೆ

- Login or register to post comments
- 332 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ

RSS: